Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹೈದರಾಬಾದ್-ಬೈಕಿಂಗ್ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ; ವೈಜಾಗ್’ನಲ್ಲಿ ತುರ್ತು ಭೂಸ್ಪರ್ಶ

18/09/2025 7:33 PM
high court

ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಗೆಯಲು ಸೂಚನೆ ಕೋರಿ ರಿಟ್ ಅರ್ಜಿ : ವಿಚಾರಣೆ ಸೆ.25ಕ್ಕೆ ಮುಂದೂಡಿದ ಹೈಕೋರ್ಟ್

18/09/2025 7:30 PM

BREAKING : ಉತ್ತರಕನ್ನಡ : ಬೈಕ್ ಓವರ್ ಟೇಕ್ ವಿಚಾರಕ್ಕೆ ಹಿಂದೂ ಯುವಕನಿಗೆ, ಚಾಕು ಇರಿದ ಮುಸ್ಲಿಂ ಯುವಕ

18/09/2025 7:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಗೆಯಲು ಸೂಚನೆ ಕೋರಿ ರಿಟ್ ಅರ್ಜಿ : ವಿಚಾರಣೆ ಸೆ.25ಕ್ಕೆ ಮುಂದೂಡಿದ ಹೈಕೋರ್ಟ್
KARNATAKA

ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಗೆಯಲು ಸೂಚನೆ ಕೋರಿ ರಿಟ್ ಅರ್ಜಿ : ವಿಚಾರಣೆ ಸೆ.25ಕ್ಕೆ ಮುಂದೂಡಿದ ಹೈಕೋರ್ಟ್

By kannadanewsnow0518/09/2025 7:30 PM
high court
high court

ಬೆಂಗಳೂರು : ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಲೆಯಲು ಸೂಚನೆ ಕೋರಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಪುರಂದರ ಗೌಡ ಮತ್ತು ತುಕಾರಾಮ ಗೌಡ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಎಸ್ ಪಿ ಪಿ ಬಿ ಏನ್ ಜಗದೀಶ್ ವಾದ ಮಂಡಿಸಿದರು. ಯಾವ ಕಾರಣಕ್ಕೆ ಷಡ್ಯಂತರವಿದೆ ಎಂದು ಹೈಕೋರ್ಟ್ ಪ್ರಶ್ನಿಸಿತು. ಷಡ್ಯಂತ್ರ ಏಕೆ ಎಂಬುವುದರ ಬಗ್ಗೆ ಇನ್ನೂ ತಿಳಿದು ಬರಬೇಕಿದೆ. ಸ್ವತಂತ್ರವಾದ ಮಾಹಿತಿಯನ್ನೇ ನೀಡಿಲ್ಲ ಎಂದು ಜಗದೀಶ್ ಉತ್ತರಿಸಿದರು.

ನಿಮ್ಮ ಮನವಿಯೇ ಚಿನ್ನಯ್ಯನ ಹೇಳಿಕೆಯನ್ನು ಆಧರಿಸಿದೆ. ನಿಮ್ಮ ಮನವಿ ಪರಿಗಣಿಸಿದರೆ ನಾಳೆ ಮತ್ತಷ್ಟು ಜನ ಬರಬಹುದು ಎಂದು ಜಡ್ಜ್ ಇದೆ ವೇಳೆ ತಿಳಿಸಿದರು. ಚಿನ್ನಯ ಎರಡು ವರ್ಷದ ಹಿಂದೆಯೇ ಧರ್ಮಸ್ಥಳಕ್ಕೆ ಮರಳಿದ್ದ ತಲೆ ಬುರುಡೆಯನ್ನು ಬೇರೆಯವರು ತನಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಲು ಇಂದು ಕರೆದೊಯ್ಯಲಾಗಿದೆ. ಆದರೆ ಮ್ಯಾಜಿಸ್ಟ್ರೇಟ್ ಇಂದು ಚೆನ್ನಯ್ಯನ ಹೇಳಿಕೆ ದಾಖಲಿಸಿಲ್ಲ. ಪುರಂದರ ಮತ್ತು ತುಕಾರಾಂ ಕೂಡ ಚಿನ್ನಯ ಹೇಳಿಕೆ ಆಧರಿಸಿ ದೂರು ನೀಡಿದ್ದಾರೆ ಸ್ವತಂತ್ರವಾದ ಮಾಹಿತಿ ನೀಡಿಲ್ಲವೆಂದು ಎಸ್ಪಿಪಿ ಬಿ ಎನ್. ಜಗದೀಶ್ ವಾದ ಮಂಡಿಸಿದರು.

ಲೈಂಗಿಕ ದೌರ್ಜನಕ್ಕೆ ಒಳಗಾದ ನೂರಾರು ಶವ ಹೂತಿರುವುದಾಗಿ ದೂರಿದರು. ಚಿನ್ನಯ ನೀಡಿದ ದೂರನ್ನು ಆಧರಿಸಿ SIT ದೂರು ದಾಖಳಸಿತ್ತು.ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಬಳಿಕ 13 ಸ್ಥಳ ಗುರುತಿಸಿದ್ದರು. 13 ಸ್ಥಳದ ಪೈಕಿ ಒಂದರಲ್ಲಿ ಮಾತ್ರ ಪುರುಷನ ಶವ ಸಿಕ್ಕಿತ್ತು ಮತ್ತೊಂದು ಪುರುಷನ ಶವbಭೂಮಿಯ ಮೇಲೆ ಸಿಕ್ಕಿತ್ತು. ಮಹಿಳೆಯದೆಂದು ಚಿನ್ನಯ್ಯ ತಂದಿದ್ದ ತಲೆ ಬುರುಡೆಯು ಸಹ ಹೇಳಿದ್ದಾನೆ ಎಂದು ತನಿಖೆಯ ಬಳಿಕ ತಿಳಿದು ಬಂದಿದೆ. ಚಿನ್ನಯನ ಮೇಲೆ ವಕೀಲರ ಮೂಲಕ ನಿಗಾ ಇಡಲಾಗುತ್ತಿತ್ತು.

ಚಿನ್ನಯ 13ಸ್ಥಳ ಗುರುತಿಸಿದ್ದ ಅರ್ಜಿದಾರರು ಅದಕ್ಕಿಂತ ಹೆಚ್ಚಿನ ಸ್ಥಳ ಗುರುತಿಸುತ್ತಾರೆ ಅರ್ಜಿದಾರರ ಬಳಿ ಫೋಟೋ ಇದೆ ಎಂದು ವಕೀಲ ದೀಪಕ್ ಖೋಸ್ಲಾ ಜಡ್ಜ್ ಗೆ ತಿಳಿಸಿದರು. ಈ ವೇಳೆ ಫೋಟೋಗಳು ಇದ್ದರೆ ಅದನ್ನು ಹೈ ಕೋರ್ಟಿಗೆ ಸಲ್ಲಿಸಿ ಎಂದು ಜಡ್ಜ್ ತಿಳಿಸಿದರು. ವಕೀಲ ದೀಪಕ್ ಖೋಸ್ಲಾ ದಾಖಲೆಗಳನ್ನು ಅನುಮತಿ ಕೇಳಿದರು ಮೊದಲು ನನಗೆ ಮನವರಿಕೆ ಆದರೆ ಮಾತ್ರ ತನಿಖೆಗೆ ಆದೇಶಿಬಹುದು ಎಂದು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು. ಬಳಿಕ ಜಡ್ಜ್ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದರು.

ವೈದ್ಯಕೀಯ ವಿಧ್ಯಾರ್ಥಿನಿ ಕೊಲೆಯಾಗಿದ್ದಾಳೆ ಎಂದು ಮಹಿಳೆ ದೂರಿದರು. ಆಕೆಯ ವಕೀಲರು ಕೂಡ ಶವಗಳು ಸಿಕ್ಕಿವೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆದರೆ ತನಿಖೆ ನಡೆಸಿದಾಗ ಆ ಮಹಿಳೆಗೆ ಮಗಳೇ ಇರಲಿಲ್ಲ ಆ ಫೋಟೋ ಕೂಡ ಬೇರೆಯವರದ್ದು ಎಂದು ತನಿಖೆಯ ಬಳಿಕ ತಿಳಿದಿದೆ. ಸುಜಾತ ಭಟ್ ದೂರು ಉಲ್ಲೇಖಿಸಿ ಬಿ.ಎನ್ ಜಗದೀಶ್ ವಾದಿಸಿದರು. ಸೆಪ್ಟೆಂಬರ್ 23 ರಂದು ಚಿನ್ನಯ್ಯನ ಹೇಳಿಕೆ ದಾಖಲಿಸಲಾಗುತ್ತದೆ. ಜಡ್ಜ್ ಚೆನ್ನಯ್ಯನ ಹೇಳಿಕೆ ದಾಖಲಿಸದಿರುವುದಕ್ಕೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ಸ್ವತಂತ್ರ ಮಾಹಿತಿ ಇದ್ದರೆ ಅರ್ಜಿದಾರರು ಹೈಕೋರ್ಟಿಗೆ ಸಲ್ಲಿಸಬೇಕು ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.

Share. Facebook Twitter LinkedIn WhatsApp Email

Related Posts

BREAKING : ಉತ್ತರಕನ್ನಡ : ಬೈಕ್ ಓವರ್ ಟೇಕ್ ವಿಚಾರಕ್ಕೆ ಹಿಂದೂ ಯುವಕನಿಗೆ, ಚಾಕು ಇರಿದ ಮುಸ್ಲಿಂ ಯುವಕ

18/09/2025 7:26 PM1 Min Read

ಬಿಜೆಪಿ ಅಧಿಕೃತ ಮತಗಳ್ಳತನ ಮಾಡುತ್ತಿರುವ ದಾಖಲೆಗಳಿವೆ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

18/09/2025 7:09 PM1 Min Read

‘ಸಾಗರ ಜಿಲ್ಲೆ ಹೋರಾಟ’ಕ್ಕೆ ಬೀದಿಗಿಳಿದ ಜನತೆ: ಮೊಳಗಿದ ‘ಸಾಗರ ಜಿಲ್ಲೆ ನಮ್ಮ ಹಕ್ಕು’ ಘೋಷಣೆ

18/09/2025 6:49 PM4 Mins Read
Recent News

BREAKING : ಹೈದರಾಬಾದ್-ಬೈಕಿಂಗ್ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ; ವೈಜಾಗ್’ನಲ್ಲಿ ತುರ್ತು ಭೂಸ್ಪರ್ಶ

18/09/2025 7:33 PM
high court

ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಗೆಯಲು ಸೂಚನೆ ಕೋರಿ ರಿಟ್ ಅರ್ಜಿ : ವಿಚಾರಣೆ ಸೆ.25ಕ್ಕೆ ಮುಂದೂಡಿದ ಹೈಕೋರ್ಟ್

18/09/2025 7:30 PM

BREAKING : ಉತ್ತರಕನ್ನಡ : ಬೈಕ್ ಓವರ್ ಟೇಕ್ ವಿಚಾರಕ್ಕೆ ಹಿಂದೂ ಯುವಕನಿಗೆ, ಚಾಕು ಇರಿದ ಮುಸ್ಲಿಂ ಯುವಕ

18/09/2025 7:26 PM

BREAKING : ದೇಶಭ್ರಷ್ಟ ಲಲಿತ್ ಮೋದಿ ಸಹೋದರ ‘ಸಮೀರ್ ಮೋದಿ’ ಅರೆಸ್ಟ್

18/09/2025 7:16 PM
State News
high court KARNATAKA

ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಗೆಯಲು ಸೂಚನೆ ಕೋರಿ ರಿಟ್ ಅರ್ಜಿ : ವಿಚಾರಣೆ ಸೆ.25ಕ್ಕೆ ಮುಂದೂಡಿದ ಹೈಕೋರ್ಟ್

By kannadanewsnow0518/09/2025 7:30 PM KARNATAKA 2 Mins Read

ಬೆಂಗಳೂರು : ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಲೆಯಲು ಸೂಚನೆ ಕೋರಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಪುರಂದರ ಗೌಡ ಮತ್ತು…

BREAKING : ಉತ್ತರಕನ್ನಡ : ಬೈಕ್ ಓವರ್ ಟೇಕ್ ವಿಚಾರಕ್ಕೆ ಹಿಂದೂ ಯುವಕನಿಗೆ, ಚಾಕು ಇರಿದ ಮುಸ್ಲಿಂ ಯುವಕ

18/09/2025 7:26 PM

ಬಿಜೆಪಿ ಅಧಿಕೃತ ಮತಗಳ್ಳತನ ಮಾಡುತ್ತಿರುವ ದಾಖಲೆಗಳಿವೆ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

18/09/2025 7:09 PM

‘ಸಾಗರ ಜಿಲ್ಲೆ ಹೋರಾಟ’ಕ್ಕೆ ಬೀದಿಗಿಳಿದ ಜನತೆ: ಮೊಳಗಿದ ‘ಸಾಗರ ಜಿಲ್ಲೆ ನಮ್ಮ ಹಕ್ಕು’ ಘೋಷಣೆ

18/09/2025 6:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.