Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ ಖಂಡಿಸಿ `ಮಧುಗಿರಿ ಪಟ್ಟಣ’ ಬಂದ್ : ಮಧ್ಯಾಹ್ನ 1 ಗಂಟೆಯಿಂದ ಪ್ರತಿಭಟನೆ.!

12/08/2025 12:00 PM
high court

ಕೊಲೆ ಕೇಸ್ ನಲ್ಲಿ ಅಪ್ರಾಪ್ತನ ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್‌ : 13 ವರ್ಷ ಬಳಿಕ ವ್ಯಕ್ತಿ ಬಿಡುಗಡೆಗೆ ಆದೇಶ!

12/08/2025 11:54 AM

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ : ಇಂದು ಮಧ್ಯಾಹ್ನ 1 ಗಂಟೆ ಬಳಿಕ `ಮಧುಗಿರಿ ಬಂದ್’.!

12/08/2025 11:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೊಲೆ ಕೇಸ್ ನಲ್ಲಿ ಅಪ್ರಾಪ್ತನ ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್‌ : 13 ವರ್ಷ ಬಳಿಕ ವ್ಯಕ್ತಿ ಬಿಡುಗಡೆಗೆ ಆದೇಶ!
KARNATAKA

ಕೊಲೆ ಕೇಸ್ ನಲ್ಲಿ ಅಪ್ರಾಪ್ತನ ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್‌ : 13 ವರ್ಷ ಬಳಿಕ ವ್ಯಕ್ತಿ ಬಿಡುಗಡೆಗೆ ಆದೇಶ!

By kannadanewsnow0512/08/2025 11:54 AM
high court
high court

ಬೆಂಗಳೂರು : 14 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಅಪ್ರಾಪ್ತನಾಗಿದ್ದ ಯಾದಗಿರಿಯ ಚನ್ನಪ್ಪ ಎಂಬುವವರಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಬಾಲಾಪರಾಧಿಯನ್ನು ವಯಸ್ಕನೆಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದು ಕಾನೂನು ಬಾಹಿರ ಎಂದು ನ್ಯಾಯಪೀಠ ಹೇಳಿದೆ.

ತನ್ನ ಸಹೋದರಿಯ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಯಾದಗಿರಿಯ ಚನ್ನಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಸುನಿಲ್‌ದತ್‌ ಯಾದವ್‌ ಮತ್ತು ರಾಮಚಂದ್ರ ಡಿ.ಹುದ್ದಾರ್‌ ಅವರಿದ್ದ ವಿಭಾಗೀಯ ಪೀಠ, ‘ಬಾಲಾಪರಾಧಿಯನ್ನು ವಯಸ್ಕನೆಂದು ತಪ್ಪಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್‌ ನ್ಯಾಯಾಲಯ ಕ್ರಮ ಕಾನೂನು ಬಾಹಿರ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಭೀಮರಾಯ ಎಂಬುವರು ಅರ್ಜಿದಾರ ಚನ್ನಪ್ಪ ಅವರ ಸಹೋದರಿಯನ್ನು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಇದರಿಂದ ಕೋಪಗೊಂಡಿದ್ದ 16 ವರ್ಷದ ಚೆನ್ನಪ್ಪ 2011 ರ ಏಪ್ರಿಲ್‌ನಲ್ಲಿಯಾದಗಿರಿ ಜಿಲ್ಲೆಹಳಿಸಗರದಲ್ಲಿಮತ್ತೊಬ್ಬ ಆರೋಪಿ ಸಾಯಿಬಣ್ಣ ಎಂಬುವರೊಂದಿಗೆ ಸೇರಿ ಭೀಮರಾಯನನ್ನು ಕೊಲೆ ಮಾಡಿದ್ದರು.

ಘಟನೆಯಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಸಾಯಿಬಣ್ಣ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟಿದ್ದರು. ಹೀಗಾಗಿ, ಸಾಯಿಬಣ್ಣ ವಿರುದ್ಧದ ಆರೋಪ ಕೈಬಿಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಯಾದಗಿರಿ ಸೆಷನ್ಸ್‌ ನ್ಯಾಯಾಲಯ, ಚನ್ನಪ್ಪನನ್ನು ವಯಸ್ಕನೆಂದು ಪರಿಗಣಿಸಿ 2018 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿತ್ತು.

ಈ ಪ್ರಕರಣದಲ್ಲಿ ವಿಚಾರಣೆ ಆರಂಭದಿಂದಲೂ ದೋಷಪೂರಿತವಾಗಿದೆ. ಅಧಿಕಾರಿಗಳು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೊದಲ ಹಂತದಲ್ಲಿ ಬಾಲಾಪರಾಧಿಗಳನ್ನು ಗುರುತಿಸಬೇಕು. ಅಪರಾಧಿಯ ವಯಸ್ಸಿನ ಕುರಿತು ಯಾವುದೇ ಸಂಶಯ ಎದುರಾದಾಗ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಬಂಧನಕ್ಕೆ ಆದೇಶಿಸುವಾಗ ಮತ್ತೊಮ್ಮೆ ಪರಿಶೀಲನೆಗೊಳಪಡಿಸಬೇಕು ಎಂದು ತಿಳಿಸಿದೆ.

Share. Facebook Twitter LinkedIn WhatsApp Email

Related Posts

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ ಖಂಡಿಸಿ `ಮಧುಗಿರಿ ಪಟ್ಟಣ’ ಬಂದ್ : ಮಧ್ಯಾಹ್ನ 1 ಗಂಟೆಯಿಂದ ಪ್ರತಿಭಟನೆ.!

12/08/2025 12:00 PM1 Min Read

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ : ಇಂದು ಮಧ್ಯಾಹ್ನ 1 ಗಂಟೆ ಬಳಿಕ `ಮಧುಗಿರಿ ಬಂದ್’.!

12/08/2025 11:49 AM1 Min Read

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ರಾಜ್ಯದ ಕೆರೆಗಳಲ್ಲಿ `ಪಿಒಪಿ’ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧ.!

12/08/2025 11:42 AM2 Mins Read
Recent News

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ ಖಂಡಿಸಿ `ಮಧುಗಿರಿ ಪಟ್ಟಣ’ ಬಂದ್ : ಮಧ್ಯಾಹ್ನ 1 ಗಂಟೆಯಿಂದ ಪ್ರತಿಭಟನೆ.!

12/08/2025 12:00 PM
high court

ಕೊಲೆ ಕೇಸ್ ನಲ್ಲಿ ಅಪ್ರಾಪ್ತನ ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್‌ : 13 ವರ್ಷ ಬಳಿಕ ವ್ಯಕ್ತಿ ಬಿಡುಗಡೆಗೆ ಆದೇಶ!

12/08/2025 11:54 AM

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ : ಇಂದು ಮಧ್ಯಾಹ್ನ 1 ಗಂಟೆ ಬಳಿಕ `ಮಧುಗಿರಿ ಬಂದ್’.!

12/08/2025 11:49 AM

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ರಾಜ್ಯದ ಕೆರೆಗಳಲ್ಲಿ `ಪಿಒಪಿ’ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧ.!

12/08/2025 11:42 AM
State News
KARNATAKA

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ ಖಂಡಿಸಿ `ಮಧುಗಿರಿ ಪಟ್ಟಣ’ ಬಂದ್ : ಮಧ್ಯಾಹ್ನ 1 ಗಂಟೆಯಿಂದ ಪ್ರತಿಭಟನೆ.!

By kannadanewsnow5712/08/2025 12:00 PM KARNATAKA 1 Min Read

ತುಮಕೂರು : ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1 ಗಂಟೆ ಬಳಿಕ ತುಮಕೂರು ಜಿಲ್ಲೆಯ…

high court

ಕೊಲೆ ಕೇಸ್ ನಲ್ಲಿ ಅಪ್ರಾಪ್ತನ ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್‌ : 13 ವರ್ಷ ಬಳಿಕ ವ್ಯಕ್ತಿ ಬಿಡುಗಡೆಗೆ ಆದೇಶ!

12/08/2025 11:54 AM

BREAKING : ಸಚಿವ ಸ್ಥಾನದಿಂದ `ಕೆ.ಎನ್. ರಾಜಣ್ಣ’ ವಜಾ : ಇಂದು ಮಧ್ಯಾಹ್ನ 1 ಗಂಟೆ ಬಳಿಕ `ಮಧುಗಿರಿ ಬಂದ್’.!

12/08/2025 11:49 AM

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ರಾಜ್ಯದ ಕೆರೆಗಳಲ್ಲಿ `ಪಿಒಪಿ’ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧ.!

12/08/2025 11:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.