Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಳಿಗ್ಗೆ 5 ಗಂಟೆಗೆ ಏಳುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ ಅಚ್ಚರಿ ಪಡ್ತೀರಾ.!

22/07/2025 10:10 PM

ಜಾತಿ ಗಣತಿಗೆ ಸಿದ್ಧತೆ, ಡಿಜಿಟಲ್ ದತ್ತಾಂಶ ಸಂಗ್ರಹಣೆ: ಕೇಂದ್ರ ರಾಜ್ಯ ಸಚಿವ ನಿತ್ಯಾನಂದ ರೈ | Census 2027

22/07/2025 9:59 PM

BREAKING : ‘ಅಹಮದಾಬಾದ್ ವಿಮಾನ ನಿಲ್ದಾಣ’ಕ್ಕೆ ಬಾಂಬ್ ಬೆದರಿಕೆ, ಭದ್ರತಾ ಪರಿಶೀಲನೆ

22/07/2025 9:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ನ ಪ್ರಾಮುಖ್ಯತೆ ಹೀಗಿದೆ ನೋಡಿ!
LIFE STYLE

ನಿಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ನ ಪ್ರಾಮುಖ್ಯತೆ ಹೀಗಿದೆ ನೋಡಿ!

By kannadanewsnow0701/03/2024 1:25 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಹಜವಾಗಿ ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ ಬಳಸುತ್ತಾರೆ. ಇದು ಒಂದು ನೈಸರ್ಗಿಕವಾದ ಕಾಸ್ಮೆಟಿಕ್‌ ಅಂದರೂ ತಪ್ಪಿಲ್ಲ. ಚರ್ಮದ ಆರೈಕೆಗೆ ಫೇಸ್‌ ಪ್ಯಾಕ್‌ ಮಾಡಿಕೊಳ್ಳುವಾಗ ರೋಸ್‌ ವಾಟರ್‌ ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಇದರ ನಿಯಮಿತವಾದ ಬಳಕೆಯಿಂದ ಚರ್ಮಕ್ಕೆ ಯಾವುದೇ ಹಾನಿ ಇಲ್ಲ ಎಂಬ ಮಾತಂತೂ ಸತ್ಯ. ಬನ್ನಿ ಹಾಗಿದ್ದರೆ ಚರ್ಮದ ಆರೈಕೆಯಲ್ಲಿ ರೋಸ್‌ ವಾಟರ್‌ ಎಷ್ಟು ಪ್ರಾಮುಖ್ಯ ಹಾಗು ಇದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ.

ಜಿಡ್ಡಿನ ಚರ್ಮ ಹಾಗು ಒಣ ಚರ್ಮಕ್ಕೂ ರೋಸ್‌ ವಾಟರ್‌ ಬಳಕೆ ಮಾಡಬಹುದು. ಇದಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲ. ಹೊರಗಡೆಯಿಂದ ಬಂದ ತಕ್ಷಣ ಹತ್ತಿಯನ್ನು ರೋಸ್‌ ವಾಟರ್‌ನಲ್ಲಿ ಅದ್ದಿ ಮುಖವನ್ನು ಒರೆಸಿಕೊಂಡರೆ ಸೂಕ್ಷ್ಮವಾಗಿ ಅಂಟಿಕೊಂಡಿರು ಧೂಳಿನ ಚಿಕ್ಕ ಚಿಕ್ಕ ಕಣಗಳು ತೆಗೆಯಬಹುದು.

ಮೇಕಪ್‌ ರಿಮೂವರ್‌ ಆಗಿ ರೋಸ್‌ ವಾಟರ್‌ ಬಳಸಬಹುದು. ಮೇಕಪ್‌ ಹಚ್ಚಿ ತೆಗೆಯುವಾಗ ಹತ್ತಿಯನ್ನು ಇದರಲ್ಲಿ ಅದ್ದಿ ಮೇಕಪ್‌ ಒರೆಸಿಕೊಂಡರೆ ಚರ್ಮಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ.

ಮುಖಕ್ಕೆ ರೋಸ್‌ ವಾಟರ್‌ ಹಚ್ಚಿದರೆ ಸಣ್ಣ ಧೂಳಿನ ಕಣಗಳು ತೆಗೆದು ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಇದು ತಡೆಗಟ್ಟುತ್ತದೆ. ಮೊಡವೆ ಬಾರದಂತೆ ಹಾಗು ಮೊಡವೆ ನಿವಾರಣೆಗೆ ರೋಸ್‌ ವಾಟರ್‌ ಬಳಕೆ ಅತ್ಯುತ್ತಮ.

ತುಟಿಯ ರಕ್ಷಣೆಗೂ ರೋಸ್‌ ವಾಟರ್‌ ಬೆಸ್ಟ್‌. ಚಳಿಗಾಲದಲ್ಲಿ ತುಟಿಯ ಚರ್ಮ ಶುಷ್ಕತೆಯಿಂದ ಒಡೆದುಹೋಗುತ್ತವೆ. ಇನ್ನು ರೋಸ್‌ ವಾಟರನ್‌ನಲ್ಲಿ ಫೆನೋಲಿಕ್‌ ಅಂಶ ಇದ್ದು ತುಟಿಗಳಿಗೆ ಇದನ್ನು ಚಳಿಗಾಲದಲ್ಲಿ ಹಚ್ಚಿದರೆ ತುಟಿ ಒಡೆಯುವುದು ಕಡಿಮೆಯಾಗಿ ತುಟಿಗಳು ಮೃದುವಾಗುತ್ತವೆ.

ರೋಸ್‌ ವಾಟರ್‌ ಚರ್ಮದಲ್ಲಿನ ತೇವಾಂಶವನ್ನು ನಿಯಂತ್ರಿಸುತ್ತದೆ. ಅಂದರೆ ಚರ್ಮದಲ್ಲಿ ನೀರಿನಾಂಶ ಹೆಚ್ಚು ಕಾಲದ ವರೆಗೆ ಇರುವಂತೆ ನೋಡಿಕೊಳ್ಳುತ್ತದೆ. ಒಟ್ಟಾರೆ ಒಣ ಚರ್ಮದ ಸಮಸ್ಯಗೆ ರೋಸ್‌ ವಾಟರ್‌ ಸೂಕ್ತ ಪರಿಹಾರ ನೀಡುತ್ತದೆ. ತ್ವಚೆಯನ್ನು ಮಾಶ್ಚರೈಸ್‌ ಮಾಡುತ್ತದೆ. ಜೊತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಗ್ಲಿಸರಿನ್‌ ಜೊತೆ ರೋಸ್‌ ವಾಟರ್‌ ಬೆಸರಿ ಮುಖಕ್ಕೆ ಹಚ್ಚಿದರೆ ಚರ್ಮದ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

ರೋಸ್‌ ವಾಟರ್‌ ಅನ್ನು ಕೊಂಡುಕೊಳ್ಳುವಾಗ ಉತ್ಕೃಷ್ಟ ಗುಣಮಟ್ಟದನ್ನೇ ಆಯ್ಕೆ ಮಾಡಿಕೊಳ್ಳಿ. ಇಲ್ಲದಿದ್ದರೆ ಕಳಪೆ ಮಟ್ಟದ ರೋಸ್‌ ವಾಟರ್‌ ಚರ್ಮಕ್ಕೆ ಹಾನಿಯುಂಟು ಮಾಡಬಹುದು ಎಚ್ಚರ.

ನಿಮ್ಮ ತ್ವಚೆಯ ಆರೈಕೆಯಲ್ಲಿ ರೋಸ್‌ ವಾಟರ್‌ನ ಪ್ರಾಮುಖ್ಯತೆ ಹೀಗಿದೆ ನೋಡಿ!
Share. Facebook Twitter LinkedIn WhatsApp Email

Related Posts

ಬೆಳಿಗ್ಗೆ 5 ಗಂಟೆಗೆ ಏಳುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ ಅಚ್ಚರಿ ಪಡ್ತೀರಾ.!

22/07/2025 10:10 PM2 Mins Read

‘ಫ್ಯಾಟಿ ಲಿವರ್’ ಸಮಸ್ಯೆಗೆ ಪರಿಹಾರ ಪಡೆಯಲು ಈ ಸರಳ ಸಲಹೆ ಅನುಸರಿಸಿ.! ವಾರದೊಳಗೆ ಪರಿಣಾಮ ಗೋಚರ

22/07/2025 4:33 PM2 Mins Read

ಊಟ ಮಾಡಿದ ತಕ್ಷಣ ಈ ಕೆಲಸಗಳನ್ನ ಮಾಡ್ಬೇಡಿ, ಅಪಾಯಕ್ಕೆ ಸಿಲುಕುತ್ತೀರಿ.!

21/07/2025 9:23 PM2 Mins Read
Recent News

ಬೆಳಿಗ್ಗೆ 5 ಗಂಟೆಗೆ ಏಳುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ ಅಚ್ಚರಿ ಪಡ್ತೀರಾ.!

22/07/2025 10:10 PM

ಜಾತಿ ಗಣತಿಗೆ ಸಿದ್ಧತೆ, ಡಿಜಿಟಲ್ ದತ್ತಾಂಶ ಸಂಗ್ರಹಣೆ: ಕೇಂದ್ರ ರಾಜ್ಯ ಸಚಿವ ನಿತ್ಯಾನಂದ ರೈ | Census 2027

22/07/2025 9:59 PM

BREAKING : ‘ಅಹಮದಾಬಾದ್ ವಿಮಾನ ನಿಲ್ದಾಣ’ಕ್ಕೆ ಬಾಂಬ್ ಬೆದರಿಕೆ, ಭದ್ರತಾ ಪರಿಶೀಲನೆ

22/07/2025 9:42 PM

ಫ್ರಿಡ್ಜ್’ನಲ್ಲಿಟ್ಟಿದ್ದ ‘ಚಿಕನ್, ಮಟನ್’ ತಿನ್ನುವ ಮೊದಲು ಎಚ್ಚರ ; ಒರ್ವ ಸಾವು, ಏಳು ಮಂದಿ ಅಸ್ವಸ್ಥ

22/07/2025 9:36 PM
State News
KARNATAKA

ರಾಜ್ಯದ ರೈತರಿಗೆ ಸಿಹಿಸುದ್ದಿ: ‘ಸೋಲಾರ್ ಕೃಷಿ ಪಂಪ್’ಗೆ ಶೇ.80ರಷ್ಟು ಸಬ್ಸಿಡಿ ಘೋಷಿಸಿದ ಸಿಎಂ ಸಿದ್ಧರಾಮಯ್ಯ

By kannadanewsnow0922/07/2025 9:14 PM KARNATAKA 1 Min Read

ಬೆಂಗಳೂರು: ರಾಜ್ಯದ ರೈತರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿಹಿಸುದ್ದಿ ನೀಡಿದ್ದಾರೆ. ಅದೇ ಕುಸುಮ್ ಬಿ ಯೋಜನೆಯ ಅಡಿಯಲ್ಲಿ ಸೋಲಾರ್ ಕೃಷಿ…

ಸಾಗರದಲ್ಲಿ ‘ಖ್ಯಾತ ಉದ್ಯಮಿ ಡಾ.ಪ್ರಕಾಶ್ ಶೆಟ್ಟಿ’ ಜನ್ಮದಿನದ ಪ್ರಯುಕ್ತ ಯಶಸ್ವಿಯಾಗಿ ನಡೆದ ‘ರಕ್ತದಾನ ಶಿಬಿರ’

22/07/2025 9:09 PM

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್: ನಾಳೆಯಿಂದ ‘SIT ತನಿಖೆ’ ಆರಂಭ, ಧರ್ಮಸ್ಥಳಕ್ಕೂ ಭೇಟಿ

22/07/2025 8:47 PM

ರಾಜ್ಯದಲ್ಲಿ ‘ಅನಧಿಕೃತ ಐಪಿ ಸೆಟ್’ ಹೊಂದಿರುವ ರೈತರಿಗೆ ‘ಸಿಎಂ ಸಿದ್ಧರಾಮಯ್ಯ’ ಗುಡ್ ನ್ಯೂಸ್

22/07/2025 8:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.