Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿ.6ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ | Power Cut

04/12/2025 5:40 PM

ಉತ್ತಮ ಕಾರ್ಯಾವಿಧಾನಗಳ ಅನುಷ್ಠಾನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ: ಸಣ್ಣ ನೀರಾವರಿ ಇಲಾಖೆಯ CS ಬಿ.ಕೆ.ಪವಿತ್ರ

04/12/2025 5:33 PM

ವಾಹನ ಸವಾರರಿಗೆ ಬಿಗ್ ರಿಲೀಫ್ ; ಶೀಘ್ರದಲ್ಲೇ ‘ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ’ ಅಳವಡಿಕೆ : ಸಚಿವ ನಿತಿನ್ ಗಡ್ಕರಿ

04/12/2025 5:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಜನ್ಮ ಕುಂಡಲಿ ರಚನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ
KARNATAKA

ನಿಮ್ಮ ಜನ್ಮ ಕುಂಡಲಿ ರಚನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

By kannadanewsnow0903/06/2025 9:41 AM
ಒಬ್ಬ ವ್ಯಕ್ತಿಯು ಜನಿಸಿದ ಸಮಯದಲ್ಲಿ ಗ್ರಹಗಳ ಸ್ಥಾನಗಳು ಮತ್ತು ನಕ್ಷತ್ರಪುಂಜಗಳ ಆಧಾರದ ಮೇಲೆ ಜನ್ಮ ಕುಂಡಲಿ ರಚನೆಯಾಗುತ್ತದೆ. ಈ ಜಾತಕವನ್ನು ಆಧರಿಸಿ, ಪ್ರಸ್ತುತ ಮತ್ತು ಭವಿಷ್ಯದ ಮಾಹಿತಿ ಸಿಗುತ್ತದೆ.ಜನ್ಮಕುಂಡಲಿ ಸಾಮಾನ್ಯವಾಗಿ ಚೌಕಾಕಾರದಲ್ಲಿ ಇರುತ್ತದೆ. ಜಾತಕ ಕುಂಡಲಿಯಲ್ಲಿ ಒಟ್ಟು 12 ಮನೆಗಳಿರುತ್ತವೆ. ಇದನ್ನು ನಾವು ಅರ್ಥ ಮಾಡಿಕೊಂಡು ಅದರಲ್ಲಿನ ವಿವರ ತಿಳಿದುಕೊಳ್ಳಲು ಸಾಧ್ಯವಿದೆ. ಜನ್ಮರಾಶಿಗಳು ಯಾವ ಮನೆಯಿಂದ ಪ್ರಾರಂಭವಾಗಿ ಎಲ್ಲಿಗೆ ಕೊನೆಯಾಗುತ್ತವೆ.ಅದರಲ್ಲಿ ಜನ್ಮರಾಶಿಗಳ ಸ್ಥಾನ ಬದಲಾಗುವುದೇ ಇಲ್ಲ. ಕುಂಡಲಿಯಲ್ಲಿ ಒಳಗೆ ಇರುವ ಗ್ರಹಗಳು ಮಾತ್ರ ಎಲ್ಲರಿಗೂ ವ್ಯತ್ಯಾಸ ಕಂಡುಬರುತ್ತದೆ.ಕುಟುಂಬದಲ್ಲಿ ನಮ್ಮ ನಮ್ಮಲ್ಲೇ ಹೇಗೆ ವಿಶ್ವಾಸಗಳು ಅಥವಾ ಮನಸ್ತಾಪಗಳು ಇರುತ್ತವೆಯೋ ಹಾಗೆ ಗ್ರಹಗಳಲ್ಲಿಯೂ ಮಿತ್ರತ್ವ , ಸ್ನೇಹತ್ವ ಅಥವಾ ತಟಸ್ಥ ಸ್ವಭಾವವು ಇರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
 ಹೀಗಾಗಿ ಗ್ರಹಗಳ ಸಂಬಂಧ ತಿಳಿಯೋಣ;
ರವಿ ಗ್ರಹವು ತಂದೆಯ ಗುಣ ಹೊಂದಿರುತ್ತದೆ ಮತ್ತು ಇದರ ದಿಕ್ಕು ಪೂರ್ವ.
ಚಂದ್ರ ಗ್ರಹವು ತಾಯಿಯ ಗುಣ ಮತ್ತು ಮನಸ್ಸನ್ನು ಪ್ರತಿನಿಧಿಸುತ್ತದೆ. ಇದರ ದಿಕ್ಕು ವಾಯುವ್ಯ.
ಕುಜ ಅಥವಾ ಮಂಗಳವು ಸೋದರ ಸೋದರಿ ಗುಣವನ್ನು ಪ್ರತಿನಿಧಿಸುತ್ತದೆ. ಇದರ ದಿಕ್ಕು ದಕ್ಷಿಣ.
ಬುಧ ಗ್ರಹವು ವಿದ್ಯೆ, ವಾಕ್ಚಾತುರ್ಯ ಮತ್ತು ಬಂಧುತ್ವ ಗುಣವನ್ನು ಹೊಂದಿರುತ್ತದೆ, ಇದರದ್ದು ಉತ್ತರ ದಿಕ್ಕು.
ಗುರು ಗ್ರಹವು ಪುತ್ರ, ಜ್ಞಾನ, ಸದ್ಗುಣ, ಸಂತಾನ, ಹಣಕಾಸು ಸ್ಥಿತಿಗತಿಯನ್ನು ಸೂಚಿಸುತ್ತದೆ. ಇದರದ್ದು ಈಶಾನ್ಯ ದಿಕ್ಕು.
ಶುಕ್ರ ಗ್ರಹವು ಪತ್ನಿ ಮತ್ತು ವಾಹನ ಮಾದರಿಯ ಸಂಬಂಧವನ್ನು ಹೊಂದಿರುತ್ತದೆ. ಇದರದ್ದು ಆಗ್ನೇಯ ದಿಕ್ಕು.
ಶನಿ ಗ್ರಹವು ಆಯುಶ್ಯಮತ್ತು ಸೇವಕರ ಸ್ವಭಾವವನ್ನು ಪ್ರತಿನಿಧಿಸುವುದಾಗಿದ್ದು, ಇದರದ್ದು ಪಶ್ಚಿಮ ದಿಕ್ಕು.
ರಾಹು ಗ್ರಹವು ತಾಯಿಯ ತಾಯಿಯ ಸ್ವಭಾವವನ್ನು ಪ್ರತಿನಿಧಿಸುವುದಾಗಿದ್ದು, ಇದರದ್ದು ನೈರುತ್ಯ ದಿಕ್ಕಾಗಿದೆ.
ಉಳಿದಂತೆ ಕೇತು ಗ್ರಹವು ಪಿತಾಮಹರ ಸ್ವಭಾವವನ್ನು ಒಳಗೊಂಡಿದ್ದು, ಇದರದ್ದು ಈಶಾನ್ಯ ದಿಕ್ಕಾಗಿದೆ.
ಇನ್ನೂ ಕೆಲ ಉದಾಹರಣೆಗಳೊಂದಿಗೆ ಎಲ್ಲ ಒಂಬತ್ತು ಗ್ರಹಗಳು ಜನ್ಮಕುಂಡಲಿ ಮುಖಾಂತರ ನಮ್ಮ ಜೀವನದ ಭವಿಷ್ಯದಲ್ಲಿ ಮತ್ತೆ ಏನೇನು ಪ್ರಭಾವಗಳನ್ನು ಬೀರಬಹುದು. ನಮ್ಮ ಜನ್ಮ ಕುಂಡಲಿಗೂ ನಾವು ನಡೆಸುತ್ತಿರುವ ಜೀವನ ಚರಿತ್ರೆಗೂ ಅಲ್ಪ ಸ್ವಲ್ಪ ಸಂಬಂಧಗಳನ್ನು ಕಾಣಬಹುದೇ? ನಮ್ಮ ಆಹಾರಕ್ರಮ. ಕಾಡಬಹುದಾದ ಕಾಯಿಲೆಗಳು, ನಾವು ನಡೆಯುತ್ತಿರುವ ದಾರಿ, ನಮ್ಮ ಸ್ಥಾನಮಾನ, ಆರೋಗ್ಯ, ನಡತೆ, ವಿದ್ಯಾಭ್ಯಾಸ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದಾಗಿದೆ.
Share. Facebook Twitter LinkedIn WhatsApp Email

Related Posts

ಡಿ.6ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ | Power Cut

04/12/2025 5:40 PM1 Min Read

ಉತ್ತಮ ಕಾರ್ಯಾವಿಧಾನಗಳ ಅನುಷ್ಠಾನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ: ಸಣ್ಣ ನೀರಾವರಿ ಇಲಾಖೆಯ CS ಬಿ.ಕೆ.ಪವಿತ್ರ

04/12/2025 5:33 PM1 Min Read

ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯ

04/12/2025 4:58 PM2 Mins Read
Recent News

ಡಿ.6ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ | Power Cut

04/12/2025 5:40 PM

ಉತ್ತಮ ಕಾರ್ಯಾವಿಧಾನಗಳ ಅನುಷ್ಠಾನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ: ಸಣ್ಣ ನೀರಾವರಿ ಇಲಾಖೆಯ CS ಬಿ.ಕೆ.ಪವಿತ್ರ

04/12/2025 5:33 PM

ವಾಹನ ಸವಾರರಿಗೆ ಬಿಗ್ ರಿಲೀಫ್ ; ಶೀಘ್ರದಲ್ಲೇ ‘ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ’ ಅಳವಡಿಕೆ : ಸಚಿವ ನಿತಿನ್ ಗಡ್ಕರಿ

04/12/2025 5:15 PM

ಭಾರತದಲ್ಲಿ ಒಂದು ವರ್ಷದೊಳಗೆ ‘ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ’ ಜಾರಿ: ಕೇಂದ್ರ ಸಚಿವ ನಿತಿನ್ ಗಡ್ಕರಿ

04/12/2025 5:04 PM
State News
KARNATAKA

ಡಿ.6ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ | Power Cut

By kannadanewsnow0904/12/2025 5:40 PM KARNATAKA 1 Min Read

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ “66/11KV ಕಾಡುಗೋಡಿ”ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 06.12.2025 (ಶನಿವಾರ) ರಂದು ಬೆಳಗ್ಗೆ…

ಉತ್ತಮ ಕಾರ್ಯಾವಿಧಾನಗಳ ಅನುಷ್ಠಾನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ: ಸಣ್ಣ ನೀರಾವರಿ ಇಲಾಖೆಯ CS ಬಿ.ಕೆ.ಪವಿತ್ರ

04/12/2025 5:33 PM

ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯ

04/12/2025 4:58 PM

ನಾಳೆ ಟಿ.ಜೆ.ಎಸ್ ಜಾರ್ಜ್, ಅ.ಚ.ಶಿವಣ್ಣ ನಿಧನಕ್ಕೆ ‘KUWJ ಸಂಘ’ದಿಂದ ಶ್ರದ್ಧಾಂಜಲಿ ಸಭೆ

04/12/2025 4:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.