Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂಜಾನೆ 3 ಗಂಟೆಗೆ ನಿಮ್ಮ ಕಣ್ಣುಗಳು ಏಕೆ ತೆರೆಯುತ್ತವೆ ಮತ್ತು ಅದರ ನಿಜವಾದ ಅರ್ಥವೇನು ?

17/02/2026 6:54 AM

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

17/02/2026 6:50 AM

OMG : `ಸಿಮ್ ಕಾರ್ಡ್‌’ಗಳಿಂದ 200 ಗ್ರಾಂ `ಚಿನ್ನ’ ಹೊರತೆಗೆದ ಯುವಕ !

17/02/2026 6:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING NEWS: ನಾಳೆಗೆ ‘ನಟ ದರ್ಶನ್’ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ | Actor Darshan
KARNATAKA

BREAKING NEWS: ನಾಳೆಗೆ ‘ನಟ ದರ್ಶನ್’ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ | Actor Darshan

By kannadanewsnow0928/11/2024 5:25 PM

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ನಟ ದರ್ಶ್ ಪರ ವಕೀಲರ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನಾಳೆಗೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

ಇಂದು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಲಾಯಿತು. ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಆರಂಭಿಸಿ ಎ.13 ದೀಪಕ್ ಕುಮಾರ್ ಶೆಡ್ ನಲ್ಲಿ ಇವರು ಕಾರ್ಮಿಕರು. ಇವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಶೆಡ್ ಅನ್ನು ದೀಪಕ್ ಕುಮಾರ್ ಬಳಕೆ ಮಾಡುತ್ತಿದ್ದನು. ಈತನೂ ಹಲ್ಲೆ ಮಾಡಿದವರಲ್ಲಿ ಒಬ್ಬನಾಗಿದ್ದಾನೆ ಎಂದರು.

6 ಜನರನ್ನು ಪ್ರತ್ಯಕ್ಷ ಸಾಕ್ಷಿ ಎಂದು ಪ್ರಾಸಿಕ್ಯೂಷನ್ ಉಲ್ಲೇಖಿಸಿದೆ. ದರ್ಶಿಗಳೆಂದು ಉಲ್ಲೇಖಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿ ಪುನೀತ್ ಎಂಬುದಾಗಿ ಹೆಸರಿಸಲಾಗಿದೆ. ಈತನೇ ಪೋಟೋ ತೆಗೆದಿರುವುದಾಗಿ ಆರೋಪಿಯೊಬ್ಬನ ಹೇಳಿಕೆ ಇದೆ. ಈತನೇ ಪವಿತ್ರಳನ್ನು ಮನೆಗೆ ಕರೆದುಕೊಂಡು ಹೋಗಿದ್ದನು. ಕೃತ್ಯದ ಬಳಿಕ ಈತ ಬೆಂಗಳೂರಿನಲ್ಲೇ ಇದ್ದ ಎಂಬುದಕ್ಕೆ ಆತನ ಹೇಳಿಕೆಯೇ ಸಾಕ್ಷಿ. ಈತನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಲ್ಲದೇ ಸಾಕ್ಷಿಗಳ ಹೇಳಿಕೆ, ಸ್ಥಳ ಮಹಜರ್ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದಿಸಿದರು.

ಈ ವಾದವನ್ನು ಆಲಿಸಿದಂತ ನ್ಯಾಯಪೀಠವು, ಸರ್ಜರಿ ಅಗತ್ಯವಿದೆ ಅಂತ ವರದಿ ನೀಡಿ, ಮಧ್ಯಂತರ ಜಾಮೀನು ಪಡೆಯಲಾಗಿದೆ. ಇನ್ನೂ ಸರ್ಜರಿ ಮಾಡಿಲ್ಲ ಎಂದಾಗ, ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ಹೌದು ಬಿಪಿ ಹೆಚ್ಚು ಕ ಆ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ ಎಂಬುದಾಗಿ ತಿಳಿಸಿದರು.

ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನಾಳೆಗೆ ವಿಚಾರಣೆ ಮುಂದೂಡಿಕೆ ಮಾಡಿದೆ.

BREAKING : ದೆಹಲಿಯಲ್ಲಿ ಕರ್ತವ್ಯ ನಿರತ ‘ED’ ಅಧಿಕಾರಿಗಳ ಮೇಲೆ ದಾಳಿ, ‘ನಿರ್ದೇಶಕ’ನಿಗೆ ಗಾಯ

BREAKING: ಕಾಶ್ಮೀರ ಕಣಿವೆಯಲ್ಲಿ ಭೂಕಂಪ | Earthquake In Kashmir Valley

Share. Facebook Twitter LinkedIn WhatsApp Email

Related Posts

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

17/02/2026 6:50 AM2 Mins Read

ಜನನ ಪ್ರಮಾಣಪತ್ರ & ಆಧಾರ್‌ ನಲ್ಲಿ ಹೆಸರು ಬೇರೆ ಬೇರೆಯಾಗಿದೆಯೇ? ಜಸ್ಟ್ ಈ ರೀತಿ ಚೇಂಜ್ ಮಾಡಿ !

17/02/2026 6:45 AM2 Mins Read

BIG NEWS : ಇಂದು ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಮೋದಿಯಿಂದ ಚಾಲನೆ !

17/02/2026 6:43 AM1 Min Read
Recent News

ಮುಂಜಾನೆ 3 ಗಂಟೆಗೆ ನಿಮ್ಮ ಕಣ್ಣುಗಳು ಏಕೆ ತೆರೆಯುತ್ತವೆ ಮತ್ತು ಅದರ ನಿಜವಾದ ಅರ್ಥವೇನು ?

17/02/2026 6:54 AM

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

17/02/2026 6:50 AM

OMG : `ಸಿಮ್ ಕಾರ್ಡ್‌’ಗಳಿಂದ 200 ಗ್ರಾಂ `ಚಿನ್ನ’ ಹೊರತೆಗೆದ ಯುವಕ !

17/02/2026 6:48 AM

2014 ರಿಂದ 2026 ರವರೆಗೆ ಮೋದಿ ಸರ್ಕಾರದ 12 ವರ್ಷಗಳು ಭಾರತದ ಭದ್ರತೆಗೆ ‘ಸುವರ್ಣ ಯುಗ’ : ಅಮಿತ್ ಶಾ

17/02/2026 6:46 AM
State News
KARNATAKA

ಫೆಬ್ರವರಿ ತಿಂಗಳಲ್ಲಿ ಕೇವಲ 28 ದಿನಗಳು ಮಾತ್ರ ಏಕೆ? 2000 ವರ್ಷಗಳಷ್ಟು ಹಳೆಯದಾದ ಈ ರಹಸ್ಯ ತಿಳಿಯಿರಿ

By kannadanewsnow5717/02/2026 6:50 AM KARNATAKA 2 Mins Read

ಫೆಬ್ರವರಿ ತಿಂಗಳು ಕೇವಲ 28 ದಿನಗಳನ್ನು ಏಕೆ ಹೊಂದಿದೆ? ಈ ಪ್ರಶ್ನೆ ಅನೇಕ ಜನರಿಗೆ ನೆನಪಿಗೆ ಬರುತ್ತದೆ. ಫೆಬ್ರವರಿ ಇತರ…

ಜನನ ಪ್ರಮಾಣಪತ್ರ & ಆಧಾರ್‌ ನಲ್ಲಿ ಹೆಸರು ಬೇರೆ ಬೇರೆಯಾಗಿದೆಯೇ? ಜಸ್ಟ್ ಈ ರೀತಿ ಚೇಂಜ್ ಮಾಡಿ !

17/02/2026 6:45 AM

BIG NEWS : ಇಂದು ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಮೋದಿಯಿಂದ ಚಾಲನೆ !

17/02/2026 6:43 AM

ಜಸ್ಟ್ 3999 ರೂ. ಹೂಡಿಕೆ : ರೈಲ್ವೆಯಲ್ಲಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 50 ಸಾವಿರ ರೂ.ವರೆಗೆ ಸಂಪಾದಿಸಬಹುದು !

17/02/2026 6:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.