Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ರಹಸ್ಯ ಬಯಲು : ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಆಭರಣಗಳು ಎಂದ ತಜ್ಞರು!

11/03/2026 10:29 AM

SHOCKING : ಎವರೆಸ್ಟ್ ಮಸಾಲೆ ಪದಾರ್ಥಗಳಲ್ಲಿ ವಿಷಕಾರಿ ಬ್ಯಾಕ್ಟಿರಿಯಾಗಳು ಪತ್ತೆ : ಶಾಕಿಂಗ್ ಮಾಹಿತಿ ಬಹಿರಂಗ!

11/03/2026 10:23 AM

ಗ್ಯಾಸ್ ಅಗತ್ಯವಿಲ್ಲ, ಈ ಸುಲಭ ಪಾಕವಿಧಾನಗಳನ್ನ ಟ್ರೈ ಮಾಡಿ, ಟೇಸ್ಟ್ ಮಾಡಿ!

11/03/2026 10:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!
KARNATAKA

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!

By kannadanewsnow5718/12/2025 8:02 AM

​ಕೆಲವೊಮ್ಮೆ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡಕ್ಕೋ, ಇಲ್ಲವೇ ಮೇಲಾಧಿಕಾರಿಗಳ ಮೌಖಿಕ ಸೂಚನೆಗೋ ಮಣಿದು ಅಮಾಯಕರ ಮೇಲೆ ಎಫ್ಐಆರ್ ದಾಖಲಿಸುವ ಘಟನೆಗಳು ನಡೆಯುತ್ತವೆ. ಠಾಣಾಧಿಕಾರಿಗಳು (SHO) ತಮ್ಮ ಮನಸ್ಸಾಕ್ಷಿ ಮತ್ತು ಕಾನೂನು ಬದಿಗಿಟ್ಟು, ಕೇವಲ “ಹೇಳಿದ ಕೆಲಸ” ಮಾಡಲು ಹೋದಾಗ ಇಂತಹ ತಪ್ಪುಗಳಾಗುತ್ತವೆ.

​ನಿಮ್ಮ ಮೇಲೂ ಇಂತಹದೇ “ಸುಳ್ಳು ಕೇಸ್” ದಾಖಲಾಗಿದ್ದರೆ ಹೆದರಬೇಡಿ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಈ ಕೆಳಗಿನ ಕೇಳ್ವಿಗಳನ್ನು ಕೇಳಿ, ಪೊಲೀಸರ ನಿದ್ದೆ ಗೆಡಿಸಿ!

​ಕೇಳಬೇಕಾದ ಮಾಹಿತಿಗಳು ಇಲ್ಲಿವೆ:

​೧. ನನ್ನ ಮೇಲೆ ಎಫ್ಐಆರ್ ದಾಖಲಿಸಲು ಮೇಲಾಧಿಕಾರಿಗಳು ಲಿಖಿತ ಇಲ್ಲವೇ ಬಾಯಿ ಮಾತಿನ (ಮೌಖಿಕ) ಮೂಲಕ ನಿರ್ದೇಶನ ನೀಡಿದ್ದರೆ, ಅದರ ವಿವರ ಮತ್ತು ದಾಖಲೆಗಳನ್ನು ಕೊಡಿ.

​೨. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಪ್ರಕರಣಗಳಲ್ಲಿ ಎಫ್ಐಆರ್‌ಗೂ ಮುನ್ನ “ಪ್ರಾಥಮಿಕ ಪರಿಶೀಲನೆ” (Preliminary Enquiry) ನಡೆಸಬೇಕು. ನನ್ನ ಪ್ರಕರಣದಲ್ಲಿ ಇದು ನಡೆದಿದ್ದರೆ ಅದರ ವರದಿ ಮತ್ತು ಟಿಪ್ಪಣಿ (Noting) ಕೊಡಿ.

​೩. ಸದರಿ ಎಫ್ಐಆರ್ ದಾಖಲಾದ ದಿನಾಂಕ ಮತ್ತು ಸಮಯದಂದು ಪೊಲೀಸ್ ಠಾಣೆಯ ‘ದಿನಚರಿ’ಯಲ್ಲಿ (Station Diary / General Diary) ನಮೂದಾಗಿರುವ ಪ್ರಮಾಣಿತ ಪ್ರತಿಯನ್ನು ಕೊಡಿ. (ಇದರಿಂದ ಸಮಯದ ವ್ಯತ್ಯಾಸವಿದ್ದರೆ ಸಿಕ್ಕಿಬೀಳುತ್ತಾರೆ).

​೪. ದೂರು ಬಂದಾಗ ಅದನ್ನು ಪರಿಶೀಲಿಸಿ, ಇದು ಎಫ್ಐಆರ್ ಮಾಡಲು ಯೋಗ್ಯವೇ ಎಂದು ಸ್ವತಂತ್ರವಾಗಿ ತೀರ್‍ಮಾನ ಕೈಗೊಂಡಿರುವ ಠಾಣಾಧಿಕಾರಿ (SHO) ಈ ಬಗ್ಗೆ ಕಡತದಲ್ಲಿ ಬರೆದಿರುವ ಟಿಪ್ಪಣಿ (File Noting), ಆಂತರಿಕ ಸಂವಹನದ ಪ್ರತಿ ಕೊಡಿ.

​೫. ಇಂತಹ ಪ್ರಕರಣದಲ್ಲಿ FIR ದಾಖಲಿಸಲು ಇಲಾಖೆಯ ಆಂತರಿಕ ಸುತ್ತೋಲೆ (Circular) ಅಥವಾ SOP ಏನನ್ನುತ್ತದೆ? ಅದರ ಪ್ರತಿಯನ್ನು ನೀಡಿ.

ಯಾವಾಗ ನೀವು ಈ ಮಾಹಿತಿಗಳನ್ನು ಕೇಳುತ್ತೀರೋ, ಆಗ ತನಿಖಾಧಿಕಾರಿಗೆ “ಇವರು ಕಾನೂನು ಬಲ್ಲವರು, ಸುಮ್ಮನೆ ಹೆದರುವವರಲ್ಲ” ಎಂದು ತಿಳಿಯುತ್ತದೆ. ಒಂದು ವೇಳೆ ದುರುದ್ದೇಶದಿಂದ ಕೇಸ್ ಹಾಕಿದ್ದರೆ, ಈ ಕೇಳ್ವಿಗಳಿಗೆ ಬದಲು ನೀಡಲು ತಡಕಾಡುತ್ತಾರೆ. ಈ ದಾಖಲೆಗಳು ಮುಂದೆ ನ್ಯಾಯಾಲಯದಲ್ಲಿ ನಿಮ್ಮ ನಿರ್ದೋಷತ್ವ ಸಾಬೀತು ಮಾಡಲು ನೆರವಾಗುತ್ತವೆ.

​ಕಾನೂನು ಎಂಬುದು ಬರೀ ಶ್ರೀಮಂತರ ಆಸ್ತಿಯಲ್ಲ, ಅದು ಸಾಮಾನ್ಯರ ರಕ್ಷಾ ಕವಚ ಕೂಡ ಹೌದು.

Has a false FIR been registered against you? Don't be discouraged use the 'Right to Information' weapon!
Share. Facebook Twitter LinkedIn WhatsApp Email

Related Posts

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ರಹಸ್ಯ ಬಯಲು : ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಆಭರಣಗಳು ಎಂದ ತಜ್ಞರು!

11/03/2026 10:29 AM2 Mins Read

BREAKING : ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹೋಟೆಲ್ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ!

11/03/2026 10:05 AM1 Min Read

BIG NEWS : ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಭಕ್ತರಲ್ಲಿ ಹೆಚ್ಚಿದ ಆತಂಕ

11/03/2026 9:59 AM1 Min Read
Recent News

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ರಹಸ್ಯ ಬಯಲು : ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಆಭರಣಗಳು ಎಂದ ತಜ್ಞರು!

11/03/2026 10:29 AM

SHOCKING : ಎವರೆಸ್ಟ್ ಮಸಾಲೆ ಪದಾರ್ಥಗಳಲ್ಲಿ ವಿಷಕಾರಿ ಬ್ಯಾಕ್ಟಿರಿಯಾಗಳು ಪತ್ತೆ : ಶಾಕಿಂಗ್ ಮಾಹಿತಿ ಬಹಿರಂಗ!

11/03/2026 10:23 AM

ಗ್ಯಾಸ್ ಅಗತ್ಯವಿಲ್ಲ, ಈ ಸುಲಭ ಪಾಕವಿಧಾನಗಳನ್ನ ಟ್ರೈ ಮಾಡಿ, ಟೇಸ್ಟ್ ಮಾಡಿ!

11/03/2026 10:19 AM

ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಈಗ ಇನ್ನಷ್ಟು ಸುಲಭ: ಇಂಡೇನ್, ಭಾರತ್ ಮತ್ತು ಎಚ್‌ಪಿ ಗ್ಯಾಸ್ ರೀಫಿಲ್ ಪಡೆಯುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

11/03/2026 10:11 AM
State News
KARNATAKA

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ರಹಸ್ಯ ಬಯಲು : ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಆಭರಣಗಳು ಎಂದ ತಜ್ಞರು!

By kannadanewsnow0511/03/2026 10:29 AM KARNATAKA 2 Mins Read

ಗದಗ : ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ರಹಸ್ಯ ಇದೀಗ ಬಯಲಾಗಿದೆ. ಜನವರಿ 10 ರಂದು 465 ಗ್ರಾಂ…

BREAKING : ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹೋಟೆಲ್ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ!

11/03/2026 10:05 AM

BIG NEWS : ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಭಕ್ತರಲ್ಲಿ ಹೆಚ್ಚಿದ ಆತಂಕ

11/03/2026 9:59 AM

ALERT : ನಿಮ್ಮ ಮೊಬೈಲ್ ಚಾರ್ಜರ್ ಅನ್ನು ಯಾವಾಗಲೂ `ಪ್ಲಗ್ ಇನ್’ ಮಾಡಿದರೆ ಏನಾಗುತ್ತದೆ ಗೊತ್ತಾ?

11/03/2026 9:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.