Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೈಯಕ್ತಿಕ ಸಾಲ ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಆದಾಯವನ್ನು ಹೇಗೆ ಪರಿಶೀಲಿಸುತ್ತವೆ ಗೊತ್ತಾ?

07/01/2026 1:02 PM

‘ಚೀನಾ, ರಷ್ಯಾ, ಇರಾನ್ ಹೊರಹಾಕಿ’: ವೆನೆಜುವೆಲಾಗೆ ಟ್ರಂಪ್ ಟೀಮ್ ಖಡಕ್ ಎಚ್ಚರಿಕೆ!

07/01/2026 12:58 PM

ನಕಲಿ ಸಿಲ್ವರ್ ಗೂ ಬೀಳಲಿದೆ ಬ್ರೇಕ್! ಚಿನ್ನದ ಹಾದಿಯಲ್ಲೇ ಬೆಳ್ಳಿಗೂ ಬರುತ್ತಿದೆ ಹಾಲ್‌ಮಾರ್ಕ್ ಕಡ್ಡಾಯ ನಿಯಮ

07/01/2026 12:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KSRTCಯ ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್ | KSRTC Jobs
KARNATAKA

KSRTCಯ ‘ಚಾಲಕ ಕಂ ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್ | KSRTC Jobs

By kannadanewsnow0901/11/2024 8:32 PM

ಬೆಂಗಳೂರು: ಕೆ ಎಸ್ ಆರ್ ಟಿಸಿಯ ಹುಮ್ನಾಬಾದ್ ನಲ್ಲಿ ದಿನಾಂಕ 18-09-2024ರಿಂ ಚಾಲನಾ ವೃತ್ತಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಕೆಲ ಅಭ್ಯರ್ಥಿಗಳು ಹಾಜರಾಗಿರಲಿಲ್ಲ. ಇಂತವರಿಗೆ ಗುಡ್ ನ್ಯೂಸ್ ಎನ್ನುವಂತೆ ಮತ್ತೊಂದು ಅವಕಾಶವನ್ನು ಕಲ್ಪಿಸಲಾಗಿದೆ.

ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾಹಿತಿ ಹಂಚಿಕೊಂಡಿದ್ದು, ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿ ಹುಮ್ನಾಬಾದ್‌ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಆಯ್ಕೆ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ದಿನಾಂಕ: 18-09-2024 ರಿಂದ ನಡೆಸಲಾಗುತ್ತಿದೆ.  ಈ ಸಂಬಂಧ ಎಲ್ಲಾ ಅಭ್ಯರ್ಥಿಗಳಿಗೆ ಕರೆಪತ್ರ ಡೌನ್-ಲೋಡ್‌ ಮಾಡಿಕೊಂಡು ನಿಗದಿತ ದಿನಾಂಕದಂದು ಹಾಜರಾಗಲು ಎಸ್‌. ಎಂ.ಎಸ್‌ ಸಂದೇಶ /  ಪತ್ರಿಕಾ ಪ್ರಕಟಣೆ ಹಾಗೂ  ನಿಗಮದ ಅಧಿಕೃತ ವೆಬ್-ಸೈಟ್‌ನಲ್ಲಿ ಪ್ರಕಟಣೆ ನೀಡುವ ಮೂಲಕ ಮಾಹಿತಿ ನೀಡಲಾಗಿತ್ತು ಎಂದಿದೆ.

ಈ ಪರೀಕ್ಷೆಗೆ ಕೆಲವೊಂದು ಅಭ್ಯರ್ಥಿಗಳು ನಿಗದಿತ ದಿನಾಂಕಗಳಂದು ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಅಂತಿಮವಾಗಿ ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲು ದಿನಾಂಕ: 07-11-2024 ರಿಂದ 11-11-2024 ರವರೆಗೆ (ಭಾನುವಾರ ಹೊರತುಪಡಿಸಿ) ಚಾಲನಾ ವೃತ್ತಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದೆ.

ಸದರಿ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌-ಸೈಟ್‌ ಮೂಲಕ ಕರೆಪತ್ರ ಡೌನ್‌ ಲೋಡ್‌ ಮಾಡಿಕೊಂಡು ತಮಗೆ ನಿಗಧಿಪಡಿಸಿರುವ ದಿನಾಂಕದಂದು ದಾಖಲೆಗಳೊಂದಿಗೆ ಹಾಜರಾಗುವ ಮೂಲಕ ಸದರಿ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸೂಚಿಸಲಾಗಿದೆ.

ಹುಮ್ನಾಬಾದ್‌ ಚಾಲನಾ ಪಥವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಈ ಅವಕಾಶವು ಅಂತಿಮ ಅವಕಾಶವಾಗಿದ್ದು, ತದನಂತರದಲ್ಲಿ ಹುಮ್ನಾಬಾದ್‌ ಚಾಲನಾ ಪಥದಲ್ಲಿ ಚಾಲನಾ ವೃತ್ತಿ ಪರೀಕ್ಷೆಗೆ ಅವಕಾಶವಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಶಿವಮೊಗ್ಗ: ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹುದೊಡ್ಡದು: ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್

‘ರೇಷನ್ ಕಾರ್ಡ್’ದಾರರಿಗೆ ಬಿಗ್ ಶಾಕ್: ‘ಇ-ಕೆವೈಸಿ’ ಅಪ್ ಡೇಟ್ ಮಾಡದವರಿಗೆ ಪಡಿತರ ಸಿಗಲ್ಲ, ಕಾರ್ಡ್ ರದ್ದು | Ration Card Rule Change

Share. Facebook Twitter LinkedIn WhatsApp Email

Related Posts

ವೈಯಕ್ತಿಕ ಸಾಲ ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಆದಾಯವನ್ನು ಹೇಗೆ ಪರಿಶೀಲಿಸುತ್ತವೆ ಗೊತ್ತಾ?

07/01/2026 1:02 PM2 Mins Read

BREAKING : ಬಳ್ಳಾರಿ ಗಲಾಟೆ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ರಾಜಶೇಖರ್ ಗೆ ಗುಂಡು ತಗಿಲಿರೋ ವಿಡಿಯೋ ವೈರಲ್!

07/01/2026 12:35 PM1 Min Read

FACT CHECK : `ಬಿಯರ್’ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆಯೇ? ಇಲ್ಲಿದೆ ಸತ್ಯಾಂಶ

07/01/2026 12:28 PM2 Mins Read
Recent News

ವೈಯಕ್ತಿಕ ಸಾಲ ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಆದಾಯವನ್ನು ಹೇಗೆ ಪರಿಶೀಲಿಸುತ್ತವೆ ಗೊತ್ತಾ?

07/01/2026 1:02 PM

‘ಚೀನಾ, ರಷ್ಯಾ, ಇರಾನ್ ಹೊರಹಾಕಿ’: ವೆನೆಜುವೆಲಾಗೆ ಟ್ರಂಪ್ ಟೀಮ್ ಖಡಕ್ ಎಚ್ಚರಿಕೆ!

07/01/2026 12:58 PM

ನಕಲಿ ಸಿಲ್ವರ್ ಗೂ ಬೀಳಲಿದೆ ಬ್ರೇಕ್! ಚಿನ್ನದ ಹಾದಿಯಲ್ಲೇ ಬೆಳ್ಳಿಗೂ ಬರುತ್ತಿದೆ ಹಾಲ್‌ಮಾರ್ಕ್ ಕಡ್ಡಾಯ ನಿಯಮ

07/01/2026 12:49 PM

SHOCKING : ಕೇವಲ 14 ನಿಮಿಷಗಳಲ್ಲೇ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳಿಯರು : ಆಘಾತಕಾರಿ ವಿಡಿಯೋ | WATCH VIDEO

07/01/2026 12:46 PM
State News
KARNATAKA

ವೈಯಕ್ತಿಕ ಸಾಲ ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಆದಾಯವನ್ನು ಹೇಗೆ ಪರಿಶೀಲಿಸುತ್ತವೆ ಗೊತ್ತಾ?

By kannadanewsnow5707/01/2026 1:02 PM KARNATAKA 2 Mins Read

ವೈಯಕ್ತಿಕ ಸಾಲ ಪಡೆಯುವಲ್ಲಿ ನಿಮ್ಮ ಆದಾಯವು ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಸಾಲದಾತರು ಪರಿಗಣಿಸುವ ಏಕೈಕ ಅಂಶ ಇದಲ್ಲ. ನಿಮ್ಮ CIBIL…

BREAKING : ಬಳ್ಳಾರಿ ಗಲಾಟೆ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ರಾಜಶೇಖರ್ ಗೆ ಗುಂಡು ತಗಿಲಿರೋ ವಿಡಿಯೋ ವೈರಲ್!

07/01/2026 12:35 PM

FACT CHECK : `ಬಿಯರ್’ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆಯೇ? ಇಲ್ಲಿದೆ ಸತ್ಯಾಂಶ

07/01/2026 12:28 PM

ಗಮನಿಸಿ : ಜಸ್ಟ್ ಒಂದೇ ನಿಮಿಷದಲ್ಲಿ ವಾಟ್ಸಪ್ ಮೂಲಕ ನಿಮ್ಮ `ಆಧಾರ್ ಕಾರ್ಡ್’ ಡೌನ್ಲೋಡ್ ಮಾಡಿಕೊಳ್ಳಬಹುದು.!

07/01/2026 12:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.