Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಸ್ತಿ ಖರೀದಿದಾರರೇ ಗಮನಿಸಿ : ಭೂಮಿ ಅಥವಾ ಮನೆ? ಹೂಡಿಕೆಗೆ ಯಾವ ಆಯ್ಕೆ ಉತ್ತಮ ತಿಳಿಯಿರಿ ?

16/02/2026 10:45 AM

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ್ದ ವಿರುದ್ಧ ಪಾಕ್ ಸೋತಿದ್ದಕ್ಕೆ `TV’ ಹೊಡೆದು ಹಾಕಿದ ಅಭಿಮಾನಿ : ವಿಡಿಯೋ ವೈರಲ್ | WATCH VIDEO

16/02/2026 10:33 AM

ಕೈಕುಲುಕಲು ಇಷ್ಟವಿಲ್ಲ, ಆದರೆ ಪ್ರೀತಿಯ ಅಪ್ಪುಗೆಗೆ ಅಡ್ಡಿಯಿಲ್ಲ! ರೋಹಿತ್ ಶರ್ಮಾ ಮತ್ತು ಪಾಕ್ ದಿಗ್ಗಜನ ವಿಡಿಯೋ ವೈರಲ್ | Watch video

16/02/2026 10:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 2.5 ಲಕ್ಷ ಹುದ್ದೆಗಳ ಭರ್ತಿ.!
KARNATAKA

Good News : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 2.5 ಲಕ್ಷ ಹುದ್ದೆಗಳ ಭರ್ತಿ.!

By kannadanewsnow5728/01/2025 6:23 AM

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ರಾಝ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ನಮ್ಮ ಸರ್ಕಾರ ಮುಂದಿನ ಐದು ವರ್ಷಗಳ ಅಧಿಕಾರ ಅವಧಿಯಲ್ಲಿ 2.5 ಲಕ್ಷ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಿಂದ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನವಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2.5 ಲಕ್ಷ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ 20 ವರ್ಷಗಳ ಬಳಿಕ 310 ಮಂದಿ ಪದವಿ ಕಾಲೇಜುಗಳ ಪ್ರಾಂಶುಪಾಲರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಲವು ವರ್ಷಗಳಿಂದ ವಿವಿಧ ರೀತಿಯ ತೊಡಕುಗಳಿಂದ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತ ಗತಿಯಲ್ಲಿ ಕೈಗೊಂಡು, ಒಂದೇ ದಿನದಲ್ಲಿ ಕೌನ್ಸೆಲಿಂಗ್ ಹಾಗು ಆದೇಶ ಪತ್ರ ಸಹ ಹೊರಡಿಸಿದ್ದು, ಆಯ್ಕೆಯಾದ ಎಲ್ಲಾ ಸಹಾಯಕ ಪ್ರಾಧ್ಯಾಪಕರಿಗೆ ಅಭಿನಂದನೆಗಳನ್ನು ತಿಳಿಸಿ, ವೃತ್ತಿ ಮಾರ್ಗದರ್ಶನ ನೀಡುವ “ಹೊಸಹಾದಿ” ವಿಶೇಷ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳು ಶ್ರೀ ಡಿಕೆ ಶಿವಕುಮಾರ್ ರವರು ಹಾಗು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 32870 ಹುದ್ದೆಗಳ ಭರ್ತಿ.! Good news for job seekers: State govt to fill up 2.5 lakh vacancies
Share. Facebook Twitter LinkedIn WhatsApp Email

Related Posts

ಆಸ್ತಿ ಖರೀದಿದಾರರೇ ಗಮನಿಸಿ : ಭೂಮಿ ಅಥವಾ ಮನೆ? ಹೂಡಿಕೆಗೆ ಯಾವ ಆಯ್ಕೆ ಉತ್ತಮ ತಿಳಿಯಿರಿ ?

16/02/2026 10:45 AM2 Mins Read

BIG NEWS : ಹಾಸನ ಸೈಟ್ ವಿವಾದ : ನಟ ಯಶ್ ತಾಯಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ

16/02/2026 10:21 AM1 Min Read

ಸಾರ್ವಜನಿಕರೇ ಎಚ್ಚರ : `ಬ್ರೈನ್ ಸ್ಟ್ರೋಕ್’ಗೂ ಮುನ್ನ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು.!

16/02/2026 10:19 AM2 Mins Read
Recent News

ಆಸ್ತಿ ಖರೀದಿದಾರರೇ ಗಮನಿಸಿ : ಭೂಮಿ ಅಥವಾ ಮನೆ? ಹೂಡಿಕೆಗೆ ಯಾವ ಆಯ್ಕೆ ಉತ್ತಮ ತಿಳಿಯಿರಿ ?

16/02/2026 10:45 AM

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ್ದ ವಿರುದ್ಧ ಪಾಕ್ ಸೋತಿದ್ದಕ್ಕೆ `TV’ ಹೊಡೆದು ಹಾಕಿದ ಅಭಿಮಾನಿ : ವಿಡಿಯೋ ವೈರಲ್ | WATCH VIDEO

16/02/2026 10:33 AM

ಕೈಕುಲುಕಲು ಇಷ್ಟವಿಲ್ಲ, ಆದರೆ ಪ್ರೀತಿಯ ಅಪ್ಪುಗೆಗೆ ಅಡ್ಡಿಯಿಲ್ಲ! ರೋಹಿತ್ ಶರ್ಮಾ ಮತ್ತು ಪಾಕ್ ದಿಗ್ಗಜನ ವಿಡಿಯೋ ವೈರಲ್ | Watch video

16/02/2026 10:21 AM

BIG NEWS : ಹಾಸನ ಸೈಟ್ ವಿವಾದ : ನಟ ಯಶ್ ತಾಯಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ

16/02/2026 10:21 AM
State News
KARNATAKA

ಆಸ್ತಿ ಖರೀದಿದಾರರೇ ಗಮನಿಸಿ : ಭೂಮಿ ಅಥವಾ ಮನೆ? ಹೂಡಿಕೆಗೆ ಯಾವ ಆಯ್ಕೆ ಉತ್ತಮ ತಿಳಿಯಿರಿ ?

By kannadanewsnow5716/02/2026 10:45 AM KARNATAKA 2 Mins Read

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಇನ್ನೂ ಹೆಚ್ಚಿನ ಭಾರತೀಯರ ಕನಸಾಗಿದೆ. ಆದರೆ ದೊಡ್ಡ ಪ್ರಶ್ನೆ ಎಂದರೆ ನೀವು ಭೂಮಿ, ಮನೆ…

BIG NEWS : ಹಾಸನ ಸೈಟ್ ವಿವಾದ : ನಟ ಯಶ್ ತಾಯಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ

16/02/2026 10:21 AM

ಸಾರ್ವಜನಿಕರೇ ಎಚ್ಚರ : `ಬ್ರೈನ್ ಸ್ಟ್ರೋಕ್’ಗೂ ಮುನ್ನ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು.!

16/02/2026 10:19 AM

BREAKING : ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆಯೆ ನಡೆದಿಲ್ಲ : ಬಂಧಿತ ಎಲ್ಲಾ ಆರೋಪಿಗಳ ಬಿಡುಗಡೆಗೆ ಕೋರ್ಟ್ ಆದೇಶ

16/02/2026 10:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.