Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಷ್ಯಾದಿಂದ 800ಕ್ಕೂ ಹೆಚ್ಚು ಡ್ರೋನ್ಗಳು, 13 ಕ್ಷಿಪಣಿಗಳ ದಾಳಿ, ಉಕ್ರೇನ್ ನ ಸರ್ಕಾರಿ ಕಟ್ಟಡ ನಾಶ | Russia-Ukraine war

07/09/2025 12:00 PM

BREAKING : ಬೆಂಗಳೂರಲ್ಲಿ ಅವಧಿ ಮೀರಿ ಪಾರ್ಟಿ, ಡ್ರಗ್ಸ್ ಬಳಕೆ : ಪ್ರತಿಷ್ಠಿತ ಹೋಟೆಲ್ ಮೇಲೆ ‘CCB’ ದಾಳಿ ಓರ್ವ ವಶಕ್ಕೆ

07/09/2025 11:55 AM

ಚಂದ್ರಗ್ರಹಣ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು, ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು

07/09/2025 11:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » IPL Match: ‘ಐಪಿಎಲ್ ಕ್ರಿಕೆಟ್ ಪ್ರಿಯ’ರಿಗೆ ಗುಡ್ ನ್ಯೂಸ್: ಬೆಂಗಳೂರಲ್ಲಿ ಈ ದಿನಾಂಕದಂದು ಹೆಚ್ಚುವರಿ ‘BMTC ಬಸ್’ ಸಂಚಾರ
KARNATAKA

IPL Match: ‘ಐಪಿಎಲ್ ಕ್ರಿಕೆಟ್ ಪ್ರಿಯ’ರಿಗೆ ಗುಡ್ ನ್ಯೂಸ್: ಬೆಂಗಳೂರಲ್ಲಿ ಈ ದಿನಾಂಕದಂದು ಹೆಚ್ಚುವರಿ ‘BMTC ಬಸ್’ ಸಂಚಾರ

By kannadanewsnow0902/05/2024 5:32 PM

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರಲ್ಲಿ ಕ್ರಿಕೆಟ್ ಪಂದ್ಯಾವಳಿಯಂದು ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥಎಯನ್ನು ಮಾಡಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ದಿನಾಂಕ  04.05.2024, 12.05.2024 ಹಾಗೂ  18.05.2024 ಗಳಂದು  ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ IPL-2024 ಕ್ರಿಕೆಟ್‌ ಪಂದ್ಯ   ವೀಕ್ಷಣೆಗೆ ಬಂದು  ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸೋದಾಗಿ ತಿಳಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ದಿನಾಂಕ 04.05.2024, 12.05.2024 ಹಾಗೂ 18.05.2024 ಗಳಂದು IPL-2024 ಕ್ರಿಕೆಟ್‌ ಪಂದ್ಯಾವಳಿಗಳು  ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸದರಿ ಕ್ರಿಕೆಟ್‌ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ವ್ಯವಸ್ಥಿತ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದೆ.

ಬೆಂಗಳೂರು ನಗರದ ವಿವಿಧ ಭಾಗಗಳಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ನಡುವೆ ಕಾರ್ಯಾಚರಿಸಲಾಗುವ ಸಾರಿಗೆಗಳ ಮಾರ್ಗದ ವಿವರ ಕೆಳಕಂಡಂತಿದೆ :

ಕ್ರ

ಸಂ.

ಮಾರ್ಗ

ಸಂಖ್ಯೆ

ಎಲ್ಲಿಂದ ಎಲ್ಲಿಗೆ ಕ್ರ

ಸಂ.

ಮಾರ್ಗ

ಸಂಖ್ಯೆ

ಎಲ್ಲಿಂದ ಎಲ್ಲಿಗೆ
1. ಎಸ್.ಬಿ. ಎಸ್-1ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಕಾಡುಗೋಡಿ ಬಸ್‌ ನಿಲ್ದಾಣ (ಹೆಚ್.ಎ.ಎಲ್‌ ರಸ್ತೆ) 7. ಜಿ-9 ಚಿನ್ನಸ್ವಾಮಿ ಕ್ರೀಡಾಂಗಣ ಯಲಹಂಕ 5ನೇ ಹಂತ
2. ಜಿ-2 ಸರ್ಜಾಪುರ 8. ಜಿ-10 ಆರ್.ಕೆ. ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ)
3. ಜಿ-3 ಎಲೆಕ್ಟ್ರಾನಿಕ್‌ ಸಿಟಿ (ಹೊಸೂರು ರಸ್ತೆ) 9. ಜಿ-11 ಬಾಗಲೂರು (ಹೆಣ್ಣೂರು ರಸ್ತೆ)
4. ಜಿ-4 ಬನ್ನೇರುಘಟ್ಟ ಮೃಗಾಲಯ 10. 317 ಜಿ ಹೊಸಕೋಟೆ
5. ಜಿ-6 ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟರ್ಸ್ (ಎಂ.ಸಿ.ಟಿ.ಸಿ-ನಾಯಂಡಹಳ್ಳಿ) 11.      13 ಬನಶಂಕರಿ
6. ಜಿ-7 ಜನಪ್ರಿಯ     ಟೌನ್‌ಷಿಪ್ (ಮಾಗಡಿ ರಸ್ತೆ)      

BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ

Prajwal Revanna Case: ಜರ್ಮನಿಯಿಂದ ‘ದುಬೈ’ಗೆ ಹಾರಿದ ‘ಪ್ರಜ್ವಲ್ ರೇವಣ್ಣ’: ‘SIT ತನಿಖೆ’ ದಿಕ್ಕು ತಪ್ಪಿಸಲು ತಂತ್ರ?

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಅವಧಿ ಮೀರಿ ಪಾರ್ಟಿ, ಡ್ರಗ್ಸ್ ಬಳಕೆ : ಪ್ರತಿಷ್ಠಿತ ಹೋಟೆಲ್ ಮೇಲೆ ‘CCB’ ದಾಳಿ ಓರ್ವ ವಶಕ್ಕೆ

07/09/2025 11:55 AM1 Min Read

ಚಂದ್ರಗ್ರಹಣ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು, ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು

07/09/2025 11:45 AM3 Mins Read

BREAKING : ಗಣೇಶ ವಿಸರ್ಜನೆ ವೇಳೆ ಹಸಿರು ಧ್ವಜ ಹಾರಿಸಬೇಡ ಎಂದಿದ್ದಕ್ಕೆ, ಹಿಂದೂ ಯುವಕನಿಗೆ ಚಾಕು ಇರಿದ ಮುಸ್ಲಿಂ ಯುವಕ!

07/09/2025 11:40 AM1 Min Read
Recent News

BREAKING: ರಷ್ಯಾದಿಂದ 800ಕ್ಕೂ ಹೆಚ್ಚು ಡ್ರೋನ್ಗಳು, 13 ಕ್ಷಿಪಣಿಗಳ ದಾಳಿ, ಉಕ್ರೇನ್ ನ ಸರ್ಕಾರಿ ಕಟ್ಟಡ ನಾಶ | Russia-Ukraine war

07/09/2025 12:00 PM

BREAKING : ಬೆಂಗಳೂರಲ್ಲಿ ಅವಧಿ ಮೀರಿ ಪಾರ್ಟಿ, ಡ್ರಗ್ಸ್ ಬಳಕೆ : ಪ್ರತಿಷ್ಠಿತ ಹೋಟೆಲ್ ಮೇಲೆ ‘CCB’ ದಾಳಿ ಓರ್ವ ವಶಕ್ಕೆ

07/09/2025 11:55 AM

ಚಂದ್ರಗ್ರಹಣ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು, ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು

07/09/2025 11:45 AM

BREAKING: ಜಾರ್ಖಂಡ್ ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ₹10 ಲಕ್ಷ ಬಹುಮಾನ ಹೊಂದಿದ್ದ ಮಾವೋವಾದಿ ಹತ್ಯೆ

07/09/2025 11:44 AM
State News
KARNATAKA

BREAKING : ಬೆಂಗಳೂರಲ್ಲಿ ಅವಧಿ ಮೀರಿ ಪಾರ್ಟಿ, ಡ್ರಗ್ಸ್ ಬಳಕೆ : ಪ್ರತಿಷ್ಠಿತ ಹೋಟೆಲ್ ಮೇಲೆ ‘CCB’ ದಾಳಿ ಓರ್ವ ವಶಕ್ಕೆ

By kannadanewsnow0507/09/2025 11:55 AM KARNATAKA 1 Min Read

ಬೆಂಗಳೂರು : ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ಅವಧಿ ಮೀರಿ ಹೋಟೆಲ್ ನಲ್ಲಿ ಪಾರ್ಟಿ…

ಚಂದ್ರಗ್ರಹಣ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು, ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು

07/09/2025 11:45 AM

BREAKING : ಗಣೇಶ ವಿಸರ್ಜನೆ ವೇಳೆ ಹಸಿರು ಧ್ವಜ ಹಾರಿಸಬೇಡ ಎಂದಿದ್ದಕ್ಕೆ, ಹಿಂದೂ ಯುವಕನಿಗೆ ಚಾಕು ಇರಿದ ಮುಸ್ಲಿಂ ಯುವಕ!

07/09/2025 11:40 AM

BREAKING : ಚಾರ್ಮಾಡಿ ಘಾಟ್ ನಲ್ಲಿ ‘KSRTC’ ಬಸ್, 2 ಲಾರಿಗಳ ನಡುವೆ ಭೀಕರ ಅಪಘಾತ, ಚಾಲಕನಿಗೆ ಗಂಭೀರ ಗಾಯ

07/09/2025 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.