Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ರಾಜ್ಯ ಸರ್ಕಾರದಿಂದ `ಅಂತರ್ಜಲ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: `ಕೊಳವೆಬಾವಿ’ ನೀರಿಗೆ ಶುಲ್ಕ, ದರ ನಿಗದಿಗೆ ನಿರ್ಧಾರ

22/07/2025 7:54 AM

ALERT : ಮೊಬೈಲ್ ನಲ್ಲಿ `ರೀಲ್ಸ್’ ನೋಡುವವರಲ್ಲಿ ಹೆಚ್ಚುತ್ತಿದೆ ಈ ಗಂಭೀರ ಸಮಸ್ಯೆ.!

22/07/2025 7:47 AM

ದೆಹಲಿಯ ರನ್ವೇಯಲ್ಲಿ ಗಂಟೆಗೆ 155 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗಲೇ ‘ಟೇಕ್ ಆಫ್’ ರದ್ದುಗೊಳಿಸಿದ ಏರ್ ಇಂಡಿಯಾ ಪೈಲಟ್

22/07/2025 7:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅನ್ನದಾತರಿಗೆ’ ಗುಡ್ ನ್ಯೂಸ್ : ಮಾರ್ಚ್ ಅಂತ್ಯದಲ್ಲಿ 5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ‘ಬೆಳೆ ವಿಮೆ’ ವಿತರಣೆ
KARNATAKA

‘ಅನ್ನದಾತರಿಗೆ’ ಗುಡ್ ನ್ಯೂಸ್ : ಮಾರ್ಚ್ ಅಂತ್ಯದಲ್ಲಿ 5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ‘ಬೆಳೆ ವಿಮೆ’ ವಿತರಣೆ

By kannadanewsnow0510/03/2024 7:53 AM

ಬೆಂಗಳೂರು : ಬೆಳೆ ವಿಮೆಗಾಗಿ ಈ ವರ್ಷ ಸುಮಾರು 25 ಲಕ್ಷ ಜನ ರೈತರು ಹೆಸರು ನೋಂದಾಯಿಸಿಕೊಂಡಿದ್ದು ಮಾರ್ಚ್ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 ಕೋಟಿ ಮೊತ್ತವನ್ನು ಬೆಳೆ ವಿಮೆ ವಿತರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಇಟಲಿಯಲ್ಲಿ ಪ್ರದರ್ಶನಾಲಯದಿಂದ 1.3 ಮಿಲಿಯನ್ ಡಾಲರ್ ಮೌಲ್ಯದ 49 ‘ಚಿನ್ನದ ಶಿಲ್ಪಗಳು’ ಕಳವು

ನಾಗಮಂಗಲ ತಾಲೂಕಿನ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ವಿಮೆಗಾಗಿ ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ವಿಮೆ ಹಣ ಪಾವತಿಯಾಗಿದೆ. ಉಳಿದ 800 ಕೋಟಿ ರೂ. ಅನ್ನು ಮಾರ್ಚ್ ಅಂತ್ಯದೊಳಗೆ ಪಾವತಿಸಲಾಗುವುದು ಎಂದು ಅವರು ತಿಳಿಸಿದರು.

BREAKING : ಬೆಂಗಳೂರಿನ ಯೋಗೇಶ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಕೊಲೆಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ತಂದೆ

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. 10 ತಿಂಗಳಲ್ಲಿ ವೈದ್ಯಕೀಯ ಕಾಲೇಜು, ಕೆಎಸ್‌ಆರ್‌ಟಿಸಿ ವಿಭಾಗ, ಆರ್‌ಟಿಒ ಕಚೇರಿ, ಪೊಲೀಸ್‌ ಠಾಣೆ, ಮಿನಿ ವಿಧಾನಸೌಧ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ನಾಗಮಂಗಲದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. 60 ವರ್ಷ ಮೇಲ್ಪಟ್ಟವರಿಗೆ ಕನ್ನಡಕಗಳನ್ನು ವಿತರಿಸಲಾಯಿತು ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್‌ಗಳನ್ನು ನೀಡಲಾಯಿತು.

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ‘ತ್ರಿಶೂಲವನ್ನು’ ಕೈಯಲ್ಲಿ ಹಿಡಿದ ಪ್ರಧಾನಿ ಮೋದಿ | Watch Video

'ಅನ್ನದಾತರಿಗೆ' ಗುಡ್ ನ್ಯೂಸ್ : ಮಾರ್ಚ್ ಅಂತ್ಯದಲ್ಲಿ 5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 'ಬೆಳೆ ವಿಮೆ' ವಿತರಣೆ Good news for 'annadatas': Crop insurance to be disbursed to 5 lakh farmers' bank accounts by March-end
Share. Facebook Twitter LinkedIn WhatsApp Email

Related Posts

vidhana soudha

ರಾಜ್ಯ ಸರ್ಕಾರದಿಂದ `ಅಂತರ್ಜಲ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: `ಕೊಳವೆಬಾವಿ’ ನೀರಿಗೆ ಶುಲ್ಕ, ದರ ನಿಗದಿಗೆ ನಿರ್ಧಾರ

22/07/2025 7:54 AM1 Min Read

ALERT : ಮೊಬೈಲ್ ನಲ್ಲಿ `ರೀಲ್ಸ್’ ನೋಡುವವರಲ್ಲಿ ಹೆಚ್ಚುತ್ತಿದೆ ಈ ಗಂಭೀರ ಸಮಸ್ಯೆ.!

22/07/2025 7:47 AM3 Mins Read

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ಅತ್ತೆ, ಸೊಸೆಗೆ ಚಾಕು ಇರಿದು ಸರಗಳ್ಳತನ.!

22/07/2025 7:44 AM1 Min Read
Recent News
vidhana soudha

ರಾಜ್ಯ ಸರ್ಕಾರದಿಂದ `ಅಂತರ್ಜಲ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: `ಕೊಳವೆಬಾವಿ’ ನೀರಿಗೆ ಶುಲ್ಕ, ದರ ನಿಗದಿಗೆ ನಿರ್ಧಾರ

22/07/2025 7:54 AM

ALERT : ಮೊಬೈಲ್ ನಲ್ಲಿ `ರೀಲ್ಸ್’ ನೋಡುವವರಲ್ಲಿ ಹೆಚ್ಚುತ್ತಿದೆ ಈ ಗಂಭೀರ ಸಮಸ್ಯೆ.!

22/07/2025 7:47 AM

ದೆಹಲಿಯ ರನ್ವೇಯಲ್ಲಿ ಗಂಟೆಗೆ 155 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗಲೇ ‘ಟೇಕ್ ಆಫ್’ ರದ್ದುಗೊಳಿಸಿದ ಏರ್ ಇಂಡಿಯಾ ಪೈಲಟ್

22/07/2025 7:45 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ಅತ್ತೆ, ಸೊಸೆಗೆ ಚಾಕು ಇರಿದು ಸರಗಳ್ಳತನ.!

22/07/2025 7:44 AM
State News
vidhana soudha KARNATAKA

ರಾಜ್ಯ ಸರ್ಕಾರದಿಂದ `ಅಂತರ್ಜಲ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: `ಕೊಳವೆಬಾವಿ’ ನೀರಿಗೆ ಶುಲ್ಕ, ದರ ನಿಗದಿಗೆ ನಿರ್ಧಾರ

By kannadanewsnow5722/07/2025 7:54 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ದುರ್ಬಳಕೆ ತಡೆಯಲು ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯಿಂದ ಹೊರತೆಗೆಯುವ ನೀರಿನ ಬಳಕೆಗೆ ಮೀಟರ್ ಅಳವಡಿಸಿ ದರ…

ALERT : ಮೊಬೈಲ್ ನಲ್ಲಿ `ರೀಲ್ಸ್’ ನೋಡುವವರಲ್ಲಿ ಹೆಚ್ಚುತ್ತಿದೆ ಈ ಗಂಭೀರ ಸಮಸ್ಯೆ.!

22/07/2025 7:47 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ಅತ್ತೆ, ಸೊಸೆಗೆ ಚಾಕು ಇರಿದು ಸರಗಳ್ಳತನ.!

22/07/2025 7:44 AM

Rain Alert : ರಾಜ್ಯದಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ `ಯೆಲ್ಲೋ,ಆರೆಂಜ್ ಅಲರ್ಟ್’ ಘೋಷಣೆ

22/07/2025 7:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.