Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಮೊದಲ ಬಾರಿಗೆ ಅರ್ಹತೆ ಪಡೆದ ಇಟಲಿ | ICC Men’s T20 World Cup

11/07/2025 10:47 PM

‘ಕ್ರೆಡಿಟ್ ಕಾರ್ಡ್’ ತೆಗೆದುಕೊಳ್ಳುವುದು ಒಳ್ಳೆಯದೇ.? ಅನುಕೂಲಗಳೇನು.? ಅನಾನುಕೂಲಗಳೇನು.? ಮಾಹಿತಿ ಇಲ್ಲಿದೆ!

11/07/2025 10:00 PM

ಮೈಸೂರಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹ

11/07/2025 9:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚುನಾವಣಾ ಫಲಿತಾಂಶಕ್ಕೂ ಮುನ್ನ ಗುಡ್ ನ್ಯೂಸ್, ಕೋಟ್ಯಾಂತರ ಜನರಿಗೆ ಉದ್ಯೋಗ
INDIA

ಚುನಾವಣಾ ಫಲಿತಾಂಶಕ್ಕೂ ಮುನ್ನ ಗುಡ್ ನ್ಯೂಸ್, ಕೋಟ್ಯಾಂತರ ಜನರಿಗೆ ಉದ್ಯೋಗ

By KannadaNewsNow19/04/2024 8:07 PM

ನವದೆಹಲಿ : ಕಳೆದ ಹಣಕಾಸು ವರ್ಷದಲ್ಲಿ (2023-24) ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಸದಸ್ಯರ ಸಂಖ್ಯೆ 1.65 ಕೋಟಿ ಹೆಚ್ಚಾಗಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 19ರಷ್ಟು ಹೆಚ್ಚಾಗಿದೆ. ನಿಯಮಿತ ವೇತನ ಪಡೆಯುವ ಉದ್ಯೋಗಿಗಳಿಗೆ ಸಂಬಂಧಿಸಿದ ಇತ್ತೀಚಿನ ದತ್ತಾಂಶದಿಂದ ಈ ಮಾಹಿತಿ ಬಹಿರಂಗವಾಗಿದೆ. ಕಳೆದ ಆರೂವರೆ ವರ್ಷಗಳಲ್ಲಿ 6.1 ಕೋಟಿಗೂ ಹೆಚ್ಚು ಸದಸ್ಯರು ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ಸೇರಿದ್ದಾರೆ, ಇದು ಉದ್ಯೋಗ ಮಾರುಕಟ್ಟೆಯ ಸಾಮಾನ್ಯೀಕರಣದ ಸಂಕೇತವಾಗಿದೆ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ಣ ಅಂಕಿಅಂಶ ಏನು.?
ಈ ಅಂಕಿ-ಅಂಶಗಳು ಇಪಿಎಫ್ಒ 2018-19ರಲ್ಲಿ ನಿವ್ವಳ 61.12 ಲಕ್ಷ ಸದಸ್ಯರನ್ನ ಸೇರಿಸಿದೆ, ಇದು 2019-20ರಲ್ಲಿ 78.58 ಲಕ್ಷಕ್ಕೆ ಏರಿದೆ. ಆದ್ರೆ, 2020-21ರ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ 77.08 ಲಕ್ಷಕ್ಕೆ ಇಳಿದಿದೆ. ಇದರ ಹಿಂದಿನ ಮುಖ್ಯ ಕಾರಣ ಕೋವಿಡ್ -19 ಸಾಂಕ್ರಾಮಿಕ ರೋಗ. ಪರಿಸ್ಥಿತಿ ಸುಧಾರಿಸಿದಂತೆ, 2021-22ರಲ್ಲಿ 1.22 ಕೋಟಿ ಮತ್ತು 2022-23ರಲ್ಲಿ 1.38 ಕೋಟಿ ಹೊಸ ಸದಸ್ಯರನ್ನ ಸೇರಿಸಲಾಗಿದೆ.

ಇಪಿಎಫ್ಒಗೆ ಸೇರುವ ಹೊಸ ಸದಸ್ಯರ ನಿವ್ವಳ ಸಂಖ್ಯೆ 2022-23ರಲ್ಲಿ 1.38 ಕೋಟಿಯಿಂದ 2023-24ರಲ್ಲಿ 1.65 ಕೋಟಿಗೆ ಶೇಕಡಾ 19 ಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಪಿಎಫ್ಒ ಸದಸ್ಯತ್ವದ ನಿವ್ವಳ ಹೆಚ್ಚಳವು ಉದ್ಯೋಗ ಮಾರುಕಟ್ಟೆ ಸಾಮಾನ್ಯೀಕರಣದ ವ್ಯಾಪ್ತಿಯನ್ನು ಸೂಚಿಸುತ್ತದೆ ಮತ್ತು ಸಂಘಟಿತ / ಅರೆ-ಸಂಘಟಿತ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನ ಸೇರಿಸುತ್ತದೆ ಎಂದು ಅಧಿಕಾರಿ ಹೇಳಿದರು.

ಹೊಸ ಪಿಎಫ್ ಖಾತೆದಾರರು ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ.?
ನೀವು ಇಪಿಎಫ್ಒ ಪೋರ್ಟಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸಿದರೆ, ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ ಅನ್ನು ಸಕ್ರಿಯಗೊಳಿಸಬೇಕು. ನೀವು ಕಂಪನಿಯನ್ನು ಬದಲಾಯಿಸಿದರೂ, ನಿಮ್ಮ ಯುಎಎನ್ ಒಂದೇ ಆಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದಾಗ್ಯೂ, ಪಿಎಫ್ ಖಾತೆ ಸಂಖ್ಯೆಯಲ್ಲಿ ಬದಲಾವಣೆಯನ್ನು ಕಾಣಬಹುದು. ಪೋರ್ಟಲ್ನಿಂದ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ ಎಂದು ತಿಳಿಯೋಣ.

* ಇಪಿಎಫ್ಒ ಪೋರ್ಟಲ್ಗೆ ಲಾಗಿನ್ ಆಗಿ. ನಮ್ಮ ಸೇವೆಗಳು ಎಂಬ ಟ್ಯಾಬ್’ಗೆ ಹೋಗಿ ಮತ್ತು ಡ್ರಾಪ್-ಡೌನ್ ಮೆನುನಿಂದ ಉದ್ಯೋಗಿಗಳಿಗೆ ಆಯ್ಕೆಗಳನ್ನ ಆಯ್ಕೆ ಮಾಡಿ.
* ಈಗ, ಸೇವೆಗಳ ಅಡಿಯಲ್ಲಿ ಸದಸ್ಯ ಪಾಸ್ಬುಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಲಾಗಿನ್ ಪುಟ ಕಾಣಿಸುತ್ತದೆ. ನಿಮ್ಮ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡ್ ಅನ್ನು ಸಕ್ರಿಯಗೊಳಿಸಿದ ನಂತರ, ಅದನ್ನ ಇಲ್ಲಿ ನಮೂದಿಸಿ.
* ಲಾಗಿನ್ ಆದ ತಕ್ಷಣ ಪೋರ್ಟಲ್ನಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ನಿಮಗೆ ಸಾಧ್ಯವಾಗುತ್ತದೆ.

 

BREAKING : ಒಡಿಶಾದ ಮಹಾನದಿಯಲ್ಲಿ ದೋಣಿ ಪಲ್ಟಿ : ಹಲವರು ನಾಪತ್ತೆ

ಈ ದೇಶ ಆಳುವ ಸಾಮರ್ಥ್ಯ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರುವುದು : HD ದೇವೇಗೌಡ ಹೇಳಿಕೆ

‘ಭಯೋತ್ಪಾದಕ’ ರಫ್ತುದಾರ ಈಗ ‘ಹಿಟ್ಟಿ’ಗಾಗಿ ಹೆಣಗಾಡುತ್ತಿದ್ದಾನೆ : ಪಾಕ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ

Good news ahead of election results jobs for crores of people ಕೋಟ್ಯಾಂತರ ಜನರಿಗೆ ಉದ್ಯೋಗ ಚುನಾವಣಾ ಫಲಿತಾಂಶಕ್ಕೂ ಮುನ್ನ ಗುಡ್ ನ್ಯೂಸ್
Share. Facebook Twitter LinkedIn WhatsApp Email

Related Posts

‘ಕ್ರೆಡಿಟ್ ಕಾರ್ಡ್’ ತೆಗೆದುಕೊಳ್ಳುವುದು ಒಳ್ಳೆಯದೇ.? ಅನುಕೂಲಗಳೇನು.? ಅನಾನುಕೂಲಗಳೇನು.? ಮಾಹಿತಿ ಇಲ್ಲಿದೆ!

11/07/2025 10:00 PM2 Mins Read

ನಾಯಕರು 75 ವರ್ಷಕ್ಕೆ ನಿವೃತ್ತಿ ಆಗಬೇಕು: ಭಾರಿ ಸಂಚಲನ ಮೂಡಿಸಿದ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

11/07/2025 9:41 PM1 Min Read

ರಾತ್ರಿ ಮಲಗುವ ಮುನ್ನ ಇದೊಂದು ಹಚ್ಚಿ ನೋಡಿ ‘ತುಟಿ’ಗಳು ಕೆಂಪಾಗುತ್ವೆ!

11/07/2025 9:38 PM2 Mins Read
Recent News

BREAKING: ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಮೊದಲ ಬಾರಿಗೆ ಅರ್ಹತೆ ಪಡೆದ ಇಟಲಿ | ICC Men’s T20 World Cup

11/07/2025 10:47 PM

‘ಕ್ರೆಡಿಟ್ ಕಾರ್ಡ್’ ತೆಗೆದುಕೊಳ್ಳುವುದು ಒಳ್ಳೆಯದೇ.? ಅನುಕೂಲಗಳೇನು.? ಅನಾನುಕೂಲಗಳೇನು.? ಮಾಹಿತಿ ಇಲ್ಲಿದೆ!

11/07/2025 10:00 PM

ಮೈಸೂರಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹ

11/07/2025 9:57 PM

‘ಶರಾವತಿ ಪಂಪ್ಡ್ ಸ್ಟೋರೇಜ್’ಗೆ ಸ್ಥಳೀಯ ರೈತರು ಭೂಮಿ ನೀಡಲು ಒಪ್ಪಿಗೆ: ಶಾಸಕ ಗೋಪಾಲಕೃಷ್ಣ ಬೇಳೂರು

11/07/2025 9:49 PM
State News
KARNATAKA

ಮೈಸೂರಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹ

By kannadanewsnow0911/07/2025 9:57 PM KARNATAKA 1 Min Read

ಮೈಸೂರು: ಮೈಸೂರಿನ ಅಗ್ರಹಾರ ವಾರ್ಡಿನ ರಾಮಾನುಜ ರಸ್ತೆಯಲ್ಲಿ ನಿನ್ನೆ ರಾತ್ರಿ ಮಚ್ಚು ಲಾಂಗು ಗಳಿಂದ ಆಟೋದಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ…

‘ಶರಾವತಿ ಪಂಪ್ಡ್ ಸ್ಟೋರೇಜ್’ಗೆ ಸ್ಥಳೀಯ ರೈತರು ಭೂಮಿ ನೀಡಲು ಒಪ್ಪಿಗೆ: ಶಾಸಕ ಗೋಪಾಲಕೃಷ್ಣ ಬೇಳೂರು

11/07/2025 9:49 PM

ಚಿತ್ರದುರ್ಗ: SSLC, PUC ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

11/07/2025 9:19 PM

BREAKING: ಜು.17ರಂದು ಮಹತ್ವದ ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ | Karnataka Cabinet Meeting

11/07/2025 9:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.