Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅನುಮತಿಯಿಲ್ಲದೆ ಪ್ರದರ್ಶನ: ‘ಜರ್ಮನ್ ಇನ್ಫುಲೆನ್ಸರ್’ ನನ್ನು ಚರ್ಚ್ ಸ್ಟ್ರೀಟ್ ನಿಂದ ಹೊರಹೋಗುವಂತೆ ಮಾಡಿದ ಬೆಂಗಳೂರು ಪೊಲೀಸರು

31/07/2025 7:57 AM

ಪಾಕಿಸ್ತಾನದ ತೈಲ ಒಪ್ಪಂದವನ್ನು ಘೋಷಿಸಿದ ಡೊನಾಲ್ಡ್ ಟ್ರಂಪ್ | Oil Deal

31/07/2025 7:36 AM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ವೃದ್ಧೆ ಬಲಿ : ಒಂದೇ ತಿಂಗಳಲ್ಲಿ ಮೂವರ ಸಾವು

31/07/2025 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಯೋಧ್ಯೆಗೆ ಚಿನ್ನ ಲೇಪಿತ ಪಾದರಕ್ಷೆ ಹೊತ್ತು ಪಾದಯಾತ್ರೆ ಹೊರಟ ಭಕ್ತ : ಪಾದುಕೆಗಳ ಬೆಲೆ ಕೇಳಿದ್ರೆ ಬೆರಗಾಗ್ಲೇಬೇಕು…!
INDIA

ಅಯೋಧ್ಯೆಗೆ ಚಿನ್ನ ಲೇಪಿತ ಪಾದರಕ್ಷೆ ಹೊತ್ತು ಪಾದಯಾತ್ರೆ ಹೊರಟ ಭಕ್ತ : ಪಾದುಕೆಗಳ ಬೆಲೆ ಕೇಳಿದ್ರೆ ಬೆರಗಾಗ್ಲೇಬೇಕು…!

By KNN IT Team07/01/2024 9:42 PM

ಹೈದರಾಬಾದ್​ : ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದುಗಳು ದಿನಗಣನೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಸಾಕ್ಷಿಯಾಗಲು ಸಹಸ್ರಾರು ಜನರು ಕಾಯುತ್ತಿದ್ದಾರೆ. ಇದರ ನಡುವೆ ಹರಕೆಯೊತ್ತ ಕೆಲವರು ಈಗಾಗಲೇ ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡ ಸುದ್ದಿಯನ್ನು ಓದಿದ್ದೆವು. ಇದೀಗ 64 ವರ್ಷದ ವ್ಯಕ್ತಿಯೊಬ್ಬರು ಹೊರಕೆಯನ್ನು ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.

ಅಯೋಧ್ಯೆ ರಾಮ ಮಂದಿರಕ್ಕೆ ಉಡುಗೊರೆ ನೀಡಲು ಚಿನ್ನದ ಲೇಪಿತ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತು ಹೈದರಾಬಾದ್​ ಮೂಲದ ಚಾರ್ಲ ಶ್ರೀನಿವಾಸ್​ ಶಾಸ್ತ್ರಿ ಎಂಬುವರು ಪಾದಯಾತ್ರೆ ಹೊರಟಿದ್ದಾರೆ. ಜನವರಿ 22 ರಂದು ಉದ್ಘಾಟನಾ ಸಮಾರಂಭಕ್ಕೂ ಮೊದಲು ಶ್ರೀನಿವಾಸ್​ ಅವರು ಚಿನ್ನದ ಲೇಪಿತ ಪಾದರಕ್ಷೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಚಾರ್ಲ ಶ್ರೀನಿವಾಸ್​ ಶಾಸ್ತ್ರಿ ಅವರು ಅಕ್ಟೋಬರ್ 28 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವೆದುರುಪಾಕ ಗ್ರಾಮದಿಂದ ಬೆಳ್ಳಿಯಿಂದ ಮಾಡಿದ ಪಾದರಕ್ಷೆಗಳೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಯಾಣದ ಸಮಯದಲ್ಲಿ ಪಾದರಕ್ಷೆಗಳಿಗೆ ಚಿನ್ನದ ಲೇಪನ ಇರಬೇಕಿತ್ತು ಅಂತ ಅವರಿಗೆ ಅನಿಸಿದೆ. ಇದಾದ ಬಳಿಕ ಹೈದರಾಬಾದ್‌ನಲ್ಲಿರುವ ಅಕ್ಕಸಾಲಿಗರಿಗೆ ಪಾದರಕ್ಷೆಗಳನ್ನು ಕಳುಹಿಸಿ ಮಾರ್ಪಾಡು ಮಾಡಿಸಿದ್ದಾರೆ. ಚಿನ್ನದ ಲೇಪಿತ ಪಾದರಕ್ಷೆಗಳು ತಲಾ 12.5 ಕೆ.ಜಿ. ತೂಗುತ್ತವೆ. ಇದರ ಬೆಲೆ ಬರೋಬ್ಬರಿ 1.2 ಕೋಟಿ ರೂಪಾಯಿ. ಜನವರಿ 13ರೊಳಗೆ ಶಾಸ್ತ್ರಿ ಅಯೋಧ್ಯೆಗೆ ತಲುಪಲಿದ್ದಾರೆ. ಬಳಿಕ ಪಾದರಕ್ಷೆಗಳನ್ನು ದೇವಾಲಯದ ಒಳಗೆ ಇಡಲಾಗುವುದು ಎಂದು ಯುಪಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶ್ರೀನಿವಾಸ್​ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಪಾಕಿಸ್ತಾನದ ತೈಲ ಒಪ್ಪಂದವನ್ನು ಘೋಷಿಸಿದ ಡೊನಾಲ್ಡ್ ಟ್ರಂಪ್ | Oil Deal

31/07/2025 7:36 AM1 Min Read

WCL: ‘ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ’: ಭಾರತ-ಪಾಕಿಸ್ತಾನ ಪಂದ್ಯದಿಂದ ಹಿಂದೆ ಸರಿದ EaseMyTrip!

31/07/2025 7:18 AM1 Min Read

BREAKING: WCL: ಸೆಮಿಫೈನಲ್‌ನಿಂದ ಹಿಂದೆ ಸರಿದ ಭಾರತ: ಫೈನಲ್‌ಗೆ ಪಾಕ್‌

31/07/2025 7:11 AM1 Min Read
Recent News

ಅನುಮತಿಯಿಲ್ಲದೆ ಪ್ರದರ್ಶನ: ‘ಜರ್ಮನ್ ಇನ್ಫುಲೆನ್ಸರ್’ ನನ್ನು ಚರ್ಚ್ ಸ್ಟ್ರೀಟ್ ನಿಂದ ಹೊರಹೋಗುವಂತೆ ಮಾಡಿದ ಬೆಂಗಳೂರು ಪೊಲೀಸರು

31/07/2025 7:57 AM

ಪಾಕಿಸ್ತಾನದ ತೈಲ ಒಪ್ಪಂದವನ್ನು ಘೋಷಿಸಿದ ಡೊನಾಲ್ಡ್ ಟ್ರಂಪ್ | Oil Deal

31/07/2025 7:36 AM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ವೃದ್ಧೆ ಬಲಿ : ಒಂದೇ ತಿಂಗಳಲ್ಲಿ ಮೂವರ ಸಾವು

31/07/2025 7:26 AM

WCL: ‘ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ’: ಭಾರತ-ಪಾಕಿಸ್ತಾನ ಪಂದ್ಯದಿಂದ ಹಿಂದೆ ಸರಿದ EaseMyTrip!

31/07/2025 7:18 AM
State News
KARNATAKA

ಅನುಮತಿಯಿಲ್ಲದೆ ಪ್ರದರ್ಶನ: ‘ಜರ್ಮನ್ ಇನ್ಫುಲೆನ್ಸರ್’ ನನ್ನು ಚರ್ಚ್ ಸ್ಟ್ರೀಟ್ ನಿಂದ ಹೊರಹೋಗುವಂತೆ ಮಾಡಿದ ಬೆಂಗಳೂರು ಪೊಲೀಸರು

By kannadanewsnow8931/07/2025 7:57 AM KARNATAKA 1 Min Read

ನವದೆಹಲಿ: ಅನುಮತಿಯಿಲ್ಲದೆ ಚರ್ಚ್ ಸ್ಟ್ರೀಟ್ನಲ್ಲಿ ಪ್ರದರ್ಶನ ನೀಡದಂತೆ ಎಡ್ ಶೀರನ್ ಅವರನ್ನು ತಡೆದ ಕೆಲವು ತಿಂಗಳ ನಂತರ, ಜರ್ಮನ್ ಸಾಮಾಜಿಕ…

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ವೃದ್ಧೆ ಬಲಿ : ಒಂದೇ ತಿಂಗಳಲ್ಲಿ ಮೂವರ ಸಾವು

31/07/2025 7:26 AM

BIG NEWS : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : ಮಾಹಿತಿ ನೀಡಲು ಸಹಾಯವಾಣಿ ತೆರೆದ ‘SIT’

31/07/2025 7:10 AM

ಖಾಸಗಿ ಆಂಬ್ಯುಲೆನ್ಸ್ ದರ ನಿಯಂತ್ರಣಕ್ಕೆ ಮಸೂದೆ ಮಂಡನೆ: ಸಚಿವ ದಿನೇಶ್ ಗುಂಡೂರಾವ್ | Ambulance

31/07/2025 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.