Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇರಾನ್ನ 6 ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ, 15 ಫೈಟರ್ ಜೆಟ್ಗಳು ಮತ್ತು ಹೆಲಿಕಾಪ್ಟರ್ಗಳು ನಾಶ

23/06/2025 12:51 PM

BIG NEWS : 68 ವರ್ಷಗಳ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಡಾ.ಮಹೇಶ್ ಜೋಶಿ

23/06/2025 12:51 PM

SHOCKING : ಎಮ್ಮೆ ತೊಳೆಯುತ್ತಿದ್ದಾಗಲೇ ಬಾಲಕನನ್ನು ಎಳೆದೊಯ್ದ ಮೊಸಳೆ | Video Viral

23/06/2025 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನಗತ್ಯವಾಗಿ ನದಿಗೆ ಇಳಿಯುವವರಿಗೆ ‘ಲಾಠಿ’ ರುಚಿ ತೋರಿಸಿ : ಕೃಷ್ಣ ಭೈರೇಗೌಡ ಖಡಕ್ ಸೂಚನೆ
KARNATAKA

ಅನಗತ್ಯವಾಗಿ ನದಿಗೆ ಇಳಿಯುವವರಿಗೆ ‘ಲಾಠಿ’ ರುಚಿ ತೋರಿಸಿ : ಕೃಷ್ಣ ಭೈರೇಗೌಡ ಖಡಕ್ ಸೂಚನೆ

By kannadanewsnow0530/07/2024 3:36 PM

ಬಾಗಲಕೋಟೆ : ಸದ್ಯ ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ನದಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೆ ನದಿ ಪಾತ್ರದಲ್ಲಿರುವ ಜನರಿಗೂ ಕೂಡ ಈಗಾಗಲೇ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ಎಚ್ಚರಿಕೆ ನೀಡಿದ್ದು, ಹಲವು ಕಡೆ ಪ್ರವಾಹದಿಂದ ಅನೇಕ ಅವಾಂತರ ಸೃಷ್ಟಿಯಾಗಿವೆ.ಈ ಮಧ್ಯ ಅನಗತ್ಯವಾಗಿ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು

ಬಾಗಲಕೋಟೆ ಜಿಲ್ಲೆಯ ಭೂಗೋಳ ತಾಲೂಕಿನಲ್ಲಿ ಇಂದು ಅವರು ಮಾತನಾಡಿ, ಅನಗತ್ಯವಾಗಿ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ. ರಾಜ್ಯದ ಜನತೆ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರು ಪರವಾಗಿಲ್ಲಾ. ಅಧಿಕಾರಿಗಳ ಮಾತು ಕೇಳದೆ ನದಿಗೆ ಹೇಳಿದರೆ ಲಾಠಿ ಪ್ರಯೋಗಿಸಿ ಎಂದು ಖಡಕ್ ಸೂಚನೆ ನೀಡಿದರು.

ಮೀನು ಹಿಡಿಯುವುದು, ಕೃಷಿ ಚಟುವಟಿಕೆ ಎಂದು ಇಳಿಯುವುದು, ಸೆಲ್ಫಿಗಾಗಿ ನದಿ ಒಳಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ. ನಮ್ಮ ರಾಜ್ಯದಲ್ಲಿ ಪ್ರಾಣ ಹಾನಿಯಾಗುವುದಕ್ಕೆ ನಾವು ಬಿಡುವುದಿಲ್ಲ. ಒಳ್ಳೆ ಮಾತಿಗೆ ಗೌರವ ಕೊಡಲಿಲ್ಲ ಅಂದರೆ ಲಾಠಿ ಏಟು ನಿಶ್ಚಿತ ಎಂದು ಸಚಿವ ಕೃಷ್ಣ ಭೈರೇಗೌಡ ಖಡಕ್ ಸೂಚನೆ ನೀಡಿದರು.

ಇನ್ನೂ ಮಳೆಯಿಂದ ಹಾನಿಗೋಳಗದ ಕುರಿತು ಮಾತನಾಡಿ, 2019-20 ರಲ್ಲಿ ಮಳೆಗಾಲದಲ್ಲಿ 252 ಜನ ಮೃತಪಟ್ಟಿದ್ದರು. 2022 ರಲ್ಲಿ ಮಳೆಗಾಲದಲ್ಲಿ 249 ಜನ ಮೃತಪಟ್ಟಿದ್ದರು.ಅದೇ ರೀತಿಯಾಗಿ 2023ರಲ್ಲಿ 243 ಜನ ಮೃತ ಪಟ್ಟಿದ್ದರು. 2019 ರಲ್ಲಿ 9.70 ಲಕ್ಷ ಹೆಕ್ಟರ್ ನಷ್ಟು ಬೆಳೆ ಹಾನಿಯಾಗಿತ್ತು. ಅದೇ ರೀತಿಯಾಗಿ 2022 ರಲ್ಲಿ 12.40 ಲಕ್ಷ ಹೆಕ್ಟರ್ ಪ್ರವೇಶ ಬೆಳೆ ನಾಶವಾಗಿತ್ತು. ಇದೀಗ 44 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪರಿಸ್ಥಿತಿ ನಿಭಾಯಿಸುವ ಕೆಲಸ ಮಾಡುತ್ತದೆ. ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಜನರ ಸಂಪರ್ಕದಲ್ಲಿದ್ದಾರೆ. ಪ್ರಕೃತಿ ವಿಕೋಪ ನಿಭಾಯಿಸುತ್ತೇವೆ ಅಂದರೆ ಉಡಾಫೆ ಮಾತಾಗುತ್ತದೆ. ನಾವು ಎಲ್ಲವನ್ನು ನಿಭಾಯಿಸುತ್ತೇವೆ ಅಂದರೆ ಉಡಾಫೆ ಮಾತಾಗುತ್ತದೆ. ಇರುವ ಪರಿಸ್ಥಿತಿಯಲ್ಲಿ ಜನರ ಜೊತೆ ನಿಂತು ಕಷ್ಟ ಪರಿಹರಿಸಲು ಯತ್ನಿಸುತ್ತೇವೆ ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS : 68 ವರ್ಷಗಳ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಡಾ.ಮಹೇಶ್ ಜೋಶಿ

23/06/2025 12:51 PM2 Mins Read

BREAKING : ನಾದಬ್ರಹ್ಮ ಹಂಸಲೇಖ ನಿರ್ದೇಶನದ ಚೊಚ್ಚಲ `ಓಕೆ’ ಚಿತ್ರೀಕರಣಕ್ಕೆ CM ಸಿದ್ದರಾಮಯ್ಯ ಚಾಲನೆ

23/06/2025 12:42 PM1 Min Read

ALERT : `UPI’ ಬಳಕೆದಾರರೇ ಎಚ್ಚರ : `ಆಟೋ ಪೇ ಸ್ಕ್ಯಾಮ್’ ಬಗ್ಗೆ ಜಾಗೃತರಾಗಿರಿ | UPI Auto Pay Scam

23/06/2025 12:36 PM2 Mins Read
Recent News

BREAKING: ಇರಾನ್ನ 6 ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ, 15 ಫೈಟರ್ ಜೆಟ್ಗಳು ಮತ್ತು ಹೆಲಿಕಾಪ್ಟರ್ಗಳು ನಾಶ

23/06/2025 12:51 PM

BIG NEWS : 68 ವರ್ಷಗಳ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಡಾ.ಮಹೇಶ್ ಜೋಶಿ

23/06/2025 12:51 PM

SHOCKING : ಎಮ್ಮೆ ತೊಳೆಯುತ್ತಿದ್ದಾಗಲೇ ಬಾಲಕನನ್ನು ಎಳೆದೊಯ್ದ ಮೊಸಳೆ | Video Viral

23/06/2025 12:48 PM

BREAKING : ಕೇರಳದ ನೀಲಂಬೂರ್ ವಿಧಾನಸಭಾ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಆರ್ಯದನ್ ಶೌಕತ್ ಭರ್ಜರಿ ಗೆಲುವು

23/06/2025 12:48 PM
State News
KARNATAKA

BIG NEWS : 68 ವರ್ಷಗಳ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಡಾ.ಮಹೇಶ್ ಜೋಶಿ

By kannadanewsnow5723/06/2025 12:51 PM KARNATAKA 2 Mins Read

ಬಳ್ಳಾರಿ: ಕನ್ನಡ ಭಾಷೆಯು ಸ್ವತಂತ್ರ ಭಾಷೆಯಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು ಬಳ್ಳಾರಿ ಮತ್ತು ವಿಜಯನಗರ…

BREAKING : ನಾದಬ್ರಹ್ಮ ಹಂಸಲೇಖ ನಿರ್ದೇಶನದ ಚೊಚ್ಚಲ `ಓಕೆ’ ಚಿತ್ರೀಕರಣಕ್ಕೆ CM ಸಿದ್ದರಾಮಯ್ಯ ಚಾಲನೆ

23/06/2025 12:42 PM

ALERT : `UPI’ ಬಳಕೆದಾರರೇ ಎಚ್ಚರ : `ಆಟೋ ಪೇ ಸ್ಕ್ಯಾಮ್’ ಬಗ್ಗೆ ಜಾಗೃತರಾಗಿರಿ | UPI Auto Pay Scam

23/06/2025 12:36 PM

‘ಅಗ್ನಿವೀರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ಗಮನಿಸಿ : ಜೂ.30ರಿಂದ ಪ್ರವೇಶ ಪರೀಕ್ಷೆ ಆರಂಭ | Agni veer Recruitment 2025

23/06/2025 12:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.