Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರೈಲು ಪ್ರಯಾಣಿಕರೇ ಗಮನಿಸಿ : ಇಂದಿನಿಂದ ‘ಟಿಕೆಟ್ ಬುಕಿಂಗ್’ಗೆ ಸಂಬಂಧಿಸಿದ ಈ ‘5 ದೊಡ್ಡ ನಿಯಮ’ಗಳಲ್ಲಿ ಬದಲಾವಣೆ | Railway Rules

01/07/2025 9:13 AM

BIG NEWS : ಯುವಜನತೆಯಲ್ಲಿ `ಹೃದಯಾಘಾತ’ ಹೆಚ್ಚಳ : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಸೂಚನೆ.!

01/07/2025 9:00 AM

ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟ್‍ಗಳ ನೇಮಕಾತಿಗೆ ಅರ್ಜಿ ಆಹ್ವಾನ

01/07/2025 8:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗೃಹಪಯೋಗಿ ಸಿಲಿಂಡರ್ ನ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ…
LIFE STYLE

ಗೃಹಪಯೋಗಿ ಸಿಲಿಂಡರ್ ನ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ…

By KNN IT Team19/01/2024 8:38 PM

ಈಗೀಗ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅದರಲ್ಲಿಯೂ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗುತ್ತಿದೆ. ಈ ನಡುವೆ, ಗ್ಯಾಸ್ ಸಿಲಿಂಡರ್ ಅನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲು ಏನೂ ಮಾಡೋದು ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಕೆಲವು ಸಿಂಪಲ್ ಸಲಹೆಗಳು.

ಗ್ಯಾಸ್ ಬರ್ನರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದರಿಂದ ಅವುಗಳನ್ನು ಸರಿಯಾಗಿ ಬಳಕೆ ಮಾಡಬಹುದು. ಬರ್ನರ್ ಕೊಳಕು ಇಲ್ಲವೇ ಧೂಳಿನಿಂದ ಮುಚ್ಚಿಹೋಗಿದ್ದರೆ, ಅದರ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿ ಇಲ್ಲವೇ ಸ್ವಲ್ಪ ಹಳದಿಯಾಗಬಹುದು. ಹೀಗಾದರೆ, ಈ ಬರ್ನರ್ ಅನ್ನು ತೊಳೆದು ಸ್ವಚ್ಛಗೊಳಿಸಬೇಕು. ಗ್ಯಾಸ್ ಬರ್ನರ್ ಅನ್ನು ಸ್ವಚ್ಛಗೊಳಿಸಲು,ಗ್ಯಾಸ್ ಬರ್ನರ್ ಅನ್ನು ಬಿಸಿ ನೀರಿನಲ್ಲಿ ಇರಿಸಿ ಅದಕ್ಕೆ ಸ್ವಲ್ಪ ನಿಂಬೆ ಹಿಂಡಿಕೊಂಡು ಅದರಲ್ಲಿ ಸಂಪೂರ್ಣ ಇನೋ ಪ್ಯಾಕೆಟ್ ಸೇರಿಸಬೇಕು. ಹೀಗೆ ಎರಡರಿಂದ ಮೂರು ಗಂಟೆವರೆಗೆ ಈ ಮಿಶ್ರಣದಲ್ಲಿ ಬರ್ನರ್ ಅನ್ನು ನೆನೆಸಿದ ಬಳಿಕ ಬ್ರಷ್ನಿಂದ ಬರ್ನರ್ ಅನ್ನು ಸ್ವಚ್ಛಗೊಳಿಸಬೇಕು. ಅಡುಗೆಯಲ್ಲಿ ಸಾಧ್ಯವಾದಷ್ಟು ಕುಕ್ಕರ್ ಬಳಸಿದರೆ ಉತ್ತಮ. ಇದು ಅಡುಗೆಗೆ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲದೇ, ಸಮಯ ಉಳಿತಾಯವಾಗುತ್ತದೆ. ಬೇಳೆ ಮತ್ತು ಅಕ್ಕಿಯನ್ನು ಅಡುಗೆ ಮಾಡುವ ಮೊದಲು ಕನಿಷ್ಠ ಅರ್ಧ ಘಂಟೆವರೆಗೆ ನೆನೆಸಿಡಬೇಕು. ಹೀಗೆ ಮಾಡುವುದರಿಂದ ದಾಲ್ ಇಲ್ಲವೇ ಅನ್ನ ಬೇಗ ಬೇಯುತ್ತದೆ. ಸಿಲಿಂಡರ್ ಅನ್ನು ಮನೆಗೆ ತಂದ ಬಳಿಕ, ಮೊದಲು ಈ ಸಿಲಿಂಡರ್‌ನ ತೂಕವನ್ನು ಅಳೆಯಿರಿ. ತೂಕ ಸರಿಯಾಗಿ ಇರದೆ ಹೋದರೆ ಸಿಲಿಂಡರ್ ಅನ್ನು ಬದಲಾಯಿಸಬೇಕು. ನಾವು ಸಿಲಿಂಡರ್ ಅನ್ನು ದೀರ್ಘಕಾಲ ಬಳಸಲು ಅದನ್ನು ಸರಿಯಾಗಿ ತುಂಬಿದೆಯೇ ಎಂದು ಗಮನಿಸುವುದು ಬಹಳ ಮುಖ್ಯವಾದುದು. ಗ್ಯಾಸ್ ಬಳಸುವಾಗ ಸರಿಯಾದ ಪಾತ್ರೆಗಳನ್ನು ಬಳಸುವುದು ಉತ್ತಮ. ಅನುಪಾತದ ಅನುಸಾರ ಮಡಕೆ ಗಾತ್ರವನ್ನು ಆರಿಸಿಕೊಳ್ಳಿ. ಕಿಟಕಿ ಚೌಕಟ್ಟಿನಲ್ಲಿ ಇಲ್ಲವೇ ಗ್ಯಾಸ್ ಪೈಪ್‌ನಲ್ಲಿ ಸ್ವಲ್ಪ ಸೋರಿಕೆಯಿದ್ದರೆ ತಕ್ಷಣ ಅದನ್ನು ಸರಿಪಡಿಸಿಕೊಳ್ಳಿ. ಇದರಿಂದ ಅನಿಲವನ್ನು ವ್ಯರ್ಥವಾಗದು. ನೀವು ಸಿಲಿಂಡರ್ ಅನ್ನು ಮನೆಗೆ ತಂದ ದಿನಾಂಕವನ್ನು ಕ್ಯಾಲೆಂಡರ್‌ನಲ್ಲಿ ಬರೆದಿಟ್ಟುಕೊಳ್ಳಿ. ಹೀಗೆ ಮಾಡಿದರೆ, ಸಿಲಿಂಡರ್ ಅನ್ನು ಎಷ್ಟು ದಿನ ಬಳಸಿದ್ದೀರಾ ಎಂಬುದು ತಿಳಿಯುತ್ತದೆ. ಈ ಅಭ್ಯಾಸದಿಂದ ಸಿಲಿಂಡರ್ ಎಷ್ಟು ಕಾಲ ಉಳಿಯುತ್ತದೆ ಎಂದು ನೀವು ಅಂದಾಜಿಸಬಹುದಾಗಿದೆ.

costly daily routine Gas gass cylinder life more use use
Share. Facebook Twitter LinkedIn WhatsApp Email

Related Posts

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

01/07/2025 5:15 AM2 Mins Read

ನೀವು ‘ಮೊಣಕಾಲು’ ನೋವಿನಿಂದ ಬಳಲುತ್ತಿದ್ದೀರಾ? ಈ ವೈದ್ಯರ ಸಲಹೆ ಪಾಲಿಸಿ, ಪರಿಣಾಮ ನೋಡಿ

01/07/2025 5:01 AM2 Mins Read

ಕೈಯಂತೆ ಕಾಣುವ ಈ ‘ಹಣ್ಣು’ ತಿನ್ನುವುದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

01/07/2025 4:45 AM2 Mins Read
Recent News

BIG NEWS : ರೈಲು ಪ್ರಯಾಣಿಕರೇ ಗಮನಿಸಿ : ಇಂದಿನಿಂದ ‘ಟಿಕೆಟ್ ಬುಕಿಂಗ್’ಗೆ ಸಂಬಂಧಿಸಿದ ಈ ‘5 ದೊಡ್ಡ ನಿಯಮ’ಗಳಲ್ಲಿ ಬದಲಾವಣೆ | Railway Rules

01/07/2025 9:13 AM

BIG NEWS : ಯುವಜನತೆಯಲ್ಲಿ `ಹೃದಯಾಘಾತ’ ಹೆಚ್ಚಳ : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಸೂಚನೆ.!

01/07/2025 9:00 AM

ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟ್‍ಗಳ ನೇಮಕಾತಿಗೆ ಅರ್ಜಿ ಆಹ್ವಾನ

01/07/2025 8:57 AM

ಇಂದು `ಕುಲದೇವತಾ ಆರಾಧನೆ’ ವಿಶೇಷ ಪ್ರಯೋಜನಗಳೇನು ತಿಳಿಯಿರಿ

01/07/2025 8:49 AM
State News
KARNATAKA

BIG NEWS : ಯುವಜನತೆಯಲ್ಲಿ `ಹೃದಯಾಘಾತ’ ಹೆಚ್ಚಳ : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಸೂಚನೆ.!

By kannadanewsnow5701/07/2025 9:00 AM KARNATAKA 2 Mins Read

ಯುವ ಜನತೆಯಲ್ಲಿ ಆಧುನಿಕ ಜೀವನ ಶೈಲಿಯಿಂದ, ಮಧ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಹೃದಯಘಾತಗಳು ಸಂಭವಿಸುವ ಅವಕಾಶಗಳು ಹೆಚ್ಚಾಗಿವೆ ಇದರ…

ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟ್‍ಗಳ ನೇಮಕಾತಿಗೆ ಅರ್ಜಿ ಆಹ್ವಾನ

01/07/2025 8:57 AM

ಇಂದು `ಕುಲದೇವತಾ ಆರಾಧನೆ’ ವಿಶೇಷ ಪ್ರಯೋಜನಗಳೇನು ತಿಳಿಯಿರಿ

01/07/2025 8:49 AM

GOOD NEWS : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯ `ಆರೋಗ್ಯ ಇಲಾಖೆಯಲ್ಲಿ 6,770 ಡಿ-ಗ್ರೂಪ್ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಮಹತ್ವದ ಆದೇಶ.!

01/07/2025 8:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.