Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ 17 ಸಾವಿರ ಸರ್ಕಾರಿ ಶಾಲೆಗಳ ಜಮೀನಿಗೆ ಹಕ್ಕುಪತ್ರವಿಲ್ಲ : ಪುರುಷೋತ್ತಮ ಬಿಳಿಮಲೆ

23/07/2025 11:12 AM

BREAKING : ಗದಗದಲ್ಲಿ ಯುವತಿಯಿಂದಲೇ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಯುವಕನ ವಿರುದ್ಧವೇ ಬಿತ್ತು `ಪೋಕ್ಸೋ’ ಕೇಸ್!

23/07/2025 11:09 AM

ಜರ್ಮನ್ ವಾಹನ ಬಿಡಿಭಾಗಗಳ ತಯಾರಕ ಕಂಪನಿ ಬಾಷ್ ನಿಂದ 1,100 ಉದ್ಯೋಗ ಕಡಿತ | Layoffs

23/07/2025 11:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂದು ‘FSL’ ವರದಿಯಲ್ಲಿ ಬಯಲಾಗಿದೆ : ಬಿಜೆಪಿ ಕಿಡಿ
KARNATAKA

ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂದು ‘FSL’ ವರದಿಯಲ್ಲಿ ಬಯಲಾಗಿದೆ : ಬಿಜೆಪಿ ಕಿಡಿ

By kannadanewsnow0504/03/2024 10:02 AM

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ದೃಢವಾಗಿದೆ. ಈ ಕುರಿತಂತೆ ರಾಜ್ಯ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂದು ‘FSL’ ವರದಿಯಲ್ಲಿ ಬಯಲಾಗಿದೆ ಎಂದು ಆಕ್ರೋಶ ಹೊರಹಾಕಿದೆ.

BREAKING:ಸಾರ್ವಕಾಲಿಕ ಗರಿಷ್ಠ ಮಟ್ಟ 64,000 ಡಾಲರ್‌ ತಲುಪಿದ ‘ಬಿಟ್ ಕಾಯಿನ್’

ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ.ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.

‘ಕೆಫೆಯಲ್ಲಿ’ ಬಾಂಬ್ ಬ್ಲಾಸ್ಟ್ ಪ್ರಕರಣ : ‘ಕುಕ್ಕರ್ ಬಾಂಬ್’ ಆರೋಪಿ ‘ಶಾರಿಕ್’ ನನ್ನು ಬೆಂಡೆತ್ತುತ್ತೀರುವ ಪೊಲೀಸರು

ರಾಷ್ಟ್ರ ವಿರೋಧಿ ಧೋರಣೆಯ ರಾಜ್ಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ವಾಗ್ದಾಳಿ ನಡೆಸಿದೆ.

ಇಷ್ಟಾರ್ಥ ಸಾಧನೆಗೆ ಮಹಾಶಿವರಾತ್ರಿಯಂದು ‘ಬಿಲ್ವಪತ್ರೆ’ ಅರ್ಪಿಸುವಾಗ ಈ ನಿಯಮ ಪಾಲಿಸಲೇಬೇಕು

ಕಳೆದ ಫೆಬ್ರವರಿ 27ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರು ಜಯಗಳಿಸಿದ್ದರು ಈ ವೇಳೆ ಅವರ ಬೆಂಬಲಿಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.ಈ ಕುರಿತಂತೆ ತೀವ್ರ ವಿರೋಧವಾದ ವ್ಯಕ್ತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಫ್ ಎಸ್ ಎಲ್ ತನಿಖೆಗೆ ನೀಡಿದಾಗ ಅದರಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ದೃಢವಾಗಿದೆ. ಆದರೆ ರಾಜ್ಯ ಸರ್ಕಾರ ಇದುವರೆಗೂ ಈ ಕುರಿತಂತೆ ಅಧಿಕೃತವಾಗಿ ಏನು ತಿಳಿಸಿಲ್ಲ.

ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.… pic.twitter.com/sf92Yy43Xv

— BJP Karnataka (@BJP4Karnataka) March 4, 2024

FSL report reveals Congressmen are creators of fake news: BJP ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂದು 'FSL' ವರದಿಯಲ್ಲಿ ಬಯಲಾಗಿದೆ : ಬಿಜೆಪಿ ಕಿಡಿ
Share. Facebook Twitter LinkedIn WhatsApp Email

Related Posts

ರಾಜ್ಯದ 17 ಸಾವಿರ ಸರ್ಕಾರಿ ಶಾಲೆಗಳ ಜಮೀನಿಗೆ ಹಕ್ಕುಪತ್ರವಿಲ್ಲ : ಪುರುಷೋತ್ತಮ ಬಿಳಿಮಲೆ

23/07/2025 11:12 AM1 Min Read

BREAKING : ಗದಗದಲ್ಲಿ ಯುವತಿಯಿಂದಲೇ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಯುವಕನ ವಿರುದ್ಧವೇ ಬಿತ್ತು `ಪೋಕ್ಸೋ’ ಕೇಸ್!

23/07/2025 11:09 AM1 Min Read

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ : 2ನೇ ಬಾರಿಗೆ ವಿಚಾರಣೆಗೆ ಹಾಜರಾದ ಶಾಸಕ ಭೈರತಿ ಬಸವರಾಜ್

23/07/2025 11:02 AM1 Min Read
Recent News

ರಾಜ್ಯದ 17 ಸಾವಿರ ಸರ್ಕಾರಿ ಶಾಲೆಗಳ ಜಮೀನಿಗೆ ಹಕ್ಕುಪತ್ರವಿಲ್ಲ : ಪುರುಷೋತ್ತಮ ಬಿಳಿಮಲೆ

23/07/2025 11:12 AM

BREAKING : ಗದಗದಲ್ಲಿ ಯುವತಿಯಿಂದಲೇ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಯುವಕನ ವಿರುದ್ಧವೇ ಬಿತ್ತು `ಪೋಕ್ಸೋ’ ಕೇಸ್!

23/07/2025 11:09 AM

ಜರ್ಮನ್ ವಾಹನ ಬಿಡಿಭಾಗಗಳ ತಯಾರಕ ಕಂಪನಿ ಬಾಷ್ ನಿಂದ 1,100 ಉದ್ಯೋಗ ಕಡಿತ | Layoffs

23/07/2025 11:07 AM

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ : 2ನೇ ಬಾರಿಗೆ ವಿಚಾರಣೆಗೆ ಹಾಜರಾದ ಶಾಸಕ ಭೈರತಿ ಬಸವರಾಜ್

23/07/2025 11:02 AM
State News
KARNATAKA

ರಾಜ್ಯದ 17 ಸಾವಿರ ಸರ್ಕಾರಿ ಶಾಲೆಗಳ ಜಮೀನಿಗೆ ಹಕ್ಕುಪತ್ರವಿಲ್ಲ : ಪುರುಷೋತ್ತಮ ಬಿಳಿಮಲೆ

By kannadanewsnow5723/07/2025 11:12 AM KARNATAKA 1 Min Read

ಉಡುಪಿ: ರಾಜ್ಯದ 17750 ಸರ್ಕಾರಿ ಶಾಲೆಗಳ ಭೂಮಿಗೆ ಸಂಬಂದಿಸಿದಂತೆ ಯಾವುದೇ ಹಕ್ಕು ವಿತರಣೆಯಾಗಿಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ…

BREAKING : ಗದಗದಲ್ಲಿ ಯುವತಿಯಿಂದಲೇ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಯುವಕನ ವಿರುದ್ಧವೇ ಬಿತ್ತು `ಪೋಕ್ಸೋ’ ಕೇಸ್!

23/07/2025 11:09 AM

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ : 2ನೇ ಬಾರಿಗೆ ವಿಚಾರಣೆಗೆ ಹಾಜರಾದ ಶಾಸಕ ಭೈರತಿ ಬಸವರಾಜ್

23/07/2025 11:02 AM

ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಕೇಸ್ : A1 ಆರೋಪಿ ಜಗ್ಗ ದುಬೈಗೆ ಪರಾರಿ, ಲುಕ್‌ಔಟ್ ನೋಟಿಸ್‌ ನೀಡಲು ಪೋಲೀಸರ ಸಿದ್ಧತೆ

23/07/2025 10:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.