Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ! ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್

13/04/2026 3:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿಯವರಿಗೆ ಗಾಂಧಿ, ನೆಹರು ಕಂಡರೆ ಆಗಲ್ಲ, ನನ್ನ ಕಂಡ್ರು ಆಗಲ್ಲ ಆದರೆ ನನಗೆ ಏನು ಮಾಡೋಕಾಗಲ್ಲ : ಸಿಎಂ ವಾಗ್ದಾಳಿ
KARNATAKA

ಬಿಜೆಪಿಯವರಿಗೆ ಗಾಂಧಿ, ನೆಹರು ಕಂಡರೆ ಆಗಲ್ಲ, ನನ್ನ ಕಂಡ್ರು ಆಗಲ್ಲ ಆದರೆ ನನಗೆ ಏನು ಮಾಡೋಕಾಗಲ್ಲ : ಸಿಎಂ ವಾಗ್ದಾಳಿ

By kannadanewsnow0528/12/2025 1:45 PM

ಬೆಂಗಳೂರು : ಮನರೆಗ ಯೋಜನೆ ಹೆಸರು ಬದಲಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಕಿಡಿ ಕಾರಿದ್ದಾರೆ. ಬಿಜೆಪಿ ಅವರಿಗೆ ಕೇಡುಗಾಲ ಬಂದಿದೆ. ಬಿಜೆಪಿಯವರಿಗೆ ಗಾಂಧೀಜಿ ನೆಹರು ರಾಜೀವ್ ಗಾಂಧಿ ಕಂಡರೆ ಆಗಲ್ಲ ನನ್ನನ್ನು ಸಹ ಕಂಡರೂ ಆಗುವುದಿಲ್ಲ ಆದರೆ ಅವರು ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಗಾಂಧೀಜಿ ಹೆಸರು ಶಾಶ್ವತ ನಮ್ಮ ಕಾಂಗ್ರೆಸ್ ಫೌಂಡೇಶನ್ ಗಟ್ಟಿಯಾಗಿದೆ. ಬಿಜೆಪಿಯವರು ವೋಟ್ ಚೋರಿ ಕೆಲಸವನ್ನು ಮಾಡುತ್ತಾರೆ. ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ನಿತೀಶ್ ಚಂದ್ರಬಾಬು ನಾಯ್ಡು ಇಲ್ಲದಿದ್ದರೆ ಹೋಗಿ ಬಿಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರ್ಯಕರ್ತರು.

ಗಾಂಧೀಜಿಯನ್ನು ಕೊಂದ ಮೇಲು ಇವರ ದ್ವೇಷ ಕಡಿಮೆ ಆಗಿಲ್ಲ. ಮಹಾತ್ಮ ಗಾಂಧೀಜಿ ಅವರನ್ನು ಕಂಡರೆ ಬಿಜೆಪಿ ಅವರಿಗೆ ಆಗಲ್ಲ. ಹೀಗಾಗಿ ಮನರೇಗಾ ಹೆಸರನ್ನು ಬದಲಾಯಿಸಿದರು. ಬಿಜೆಪಿಯವರಿಗೆ ನೆಹರು ಹಾಗೂ ರಾಜೀವ್ ಗಾಂಧಿ ಅವರನ್ನು ಕಂಡರೂ ಆಗಲ್ಲ ನನ್ನ ಕಂಡರೂ ಬಿಜೆಪಿಗೆ ಆಗಲ್ಲ ಆದರೆ ಅವರು ನನಗೇನು ಮಾಡಲ್ಲ. ಮನರೇಗಾ ಯೋಜನೆಗೆ ವಿಬಿಜಿ ರಾಮ್ ಜಿ ಅಂತ ಮರುನಾಮಕರಣ ಮಾಡಿದ್ದಾರೆ.

ಈ ರಾಮ ಇದೆಯಲ್ಲ ದಶರಥರಾಮ ಅಲ್ಲ. ಬಿಜೆಪಿಯ ರಾಮ ರಾಜ ಭವನ ಹೆಸರು ಕೂಡ ಬಿಜೆಪಿಯವರು ಬದಲಾಯಿಸಿದ್ದಾರೆ. ನಾವು ಕ್ಯಾಬಿನೆಟ್ ನಲ್ಲಿ ಒಪ್ಪಿದಿವಾ ಇಲ್ವಲ್ಲ? ಯೋಜನಾ ಆಯೋಗದ ಹೆಸರನ್ನು ಕೂಡ ಬದಲಾಯಿಸಿದ್ದಾರೆ ಬಿಜೆಪಿ ಅವರಿಗೆ ನೀತಿಯೇ ಇಲ್ಲ ಪ್ರಧಾನಿ ಆಯೋಗ ಅದು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM1 Min Read

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM1 Min Read

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ! ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್

13/04/2026 3:48 PM2 Mins Read
Recent News

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 4:55 PM

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ! ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್

13/04/2026 3:48 PM

ಮತದಾರರ ಪಟ್ಟಿಯಲ್ಲಿ ಉಳಿಯುವುದು ನಾಗರಿಕರ ಹಕ್ಕು: ಚುನಾವಣಾ ನೆಪದಲ್ಲಿ ಕುರುಡಾಗಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್!

13/04/2026 3:37 PM
State News
KARNATAKA

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

By kannadanewsnow0913/04/2026 4:55 PM KARNATAKA 1 Min Read

ಬೆಂಗಳೂರು: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-  ರೂಪ್ಸಾ -…

BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ

13/04/2026 4:49 PM

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೆ ಸೀಟಿನಲ್ಲೇ ಸಿಗಲಿದೆ ಬಿಸಿಬಿಸಿ ಆಹಾರ! ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್

13/04/2026 3:48 PM

ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ; ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

13/04/2026 3:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.