ಕೊಡಗು : ಮಡಿಕೇರಿ ತಾಲೂಕಿನ ಬೊಳಿಬಾಣೆ ಎಂಬಲ್ಲಿ ನಿರಂತರ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ಅಪಾಯಗಳು ಹೆಚ್ಚಾಗುತ್ತಿದೆ. ಭಾರೀ ಮಳೆಗೆ ಜಲಾವೃತಗೊಂಡ ರಸ್ತೆಯಲ್ಲಿ ಜೀಪ್ ಚಲಿಸಲು ಮುಂದಾದಗ ಇಂಜಿನ್ ಆಫ್ ಆಗಿ ನೀರಿನೊಳಗೆ ಜೀಪ್ವೊಂದು ಸಿಲುಕಿಕೊಂಡಿತ್ತು.
BIG NEWS: ಜು.22ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ
ಎದೆಮಟ್ಟದ ನೀರಿನಲ್ಲಿ ಜೀಪ್ ಓಡಿಸಲು ಯತ್ನಿಸಿದ್ದಾರೆ. ಜೀಪ್ ಮುಂದೆ ಸಾಗದ ಕಾರಣ ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳೀಯರಿಂದ ಜೀಪ್ ಮತ್ತು ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ.