Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM

ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಗೆ ಪ್ರಧಾನಿ ಮೋದಿ ಅಭಿನಂದನೆ

04/06/2025 11:58 AM

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ
KARNATAKA

40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ

By kannadanewsnow0520/02/2024 7:38 AM

ರಾಮನಗರ : ಕಳೆದೊಂದು ವಾರದಿಂದ ವಕೀಲ ಸಂಘ ಮಾಡ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪೋಲಿಸರು-ವಕೀಲರ ನಡುವಿನ ಸಂಘರ್ಷ ಮುಂದುವರಿದಿದೆ. 40 ವಕೀಲರ ಮೇಲೆ ಎಫ್‌ಐಆರ್ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ.

ಇದೆ ವೇಳೆ ವಕೀಲರ ಈ ಒಂದು ಪ್ರತಿಭಟನೆಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ವಕೀಲರ ಸಮಸ್ಯೆ ಆಲಿಸಿದ ಹೆಚ್‌ಡಿಕೆ ಈ ವಿಚಾರದಲ್ಲಿ ಕೇವಲ ಪಿಎಸ್‌ಐ ಮಾತ್ರವಲ್ಲ, ಎಸ್ಪಿಯನ್ನೇ ಸಸ್ಪೆಂಡ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

BBMP budget: ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಬಿಬಿಎಂಪಿ ಸಿದ್ದ

ರಾಮನಗರ ಪೊಲೀಸರ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ ನೀವು ಅಧಿಕಾರಿಗಳ ಅಥವಾ ಗುಲಾಮರ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಎಲ್ಲಾ ಗೊತ್ತಿದೆ. ಬೆಳಗ್ಗೆ ಅವನು ಯಾವನೋ ಎಂಪಿ ಫೋನ್ ಮಾಡುತ್ತಾನೆ. ಅಧಿಕಾರಿಗಳು ಚೇರ್ನಿಂದ ಎದ್ದು ಸೆಲ್ಯೂಟ್ ಹೊಡಿತಾರೆ. ಏನು ಮಾಡಿಕೊಳ್ಳುತ್ತಾರೆ ನಾನು ನೋಡಿಕೊಳ್ಳುತ್ತೇನೆ ಅಂತಾನೆ.

ಸದ್ಯಕ್ಕೆ ರಾಜ್ಯದಲ್ಲಿ ‘ಲೋಡ್‌ ಶೆಡ್ಡಿಂಗ್‌’ ಇಲ್ಲ : ಇಂಧನ ಸಚಿವ ಕೆಜೆ ಜಾರ್ಜ್ ಹೇಳಿಕೆ

ಎರಡು ಮೂರು ಸಾವಿರ ವಕೀಲರ ಜೊತೆ ಈಗ ನಡೆದುಕೊಳ್ಳುವುದು? ಇದೇನಾ ನೀವು ಆಡಳಿತ ನಡೆಸುವುದು? ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯವನ್ನ ಎಲ್ಲಿಗೆ ಒಯ್ಯಬೇಕು ಅಂತ ಅಂದುಕೊಂಡಿದ್ದೀರಿ ಅಧಿಕಾರಿಗಳು ಗುಲಾಮರಾಗಬಾರದು ಎಂದು ಕಿಡಿ ಕಾರಿದರು.

ಯಾರೋ ರಫೀಕ್ ಎಂಬಾತ ವಕೀಲರ ಮೇಲೆ ದೂರು ನೀಡಿದ್ದಾನೆ. ಯಾರೋ ಪ್ರಗತಿಪರರು ವಕೀಲರ ಸಂಘದಲ್ಲಿ ಹೋಗಿ ಗಲಾಟೆ ಆಗಿದೆ ಅಂದರು. ಎಷ್ಟು ಜನ ಪ್ರಗತಿಪರರಿಗೆ ಗಾಯ ಆಗಿದೆ? ಎಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ? ಇಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಮಂತ್ರಿ ಆಡಳಿತ ಮಾಡ್ತಿದ್ದೀರಾ ಅಥವಾ ಪ್ರಗತಿಪರರು ಆಡಳಿತ ಮಾಡ್ತಿದ್ದೀರಾ? ಎಂದು ಕಿಡಿ ಕಾರಿದರು.

BREAKING : ಮೈಸೂರಿನಲ್ಲಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಷಿಯನ್ ಸಾವು

ಚಾನ್ ಪಾಷಾ ಎಂಬ ವ್ಯಕ್ತಿ ನ್ಯಾಯಾಂಗ ನಿಂದನೆ ಪೋಸ್ಟ್ ಹಾಕಿದ್ದ. ಆತನ ಮೇಲೆ ಯಾವ ಸೆಕ್ಷನ್ ಹಾಕಿದ್ರಿ? ಆತನ ಪರವಾಗಿ ವಕೀಲರ ಸಂಘಕ್ಕೆ ರಫೀಕ್ ಹಾಗೂ ಪ್ರಗತಿಪರರು ಹೋಗಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕನ ಕೈವಾಡ ಏನು ಎಂಬುದು ನನಗೆ ಗೊತ್ತು? ಬೆಂಗಳೂರಿನಿಂದ ಯಾವನು ಡೈರೆಕ್ಷನ್ ಕೊಟ್ಟ ಅಂತ ಗೊತ್ತು. ಈ ಘಟನೆಯನ್ನ ಮುಚ್ಚಿಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ವಸತಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾವಣೆ : ಸದನದಲ್ಲಿ ವಾಕ್ಸಮರ

Share. Facebook Twitter LinkedIn WhatsApp Email

Related Posts

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM1 Min Read

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM1 Min Read

BREAKING : ಇಂದು ವಿಧಾನಸೌಧದಲ್ಲಿ ‘RCB’ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ : ರಾಜ್ಯ ಸರ್ಕಾರ ನಿರ್ಧಾರ

04/06/2025 11:27 AM1 Min Read
Recent News

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

04/06/2025 12:07 PM

ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಗೆ ಪ್ರಧಾನಿ ಮೋದಿ ಅಭಿನಂದನೆ

04/06/2025 11:58 AM

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM

BREAKING: ಆಪರೇಷನ್ ಸಿಂಧೂರ್ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆ

04/06/2025 11:34 AM
State News
KARNATAKA

BIG NEWS : ‘RCB’ ಎಲ್ಲಾ ಆಟಗಾರರಿಗೂ, ಅಭಿಮಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ : ಸಿಎಂ ಸಿದ್ದರಾಮಯ್ಯ

By kannadanewsnow0504/06/2025 12:07 PM KARNATAKA 1 Min Read

ಬೆಂಗಳೂರು : ಐಪಿಎಲ್ 18 ನೇ ಆವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.…

SHOCKING : ಚೊಚ್ಚಲ ಟ್ರೊಫಿ ಗೆದ್ದ ‘RCB’ : ಸಂಭ್ರಮಾಚರಣೆ ವೇಳೆ ‘ಹೃದಯಾಘಾತದಿಂದ’ ಕಟ್ಟಾ ಅಭಿಮಾನಿ ಸಾವು!

04/06/2025 11:48 AM

BREAKING : ಇಂದು ವಿಧಾನಸೌಧದಲ್ಲಿ ‘RCB’ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ : ರಾಜ್ಯ ಸರ್ಕಾರ ನಿರ್ಧಾರ

04/06/2025 11:27 AM

BIG NEWS : ‘RCB’ ತಂಡದ ಆಟಗಾರರಿಗೆ ಸನ್ಮಾನ ಮಾಡುವ ಕುರಿತು ಚರ್ಚಿಸುತ್ತೇವೆ : ಡಿಸಿಎಂ ಡಿಕೆ ಶಿವಕುಮಾರ್

04/06/2025 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.