Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ
KARNATAKA

40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ

By kannadanewsnow0520/02/2024 7:38 AM

ರಾಮನಗರ : ಕಳೆದೊಂದು ವಾರದಿಂದ ವಕೀಲ ಸಂಘ ಮಾಡ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪೋಲಿಸರು-ವಕೀಲರ ನಡುವಿನ ಸಂಘರ್ಷ ಮುಂದುವರಿದಿದೆ. 40 ವಕೀಲರ ಮೇಲೆ ಎಫ್‌ಐಆರ್ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ.

ಇದೆ ವೇಳೆ ವಕೀಲರ ಈ ಒಂದು ಪ್ರತಿಭಟನೆಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ವಕೀಲರ ಸಮಸ್ಯೆ ಆಲಿಸಿದ ಹೆಚ್‌ಡಿಕೆ ಈ ವಿಚಾರದಲ್ಲಿ ಕೇವಲ ಪಿಎಸ್‌ಐ ಮಾತ್ರವಲ್ಲ, ಎಸ್ಪಿಯನ್ನೇ ಸಸ್ಪೆಂಡ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

BBMP budget: ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಬಿಬಿಎಂಪಿ ಸಿದ್ದ

ರಾಮನಗರ ಪೊಲೀಸರ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ ನೀವು ಅಧಿಕಾರಿಗಳ ಅಥವಾ ಗುಲಾಮರ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಎಲ್ಲಾ ಗೊತ್ತಿದೆ. ಬೆಳಗ್ಗೆ ಅವನು ಯಾವನೋ ಎಂಪಿ ಫೋನ್ ಮಾಡುತ್ತಾನೆ. ಅಧಿಕಾರಿಗಳು ಚೇರ್ನಿಂದ ಎದ್ದು ಸೆಲ್ಯೂಟ್ ಹೊಡಿತಾರೆ. ಏನು ಮಾಡಿಕೊಳ್ಳುತ್ತಾರೆ ನಾನು ನೋಡಿಕೊಳ್ಳುತ್ತೇನೆ ಅಂತಾನೆ.

ಸದ್ಯಕ್ಕೆ ರಾಜ್ಯದಲ್ಲಿ ‘ಲೋಡ್‌ ಶೆಡ್ಡಿಂಗ್‌’ ಇಲ್ಲ : ಇಂಧನ ಸಚಿವ ಕೆಜೆ ಜಾರ್ಜ್ ಹೇಳಿಕೆ

ಎರಡು ಮೂರು ಸಾವಿರ ವಕೀಲರ ಜೊತೆ ಈಗ ನಡೆದುಕೊಳ್ಳುವುದು? ಇದೇನಾ ನೀವು ಆಡಳಿತ ನಡೆಸುವುದು? ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯವನ್ನ ಎಲ್ಲಿಗೆ ಒಯ್ಯಬೇಕು ಅಂತ ಅಂದುಕೊಂಡಿದ್ದೀರಿ ಅಧಿಕಾರಿಗಳು ಗುಲಾಮರಾಗಬಾರದು ಎಂದು ಕಿಡಿ ಕಾರಿದರು.

ಯಾರೋ ರಫೀಕ್ ಎಂಬಾತ ವಕೀಲರ ಮೇಲೆ ದೂರು ನೀಡಿದ್ದಾನೆ. ಯಾರೋ ಪ್ರಗತಿಪರರು ವಕೀಲರ ಸಂಘದಲ್ಲಿ ಹೋಗಿ ಗಲಾಟೆ ಆಗಿದೆ ಅಂದರು. ಎಷ್ಟು ಜನ ಪ್ರಗತಿಪರರಿಗೆ ಗಾಯ ಆಗಿದೆ? ಎಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ? ಇಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಮಂತ್ರಿ ಆಡಳಿತ ಮಾಡ್ತಿದ್ದೀರಾ ಅಥವಾ ಪ್ರಗತಿಪರರು ಆಡಳಿತ ಮಾಡ್ತಿದ್ದೀರಾ? ಎಂದು ಕಿಡಿ ಕಾರಿದರು.

BREAKING : ಮೈಸೂರಿನಲ್ಲಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಷಿಯನ್ ಸಾವು

ಚಾನ್ ಪಾಷಾ ಎಂಬ ವ್ಯಕ್ತಿ ನ್ಯಾಯಾಂಗ ನಿಂದನೆ ಪೋಸ್ಟ್ ಹಾಕಿದ್ದ. ಆತನ ಮೇಲೆ ಯಾವ ಸೆಕ್ಷನ್ ಹಾಕಿದ್ರಿ? ಆತನ ಪರವಾಗಿ ವಕೀಲರ ಸಂಘಕ್ಕೆ ರಫೀಕ್ ಹಾಗೂ ಪ್ರಗತಿಪರರು ಹೋಗಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕನ ಕೈವಾಡ ಏನು ಎಂಬುದು ನನಗೆ ಗೊತ್ತು? ಬೆಂಗಳೂರಿನಿಂದ ಯಾವನು ಡೈರೆಕ್ಷನ್ ಕೊಟ್ಟ ಅಂತ ಗೊತ್ತು. ಈ ಘಟನೆಯನ್ನ ಮುಚ್ಚಿಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ವಸತಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾವಣೆ : ಸದನದಲ್ಲಿ ವಾಕ್ಸಮರ

Share. Facebook Twitter LinkedIn WhatsApp Email

Related Posts

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM2 Mins Read

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM1 Min Read

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM2 Mins Read
Recent News

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ಫಿಲಿಪೈನ್ಸ್ ನಲ್ಲಿ 6.0 ತೀವ್ರತೆಯ ಭೂಕಂಪ | Earthquake

28/06/2025 6:32 AM
State News
KARNATAKA

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

By kannadanewsnow5728/06/2025 6:45 AM KARNATAKA 2 Mins Read

ಧಾರವಾಡ: ಪಂಢರಪುರ ಕ್ಷೇತ್ರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಯಲ್ಲಿ ಪಾಲ್ಗೋಳ್ಳುವ ಯಾತ್ರಾರ್ಥಿಗಳಿಗೆ ಅನುಕೂಲಕರ ಪ್ರಯಾಣವನ್ನು ಕಲ್ಪಿಸಲು ಭಾರತೀಯ ರೈಲ್ವೆಯು ಕರ್ನಾಟಕದ…

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM

BIG NEWS : ರಾಜ್ಯದಲ್ಲಿ ‘ಅಪರಾಧಗಳ ತಡೆಗೆ’ ಮಹತ್ವದ ಕ್ರಮ: ‘ಮನೆ ಮನೆಗೆ ಪೊಲೀಸ್’ ಉಪಕ್ರಮ ಜಾರಿ.!

28/06/2025 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.