Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈಗ ‘ಆಧಾರ್’ ಕೈಯಲ್ಲಿಡಿದು ಓಡಾಡ್ಬೇಕಲ್ಲ ; ‘UIDAI’ ಹೊಸ ಅಪ್ಲಿಕೇಶನ್ ಬಿಡುಗಡೆ, ಬಳಸುವುದು ಹೇಗೆ ಗೊತ್ತಾ?

10/11/2025 3:46 PM

ಮಾಲಿಯಲ್ಲಿ 5 ಭಾರತೀಯ ಪ್ರಜೆಗಳ ಅಪಹರಣ; ಸುರಕ್ಷಿತ ಬಿಡುಗಡೆಗಾಗಿ ರಾಯಭಾರ ಕಚೇರಿ ಪ್ರಯತ್ನ

10/11/2025 3:43 PM

BIG NEWS: ಹಬ್ಬದ ವೇಳೆಯಲ್ಲಿ ಹಿಂದೂಗಳು ‘ಬಾರ್’ನಲ್ಲಿ ಇರ್ತಾರೆ: ಮಾಜಿ ಸಚಿವ H ಆಂಜನೇಯ ವಿವಾದಾತ್ಮಕ ಹೇಳಿಕೆ

10/11/2025 3:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು
KARNATAKA

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

By kannadanewsnow0905/11/2025 11:48 AM

ಶಿವಮೊಗ್ಗ: ರಾಜ್ಯದಲ್ಲಿ ಬೆಚ್ಚಿ ಬೀಳಿಸು ಘಟನೆ ಎನ್ನುವಂತೆ ಸರ್ಕಾರಿ ವೈದ್ಯೆಯೇ ಅಪ್ರಾಪ್ತೆಗೆ ಗರ್ಭಪಾತ ಮಾಡಿ ಭ್ರೂಣಹತ್ಯೆ ಮಾಡಿರುವಂತ ಘಟನೆ ಸಾಗರದಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಪ್ರಸೂತಿ ತಜ್ಞ ವೈದ್ಯೆ ಸೇರಿದಂತೆ 9 ಮಂದಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ತಾಯಿ ನೀಡಿದಂತ ದೂರಿನ ಹಿನ್ನಲೆಯಲ್ಲಿ ಭಾರತೀಯ ನ್ಯಾಯಸಂಹಿತೆ 2023ರ ಕಲಂ 64(2)(ಎಂ), 89, 3(5) ಹಾಗೂ ಪೋಕ್ಸೋ ಕಾಯ್ದೆ 2012ರ ಕಲಂ 6ರ ಅಡಿಯಲ್ಲಿ ಎ1 ಆರೋಪಿಯಾಗಿ ಅಪ್ರಾಪ್ತ, ಎ2 ಆರೋಪಿಯಾಗಿ ಕುಮಾರ್, ಎ3 ಆರೋಪಿಯಾಗಿ ದೂಗೂರು ಪರಮೇಶ್ವರ, ಎ4 ಆರೋಪಿಯಾಗಿ ಡಾ.ಪ್ರತಿಮಾ ಸೇರಿದಂತೆ 9 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೀಗೆ ದೂರು ದಾಖಲಾದಂತ ಕೆಲವೇ ಗಂಟೆಯಲ್ಲಿ ಅಪ್ರಾಪ್ತನನ್ನು ಸಾಗರ ಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇನ್ನೂ ಪೋಕ್ಸೋ ಹಾಗೂ ಅಕ್ರಮವಾಗಿ ಭ್ರೂಣಹತ್ಯೆ ಪ್ರಕರಣ ದಾಖಲಾಗುತ್ತಿದ್ದಂತೇ, ಇನ್ನುಳಿದಂತ ಆರೋಪಿಗಳಾದ ಎ2  ಆರೋಪಿ ಕುಮಾರ, ಎ3 ಆರೋಪಿ ದೂಗೂರು ಪರಮೇಶ್ವರ, ಎ4 ಆರೋಪಿ ಡಾ.ಪ್ರತಿಮಾ ಸೇರಿದಂತೆ ಎಲ್ಲರೂ ನಾಪತ್ತೆಯಾಗಿದ್ದಾರೆ. ಅವರ ಪತ್ತೆ ಹಾಗೂ ಬಂಧನಕ್ಕೆ ಸಾಗರ ತಾಲ್ಲೂಕು ಎಎಸ್ಪಿ ಡಾ.ಬೆನಕ ಪ್ರಸಾದ್ ನೇತೃತ್ವದಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಅಂಡ್ ಟೀಂ ಬಲೆ ಬೀಸಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ರಾಜ್ಯದ ಡಿಪ್ಲೋಮಾ, ಪದವೀಧರರೇ ಗಮನಿಸಿ :`ಯುವನಿಧಿ ಯೋಜನೆ’ಗೆ ಅರ್ಜಿ ಆಹ್ವಾನ

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಅರಿವು ಸಾಲ’ ಯೋಜನೆಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

BIG NEWS: ಹಬ್ಬದ ವೇಳೆಯಲ್ಲಿ ಹಿಂದೂಗಳು ‘ಬಾರ್’ನಲ್ಲಿ ಇರ್ತಾರೆ: ಮಾಜಿ ಸಚಿವ H ಆಂಜನೇಯ ವಿವಾದಾತ್ಮಕ ಹೇಳಿಕೆ

10/11/2025 3:38 PM1 Min Read

ಶಿವಮೊಗ್ಗ: ನ.11ರ ನಾಳೆ ಸಾಗರ ಪಟ್ಟಣದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ತಯ | Power Cut

10/11/2025 3:32 PM1 Min Read

ಜೈಲಿನಲ್ಲಿ ಉಗ್ರರಿಗೆ ರಾಜಾತಿಥ್ಯ, ಇದು ಕಾಂಗ್ರೆಸ್‌ ಪ್ರಾಯೋಜಿತ ಕೃತ್ಯ: ಆರ್‌.ಅಶೋಕ್

10/11/2025 3:21 PM1 Min Read
Recent News

ಈಗ ‘ಆಧಾರ್’ ಕೈಯಲ್ಲಿಡಿದು ಓಡಾಡ್ಬೇಕಲ್ಲ ; ‘UIDAI’ ಹೊಸ ಅಪ್ಲಿಕೇಶನ್ ಬಿಡುಗಡೆ, ಬಳಸುವುದು ಹೇಗೆ ಗೊತ್ತಾ?

10/11/2025 3:46 PM

ಮಾಲಿಯಲ್ಲಿ 5 ಭಾರತೀಯ ಪ್ರಜೆಗಳ ಅಪಹರಣ; ಸುರಕ್ಷಿತ ಬಿಡುಗಡೆಗಾಗಿ ರಾಯಭಾರ ಕಚೇರಿ ಪ್ರಯತ್ನ

10/11/2025 3:43 PM

BIG NEWS: ಹಬ್ಬದ ವೇಳೆಯಲ್ಲಿ ಹಿಂದೂಗಳು ‘ಬಾರ್’ನಲ್ಲಿ ಇರ್ತಾರೆ: ಮಾಜಿ ಸಚಿವ H ಆಂಜನೇಯ ವಿವಾದಾತ್ಮಕ ಹೇಳಿಕೆ

10/11/2025 3:38 PM

ಶಿವಮೊಗ್ಗ: ನ.11ರ ನಾಳೆ ಸಾಗರ ಪಟ್ಟಣದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ತಯ | Power Cut

10/11/2025 3:32 PM
State News
KARNATAKA

BIG NEWS: ಹಬ್ಬದ ವೇಳೆಯಲ್ಲಿ ಹಿಂದೂಗಳು ‘ಬಾರ್’ನಲ್ಲಿ ಇರ್ತಾರೆ: ಮಾಜಿ ಸಚಿವ H ಆಂಜನೇಯ ವಿವಾದಾತ್ಮಕ ಹೇಳಿಕೆ

By kannadanewsnow0910/11/2025 3:38 PM KARNATAKA 1 Min Read

ಹಾವೇರಿ: ಹಬ್ಬದ ವೇಳೆಯಲ್ಲಿ ಹಿಂದೂಗಳು ಬಾರ್ ನಲ್ಲಿ ಇರುತ್ತಾರೆ ಎಂಬುದಾಗಿ ಮಾಜಿ ಸಚಿವ ಹೆಚ್.ಆಂಜನೇಯ ಹೊಸ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.…

ಶಿವಮೊಗ್ಗ: ನ.11ರ ನಾಳೆ ಸಾಗರ ಪಟ್ಟಣದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ತಯ | Power Cut

10/11/2025 3:32 PM

ಜೈಲಿನಲ್ಲಿ ಉಗ್ರರಿಗೆ ರಾಜಾತಿಥ್ಯ, ಇದು ಕಾಂಗ್ರೆಸ್‌ ಪ್ರಾಯೋಜಿತ ಕೃತ್ಯ: ಆರ್‌.ಅಶೋಕ್

10/11/2025 3:21 PM

ರೈಲ್ವೆ ಕಾಮಗಾರಿ ಹಿನ್ನಲೆ: ಚೆನ್ನೈ, ಬೆಂಗಳೂರು ಎಕ್ಸ್ ಪ್ರೆಸ್ ಸೇರಿ 5 ರೈಲುಗಳ ಸಂಚಾರದಲ್ಲಿ ವ್ಯತ್ಯಯ

10/11/2025 3:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.