Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನಾಸಿಕ್ ನಲ್ಲಿ ಕಾರು-ಬೈಕ್ ಡಿಕ್ಕಿ: ಮಹಿಳೆಯರು, ಮಗು ಸೇರಿ 7 ಮಂದಿ ಸಾವು | accident

17/07/2025 10:26 AM

ಏಷ್ಯಾದಲ್ಲಿ ಭಾರತ ನಾಲ್ಕನೇ ಆದ್ಯತೆಯ ಮಾರುಕಟ್ಟೆ: BofA ಸಮೀಕ್ಷೆ

17/07/2025 10:18 AM

SHOCKING : ಊಟ ಮಾಡೋಕೆ ಬಾಕ್ಸ್ ಓಪನ್ ಮಾಡುವಾಗಲೇ ‘ಹೃದಯಾಘಾತ’ ದಿಂದ ವಿದ್ಯಾರ್ಥಿನಿ ಸಾವು!

17/07/2025 10:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Fact Check : ರೈತರಿಗೆ ‘ಟ್ರ್ಯಾಕ್ಟರ್ ಖರೀದಿ’ಗೆ ಸರ್ಕಾರ ‘ಶೇ.50ರಷ್ಟು ಸಬ್ಸಿಡಿ’ ನೀಡ್ತಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ
INDIA

Fact Check : ರೈತರಿಗೆ ‘ಟ್ರ್ಯಾಕ್ಟರ್ ಖರೀದಿ’ಗೆ ಸರ್ಕಾರ ‘ಶೇ.50ರಷ್ಟು ಸಬ್ಸಿಡಿ’ ನೀಡ್ತಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ

By KannadaNewsNow19/02/2024 4:18 PM

ನವದೆಹಲಿ : ದೇಶಾದ್ಯಂತ ಕೋಟ್ಯಂತರ ರೈತರಿಗಾಗಿ ಕೇಂದ್ರ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನ ನಡೆಸುತ್ತಿದೆ. ಈ ಕೆಲವು ಯೋಜನೆಗಳಲ್ಲಿ, ರೈತರಿಗೆ ಸಬ್ಸಿಡಿಗಳನ್ನು ನೀಡಲಾಗುತ್ತದೆ, ಆದರೆ ಕೆಲವು ಯೋಜನೆಗಳಲ್ಲಿ ಸರ್ಕಾರವು ಆರ್ಥಿಕ ಸಹಾಯವನ್ನ ನೀಡುತ್ತದೆ. ಇದು ರೈತರಿಗೆ ಸಾಕಷ್ಟು ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರಗಳಿಂದ ಟ್ರಾಕ್ಟರುಗಳನ್ನ ಖರೀದಿಸಲು ರೈತರಿಗೆ ಸಬ್ಸಿಡಿ ನೀಡುವ ವ್ಯವಸ್ಥೆಯೂ ಇದೆ, ಇದರಲ್ಲಿ ಸರ್ಕಾರವು ಬಡ ರೈತರಿಗೆ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಯೋಜನೆಯ ಬಗ್ಗೆ ಅಂತಹ ಒಂದು ಸುದ್ದಿ ಬಹಳ ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ ರೈತರಿಗೆ ಭಾರಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವೈರಲ್ ಸುದ್ದಿಯಲ್ಲಿ ಇರೋದೇನು.?
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಸುದ್ದಿಯಲ್ಲಿ, ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನ ಕೇಂದ್ರ ಸರ್ಕಾರ ನಡೆಸುತ್ತಿದೆ, ಈ ಯೋಜನೆಯಡಿ ರೈತರಿಗೆ ಟ್ರಾಕ್ಟರುಗಳನ್ನ ಖರೀದಿಸಲು ಸಹಾಯ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯಡಿ, ದೇಶದ ಬಡ ರೈತರು ಟ್ರಾಕ್ಟರುಗಳ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇಕಡಾ 50ರಷ್ಟು ಸಬ್ಸಿಡಿ ಪಡೆಯುತ್ತಾರೆ. ಈ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದಿದೆ. ಇಷ್ಟಕ್ಕೂ ಇಂತಹ ಯೋಜನೆಯನ್ನ ಸರ್ಕಾರ ನಡೆಸುತ್ತಿದ್ಯಾ.?

ವೈರಲ್ ಸುದ್ದಿಯ ಬಗ್ಗೆ ಸರ್ಕಾರ ಹೇಳಿದ್ದೇನು.?
ಈ ಯೋಜನೆಯ ಸತ್ಯದ ಬಗ್ಗೆ ಮಾತನಾಡುವುದಾದ್ರೆ ಅದು ಸಂಪೂರ್ಣವಾಗಿ ನಕಲಿಯಾಗಿದ್ದು, ದೇಶಾದ್ಯಂತದ ರೈತರನ್ನ ಇದರಿಂದ ದಾರಿತಪ್ಪಿಸಲಾಗುತ್ತಿದೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಈಗಾಗಲೇ ಎಚ್ಚರಿಕೆ ನೀಡಿದ್ದು, ಅಂತಹ ಯಾವುದೇ ಸಬ್ಸಿಡಿ ಯೋಜನೆಯನ್ನ ಸರ್ಕಾರ ನಡೆಸುತ್ತಿಲ್ಲ ಎಂದು ಹೇಳಿದೆ. ಪಿಎಂ ಟ್ರಾಕ್ಟರ್ ಯೋಜನೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸುದ್ದಿಗಳು ಸಂಪೂರ್ಣವಾಗಿ ನಕಲಿಯಾಗಿದೆ. ಇದರಲ್ಲಿ, ಅಂತಹ ಯಾವುದೇ ವೆಬ್ಸೈಟ್ ಅಥವಾ ಲಿಂಕ್ ಕ್ಲಿಕ್ ಮಾಡದಂತೆ ಎಲ್ಲಾ ರೈತರಿಗೆ ಸೂಚಿಸಲಾಗಿದೆ.

A #fake website is claiming to provide tractor subsidies to farmers under the Ministry of Agriculture's '𝐏𝐌 𝐊𝐢𝐬𝐚𝐧 𝐓𝐫𝐚𝐜𝐭𝐨𝐫 𝐘𝐨𝐣𝐚𝐧𝐚'#PIBFactCheck

▶️This website is fraudulent and should not be trusted

▶️@AgriGoI is not running any such scheme. pic.twitter.com/j9joPtAg0h

— PIB Fact Check (@PIBFactCheck) June 1, 2023

 

ಕೇಂದ್ರ ಸರ್ಕಾರವು ರೈತರಿಗಾಗಿ ಅನೇಕ ರೀತಿಯ ಯೋಜನೆಗಳನ್ನ ನಡೆಸುತ್ತಿದೆ, ಆದರೆ ಟ್ರಾಕ್ಟರುಗಳಿಗೆ ಶೇಕಡಾ 50 ರಷ್ಟು ಸಬ್ಸಿಡಿ ನೀಡುವ ಯಾವುದೇ ಯೋಜನೆಯನ್ನ ನಡೆಸಲಾಗುತ್ತಿಲ್ಲ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ರೈತರಿಗೆ ಟ್ರಾಕ್ಟರುಗಳನ್ನ ಖರೀದಿಸಲು ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೆ, ಟ್ರಾಕ್ಟರುಗಳು ಇತ್ಯಾದಿಗಳನ್ನ ಖರೀದಿಸಲು ಸಾಲಗಳು ಸುಲಭವಾಗಿ ಲಭ್ಯವಿವೆ, ಇದಕ್ಕಾಗಿ, ಅಗ್ಗದ ಬಡ್ಡಿದರಗಳಲ್ಲಿ ಸಾಲಗಳನ್ನ ಒದಗಿಸಲಾಗುತ್ತದೆ. ಲಕ್ಷಾಂತರ ರೈತರು ಇಂತಹ ಯೋಜನೆಗಳ ಪ್ರಯೋಜನಗಳನ್ನ ಪಡೆಯುತ್ತಾರೆ.

 

 

BREAKING : ಉತ್ತರ ಪ್ರದೇಶದಲ್ಲಿ 10 ಲಕ್ಷ ಕೋಟಿ ಮೌಲ್ಯದ 14,000 ಯೋಜನೆಗಳಿಗೆ ‘ಪ್ರಧಾನಿ ಮೋದಿ’ ಚಾಲನೆ

BREAKING: ಬೆಂಗಳೂರಿನ ‘ರಾಕ್ ಲೈನ್ ಮಾಲ್’ ಬೀಗಮುದ್ರೆ ತೆರವಿಗೆ ‘ಹೈಕೋರ್ಟ್’ ಆದೇಶ

ICICI ಮಾಜಿ ಸಿಇಒ ‘ಚಂದಾ ಕೊಚ್ಚರ್, ಪತಿ’ CBI ಬಂಧಿಸಿದ್ದು ‘ಅಧಿಕಾರ ದುರುಪಯೋಗ’ಕ್ಕೆ ಸಮ : ಹೈಕೋರ್ಟ್

Share. Facebook Twitter LinkedIn WhatsApp Email

Related Posts

BREAKING: ನಾಸಿಕ್ ನಲ್ಲಿ ಕಾರು-ಬೈಕ್ ಡಿಕ್ಕಿ: ಮಹಿಳೆಯರು, ಮಗು ಸೇರಿ 7 ಮಂದಿ ಸಾವು | accident

17/07/2025 10:26 AM1 Min Read

ಏಷ್ಯಾದಲ್ಲಿ ಭಾರತ ನಾಲ್ಕನೇ ಆದ್ಯತೆಯ ಮಾರುಕಟ್ಟೆ: BofA ಸಮೀಕ್ಷೆ

17/07/2025 10:18 AM1 Min Read

SHOCKING : ಊಟ ಮಾಡೋಕೆ ಬಾಕ್ಸ್ ಓಪನ್ ಮಾಡುವಾಗಲೇ ‘ಹೃದಯಾಘಾತ’ ದಿಂದ ವಿದ್ಯಾರ್ಥಿನಿ ಸಾವು!

17/07/2025 10:17 AM1 Min Read
Recent News

BREAKING: ನಾಸಿಕ್ ನಲ್ಲಿ ಕಾರು-ಬೈಕ್ ಡಿಕ್ಕಿ: ಮಹಿಳೆಯರು, ಮಗು ಸೇರಿ 7 ಮಂದಿ ಸಾವು | accident

17/07/2025 10:26 AM

ಏಷ್ಯಾದಲ್ಲಿ ಭಾರತ ನಾಲ್ಕನೇ ಆದ್ಯತೆಯ ಮಾರುಕಟ್ಟೆ: BofA ಸಮೀಕ್ಷೆ

17/07/2025 10:18 AM

SHOCKING : ಊಟ ಮಾಡೋಕೆ ಬಾಕ್ಸ್ ಓಪನ್ ಮಾಡುವಾಗಲೇ ‘ಹೃದಯಾಘಾತ’ ದಿಂದ ವಿದ್ಯಾರ್ಥಿನಿ ಸಾವು!

17/07/2025 10:17 AM

BREAKING : ಕೊಪ್ಪಳದಲ್ಲಿ ಸತತ ಮಳೆಯಿಂದ ಮನೆ ಕುಸಿದು, ಒಂದೂವರೆ ವರ್ಷದ ಮಗು ಸಾವು : 6 ಜನರಿಗೆ ಗಾಯ!

17/07/2025 10:06 AM
State News
KARNATAKA

BREAKING : ಕೊಪ್ಪಳದಲ್ಲಿ ಸತತ ಮಳೆಯಿಂದ ಮನೆ ಕುಸಿದು, ಒಂದೂವರೆ ವರ್ಷದ ಮಗು ಸಾವು : 6 ಜನರಿಗೆ ಗಾಯ!

By kannadanewsnow0517/07/2025 10:06 AM KARNATAKA 1 Min Read

ಬೆಂಗಳೂರು : ಕೊಪ್ಪಳದಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಸತತ ಮಳೆಯಿಂದಾಗಿ ಮನೆ ಕುಸಿದು ಒಂದುವರೆ ವರ್ಷದ ಮಗು…

ALERT : ನಿಮ್ಮ ಮೊಬೈಲ್ ನಲ್ಲಿ ಈ `ಅಪ್ಲಿಕೇಶನ್’ಗಳಿದ್ರೆ ತಕ್ಷಣವೇ ಡಿಲೀಟ್ ಮಾಡಿ.!

17/07/2025 10:05 AM

BREAKING : ನಟ ದರ್ಶನ್ ಪಾಲಿಗೆ ಇಂದು ಬಿಗ್ ಡೇ : ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಭವಿಷ್ಯ ನಿರ್ಧಾರ

17/07/2025 10:02 AM

BREAKING : ಸಚಿವ ಕೆಜೆ ಜಾರ್ಜ್ ಗೆ ಸಂಕಷ್ಟ : ಸ್ಮಾರ್ಟ್ ಮೀಟರ್ ಅಕ್ರಮ ಆರೋಪದಲ್ಲಿ ಕೋರ್ಟ್ ಗೆ ದೂರು ಸಲ್ಲಿಕೆ

17/07/2025 9:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.