ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈಗಿನ ಕಾಲದಲ್ಲಿ ಎಲ್ಲವೂ ಹಣದ ಮೇಲೆ ಅವಲಂಬಿತವಾಗಿದೆ. ಯಾವುದೇ ಕೆಲಸಗಳು ಹಣ ಇಲ್ಲದೆ ನಡೆಯುವುದಿಲ್ಲ. ಹಣ ನಮ್ಮ ಆರ್ಥಿಕ ಅಗತ್ಯತೆಗಳನ್ನು ಪೂರೈಸುತ್ತದೆ. ಆದರೆ ಕೆಲವೊಮ್ಮೆ ಕಷ್ಟಪಟ್ಟು ದುಡಿದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಬೇರೆಯವರಿಗೆ ನೀಡಿದ ಹಣ ಹಿಂತಿರುಗಿ ಬರುವುದಿಲ್ಲ. ಆರ್ಥಿಕ ಸಮಸ್ಯೆಗಳು ಹಣಕಾಸಿನ ಸಮಸ್ಯೆಗಳು ಮತ್ತು ನಾನಾ ರೀತಿಯ ತೊಂದರೆಗಳು ಪದೇ ಪದೇ ಕಾಡುತ್ತಿರುತ್ತವೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿ ದಿನನಿತ್ಯ ಬಳಸುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಸಾಮಾನ್ಯವಾಗಿ ಎಲ್ಲಾ ಪೂಜೆ ಪುನಸ್ಕಾರಗಳಲ್ಲಿ ಅಕ್ಕಿಯನ್ನು ಬಳಸಲಾಗುತ್ತದೆಹೀಗೆ ಪೂಜೆ ಮತ್ತು ಹೋಮ ಹವನಗಳಲ್ಲಿ ಅಕ್ಕಿಯನ್ನು ಬಳಸುವುದು ಬಹಳಷ್ಟು ಪೂಜನೀಯ ಮತ್ತು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಅಕ್ಕಿಯನ್ನು ಅಕ್ಷತೆ ಎಂದು ಕರೆಯಲಾಗುತ್ತದೆ. ಹೀಗೆ ದಿನನಿತ್ಯ ಮನೆಯಲ್ಲಿರುವ ಅಕ್ಕಿಯನ್ನು ಬಳಸಿ ತಂತ್ರಗಳನ್ನು ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಮನೆಯಲ್ಲಿರುವ ಅಕ್ಕಿ ಮತ್ತು ದೇವರ ಮನೆಯಲ್ಲಿರುವ ಅರಿಶಿಣ ಮತ್ತು ಕುಂಕುಮವನ್ನು ಬಳಸಿ ಶುಕ್ರವಾರ ಸೋಮವಾರ ಅಥವಾ ನಮಗೆ ವಿಶೇಷ ಎನಿಸಿದ ವಾರಗಳಲ್ಲಿ ಕೆಲವು ತಂತ್ರಗಳನ್ನು ಮಾಡುವುದರಿಂದ ಮನೆಗೆ ಅದೃಷ್ಟವನ್ನು ತಂದುಕೊಳ್ಳಬಹುದು.
ಇದರಿಂದಾಗಿ ಮನೆಗೆ ಶುಭವಾಗುತ್ತದೆ. ಅಕ್ಕಿಯು ಚಂದ್ರನಿಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ಇದು ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಇದರೊಂದಿಗೆ ಶುಭ ಫಲವನ್ನು ಪಡೆಯಲು ಸಹಾಯಕವಾಗಿದೆಮನೆಯಲ್ಲಿರುವ ಬಿಳಿ ಬಟ್ಟೆಯನ್ನು ಅಥವಾ ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಬೇಕು. ನಂತರ ಅದರಲ್ಲಿ ಒಂದು ಬಟ್ಟಲು ಅಕ್ಕಿಯನ್ನು ಹಾಕಬೇಕು. ಇದರ ಜೊತೆಗೆ ಅರಿಶಿಣ ಮತ್ತು ಕುಂಕುಮವನ್ನು ಸಹ ಹಾಕಬೇಕು. ಇಂತಹ ತಂತ್ರಗಳನ್ನು ಮಾಡುವಾಗ ಕಷ್ಟಗಳನ್ನು ಮತ್ತು ಇಷ್ಟಗಳನ್ನು ಬೇಡಿಕೊಳ್ಳಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಂತರ ಒಂದು ನಾಣ್ಯವನ್ನು ಅಥವಾ ಮನೆಯಲ್ಲಿರುವ 3 ನಾಣ್ಯಗಳನ್ನು ಅದರಲ್ಲಿ ಹಾಕಿ ಗಟ್ಟಿಯಾಗಿ ಕಟ್ಟಬೇಕು. ಗಟ್ಟಿಯಾಗಿ ಕಟ್ಟಿದ ಅಕ್ಕಿಯ ಗಂಟನ್ನು ದೇವರ ಮನೆಯಲ್ಲಿ ಇಟ್ಟು ಮೂರು ವಾರಗಳ ತನಕ ಪೂಜಿಸಬೇಕು. 3 ವಾರಗಳ ನಂತರ ಆ ಅಕ್ಕಿಯನ್ನು ಹರಿಯುವ ನೀರಿನಲ್ಲಿ ಹಾಕಬೇಕು. ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು. ಇದರಿಂದ ನಮ್ಮ ಸಕಲ ಇಷ್ಟಾರ್ಥಗಳು ಕೂಡ ಈಡೇರುತ್ತವೆ. ಈ ರೀತಿಯ ಸಣ್ಣ ಸಣ್ಣ ಪರಿಹಾರ ಕ್ರಮಗಳನ್ನು ಮಾಡುವುದರಿಂದ ಜೀವನದಲ್ಲಿರುವ ಸಕಲ ಕಷ್ಟಗಳು ದೂರವಾಗುತ್ತವೆ. ಅಕ್ಕಿಯಿಂದ ಕೇವಲ ಅನ್ನ ಮಾಡುವುದು ಮಾತ್ರವಲ್ಲದೆ ಅನೇಕ ಲಾಭಗಳಿಗೆ ಬಳಸಬಹುದು.
ಇಂತಹ ತಂತ್ರಗಳನ್ನು ನಾವು ನಿರ್ಲಕ್ಷ್ಯ ಮಾಡಬಾರದು. ಒಮ್ಮೆ ಅವುಗಳ ಪ್ರಯೋಗವನ್ನು ಮಾಡಿ ನೋಡಬೇಕು ಆಗ ಮಾತ್ರ ಅದರ ಮಹತ್ವ ನಮಗೆ ತಿಳಿಯಲು ಸಾಧ್ಯ. ಈ ರೀತಿಯಾಗಿ ದೇವರಲ್ಲಿ ನಂಬಿಕೆ ಇಟ್ಟು ಪರಿಹಾರವನ್ನು ನೀಡಬೇಕೆಂದು ಬೇಡಿಕೊಳ್ಳುತ್ತಾ ಇಂತಹ ತಂತ್ರಗಳನ್ನು ಮಾಡಬೇಕು. ಪ್ರಾಮಾಣಿಕವಾಗಿ ದುಡಿದರೂ ಯಾವುದೇ ಲಾಭವಾಗುತ್ತಿಲ್ಲ ಎಂದಾದರೆ ಇಂತಹ ತಂತ್ರಗಳನ್ನು ಮಾಡಿದರೆ ಉತ್ತಮ. ಇದರಿಂದಾಗಿ ನಮಗೆ ಬರಬೇಕಾದ ಹಣವು ನಮ್ಮ ಕೈ ಸೇರುತ್ತದೆ. ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತದೆ. ಉತ್ತಮ ರೀತಿಯಲ್ಲಿ ಜೀವನವನ್ನು ಸಾಗಿಸಬಹುದು. ಈ ರೀತಿಯಾಗಿ ನಾವು ದಿನಕ್ಕೆ ಬಳಸುವ ಅಕ್ಕಿಯಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು ಮತ್ತು ಸುಖಕರ ಜೀವನವನ್ನು ನಡೆಸಬಹುದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559