Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಅಪ್ಪಿತಪ್ಪಿಯೂ `ಸೀನು’ ಬಂದಾಗ ತಡೆಯಬೇಡಿ : ಸಾವಿನ ದವಡೆಯಿಂದ ಪಾರಾದ ವ್ಯಕ್ತಿಯ ಅನುಭವ ಒಮ್ಮೆ ಕೇಳಿ !

25/02/2026 9:43 AM

ರೈತರೇ ಗಮನಿಸಿ: ಏನಿದು ‘ಪೋಡಿ’? ಜಮೀನಿನ ಪೋಡಿ ಮಾಡಿಸುವುದು ಏಕೆ ಅಗತ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

25/02/2026 9:25 AM

BREAKING: 2026ರ ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಹೊಸ ದ್ರಾವಿಡ ಪಕ್ಷ ಘೋಷಣೆ

25/02/2026 9:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG ALERT: ಪಟಾಕಿ ಖರೀದಿಸಿ ‘ಬೈಕ್’ನಲ್ಲಿ ತೆಗೆದುಕೊಂಡು ಹೋಗ್ತಿದ್ದೀರಾ.? ಎಚ್ಚರ.! ಯಾಕೆ ಅಂತ ಈ ಸುದ್ದಿ ಓದಿ
INDIA

BIG ALERT: ಪಟಾಕಿ ಖರೀದಿಸಿ ‘ಬೈಕ್’ನಲ್ಲಿ ತೆಗೆದುಕೊಂಡು ಹೋಗ್ತಿದ್ದೀರಾ.? ಎಚ್ಚರ.! ಯಾಕೆ ಅಂತ ಈ ಸುದ್ದಿ ಓದಿ

By kannadanewsnow0931/10/2024 5:34 PM

ಹೈದರಾಬಾದ್: ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ತೆಗೆದುಕೊಂಡು ಹೋಗೋರೇ ಹೆಚ್ಚು. ನೀವು ಪಟಾಕಿ ಖರೀದಿಸಿ ಬೈಕ್ ನಲ್ಲಿ ತೆಗೆದುಕೊಂಡು ಹೋಗ್ತಿದ್ದೀರಿ ಅಂದ್ರೆ ಎಚ್ಚರಿಕೆ ವಹಿಸಬೇಕಿದೆ. ಯಾಕೆ ಅಂತ ಮುಂದೆ ಸುದ್ದಿ ಓದಿ.

ಹೈದರಾಬಾದಿನ ಏಲೂರಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿದ್ದಂತ ಇಬ್ಬರು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಗಂಗಮ್ಮದೇವಸ್ಥಾನದ ಬಳಿಯ ರಸ್ತೆಯಲ್ಲಿ ಸಾಗುತ್ತಿದ್ದಂತ ವೇಳೆಯಲ್ಲಿ ರಸ್ತೆಯಲ್ಲಿದ್ದಂತ ಗುಂಡಿಯಲ್ಲಿ ಬೈಕ್ ಇಳಿದಿದೆ. ಬೈಕ್ ರಸ್ತೆ ಗುಂಡಿಯಲ್ಲಿ ಇಳಿದು ಅಲ್ಲಾಡಿದ್ದೇ ತಡ, ಹಿಂಬದಿಯಲ್ಲಿ ವ್ಯಕ್ತಿಯೊಬ್ಬರು ಹಿಡಿದಿದ್ದಂತ ಪಟಾಕಿ ಕೆಳಗೆ ಬಿದ್ದಿದೆ.

ಬೈಕ್ ಸವಾರರು ತೆರಳುತ್ತಿದ್ದಂತ ಮಾರ್ಗದಲ್ಲೇ, ರಸ್ತೆ ಗುಂಡಿಯ ಬಳಿಯಲ್ಲೇ ಸಾರ್ವಜನಿಕರು ನಿಂತಿದ್ದರು. ಪಟಾಕಿ ರಸ್ತೆಗೆ ಬೀಳುತ್ತಿದ್ದಂತೆ ದಿಢೀರ್ ಸ್ಪೋಟಗೊಂಡಿದೆ. ಈ ಸ್ಪೋಟಕದಲ್ಲಿ ಬೈಕ್  ಸವಾರ ಸುಧಾಕರ್ ಎಂಬುವರ ದೇಶ ಛಿದ್ರಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೂ ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ರಸ್ತೆಯಲ್ಲಿದ್ದಂತ ಆರು ಸಾರ್ವಜನಿಕರು ಗಂಭೀರವಾಗಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಅವರನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸೋ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿ ಬೈಕ್ ನಲ್ಲಿ ಕೊಂಡೊಯ್ಯೋ ಮುನ್ನ ಎಚ್ಚರಿಕೆ ವಹಿಸೋದು ಮರೆಯಬೇಡಿ. ಜೀವ, ಜೀವನಕ್ಕಿಂತ ಪಟಾಕಿ ಹೊಡೆದು ಪರಿಸರ ಹಾಳು ಮಾಡೋದು, ಜೀವವನ್ನೇ ಕಳೆದುಕೊಳ್ಳುವುದು ಮುಖ್ಯವಲ್ಲ. ಎಚ್ಚರ.. ಎಚ್ಚರ..

Share. Facebook Twitter LinkedIn WhatsApp Email

Related Posts

BREAKING: 2026ರ ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಹೊಸ ದ್ರಾವಿಡ ಪಕ್ಷ ಘೋಷಣೆ

25/02/2026 9:14 AM1 Min Read

BIG NEWS : ವರದಕ್ಷಿಣೆ ಕೇಸ್ ನಲ್ಲಿ ಅತ್ತೆಯನ್ನು ಕಾನೂನು ಪ್ರಕ್ರಿಯೆಯಗೆ ಎಳೆಯವುದು ಸರಿಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

25/02/2026 9:10 AM1 Min Read

ವಲಸಿಗರಿಗೆ ವಾಣಿಜ್ಯ ಚಾಲನಾ ಪರವಾನಗಿ ಪಡೆಯುವುದನ್ನು ನಿಷೇಧಿಸಲು ‘ದಲಿಲಾ ಕಾನೂನು’ ಘೋಷಿಸಿದ ಟ್ರಂಪ್!

25/02/2026 9:00 AM1 Min Read
Recent News

ALERT : ಅಪ್ಪಿತಪ್ಪಿಯೂ `ಸೀನು’ ಬಂದಾಗ ತಡೆಯಬೇಡಿ : ಸಾವಿನ ದವಡೆಯಿಂದ ಪಾರಾದ ವ್ಯಕ್ತಿಯ ಅನುಭವ ಒಮ್ಮೆ ಕೇಳಿ !

25/02/2026 9:43 AM

ರೈತರೇ ಗಮನಿಸಿ: ಏನಿದು ‘ಪೋಡಿ’? ಜಮೀನಿನ ಪೋಡಿ ಮಾಡಿಸುವುದು ಏಕೆ ಅಗತ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

25/02/2026 9:25 AM

BREAKING: 2026ರ ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಹೊಸ ದ್ರಾವಿಡ ಪಕ್ಷ ಘೋಷಣೆ

25/02/2026 9:14 AM

BIG NEWS : ವರದಕ್ಷಿಣೆ ಕೇಸ್ ನಲ್ಲಿ ಅತ್ತೆಯನ್ನು ಕಾನೂನು ಪ್ರಕ್ರಿಯೆಯಗೆ ಎಳೆಯವುದು ಸರಿಯಲ್ಲ : ಹೈಕೋರ್ಟ್ ಮಹತ್ವದ ತೀರ್ಪು

25/02/2026 9:10 AM
State News
KARNATAKA

ALERT : ಅಪ್ಪಿತಪ್ಪಿಯೂ `ಸೀನು’ ಬಂದಾಗ ತಡೆಯಬೇಡಿ : ಸಾವಿನ ದವಡೆಯಿಂದ ಪಾರಾದ ವ್ಯಕ್ತಿಯ ಅನುಭವ ಒಮ್ಮೆ ಕೇಳಿ !

By kannadanewsnow5725/02/2026 9:43 AM KARNATAKA 2 Mins Read

ದೈನಂದಿನ ಜೀವನದಲ್ಲಿ ನಾವು ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ನಾಲ್ಕು ಜನರ ಮಧ್ಯೆ ಇದ್ದಾಗ ಸೀನು ಬಂದರೆ ಮುಜುಗರ ಎಂದು ಮೂಗು…

ರೈತರೇ ಗಮನಿಸಿ: ಏನಿದು ‘ಪೋಡಿ’? ಜಮೀನಿನ ಪೋಡಿ ಮಾಡಿಸುವುದು ಏಕೆ ಅಗತ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

25/02/2026 9:25 AM

ಸಾಲ ಮುಕ್ತರಾದರೂ ಪಹಣಿಯಲ್ಲಿ ಇನ್ನೂ `ಲೋನ್’ ತೋರಿಸುತ್ತಿದೆಯೇ? ಸರ್ಕಾರಿ ಕಚೇರಿಗೆ ಅಲೆಯುವ ಮೊದಲು ಈ ಕೆಲಸ ಮಾಡಿ !

25/02/2026 8:42 AM

ಗರ್ಭಿಣಿ ಮಹಿಳೆಯರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ 11,000 ರೂ. ಆರ್ಥಿಕ ನೆರವು !

25/02/2026 8:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.