ರಾಮನಗರ: ರಾಜಕೀಯಕ್ಕೆ ಬರುವ ಬಗ್ಗೆ ಮಹತ್ವದ ಮಾಹಿತಿಯನ್ನು ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿ.ಕೆ.ಎಸ್.ಹೆಗ್ಡೆ ಅವರು ನೀಡಿದ್ದಾರೆ.

ಅವರು ಮತ ಚಲಾಯಿಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡುತ್ತ “ಇದು ಇಂದು ದೇಶದ ಬಗ್ಗೆ. ದೇಶ ಬೆಳೆದರೆ ಮಾತ್ರ ನಾನು ಅಥವಾ ಇನ್ನಾವುದೇ ವ್ಯಕ್ತಿ ಬೆಳೆಯುವುದಕ್ಕೆ ಸಾಧ್ಯ, ನನಗೆ ರಾಜಕೀಯಕ್ಕೆ ಸೇರುವ ಯಾವುದೇ ಉದ್ದೇಶವಿಲ್ಲ. ನಾನು ಶಿಕ್ಷಣ ತಜ್ಞ ಳಾಗಿಕೆಲಸ ಮಾಡಲು ಆಸೆ, ಅದನ್ನು ಮಾಡಲು ನನಗೆ ಸಂತೋಷವಾಗಿದೆ. ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಪ್ರತಿಯೊಬ್ಬರೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ನಾನು ಇದೀಗ ತುಂಬಾ ಅಗತ್ಯವಿರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.

 

Share.
Exit mobile version