Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 3,000 ಕೋಟಿ ಸಾಲ ವಂಚನೆ ಪ್ರಕರಣ ; ‘ಅನಿಲ್ ಅಂಬಾನಿ’ ವಿರುದ್ಧ ‘ಲುಕ್ ಔಟ್ ನೋಟಿಸ್’ ಜಾರಿ

01/08/2025 7:56 PM

ಮಂಡ್ಯದ ಮದ್ದೂರಿನ ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ – ಶಾಸಕ ಕೆ.ಎಂ.ಉದಯ್

01/08/2025 7:51 PM

ಭಾರತದ ಮೊಬೈಲ್ ಜರ್ನಿಗೆ 30 ವರ್ಷ ; ಕರೆ ಸ್ವಿಕರಿಸಲು 16 ರೂ.ಯಿಂದ ಹಿಡಿದು ಅತಿ ಅಗ್ಗದ ಡೇಟಾವರೆಗೆ!

01/08/2025 7:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 10 ದಿನದಲ್ಲಿ ಮದ್ದೂರು ಪುರಸಭಾ ವ್ಯಾಪ್ತಿಯ ಎ ಮತ್ತು ಬಿ ಖಾತಾ ವಿತರಿಸಿ: ಶಾಸಕ ಕೆ.ಎಂ.ಉದಯ್ ಸೂಚನೆ
KARNATAKA

10 ದಿನದಲ್ಲಿ ಮದ್ದೂರು ಪುರಸಭಾ ವ್ಯಾಪ್ತಿಯ ಎ ಮತ್ತು ಬಿ ಖಾತಾ ವಿತರಿಸಿ: ಶಾಸಕ ಕೆ.ಎಂ.ಉದಯ್ ಸೂಚನೆ

By kannadanewsnow0901/08/2025 7:49 PM

ಮಂಡ್ಯ : ಪುರಸಭೆ ವ್ಯಾಪ್ತಿಯ ಎ ಮತ್ತು ಬಿ ಖಾತಾ ಅರ್ಜಿಗಳನ್ನು 10 ದಿನಗಳ ಒಳಗೆ ವಿಲೇವಾರಿ ಮಾಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಎಚ್ಚರಿಕೆ ನೀಡಿದರು.

ಮದ್ದೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಾರ್ವಜನಿಕರಿಂದ ಎ ಮತ್ತು ಬಿ ಖಾತಾ ಸಂಬಂಧ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಮಾತನಾಡಿ, ಎ ಮತ್ತು ಬಿ ಖಾತೆ ಮಾಡಿಕೊಡುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಳಂಬ ಮಾಡುತ್ತಿದ್ದಾರೆ. ಎಂಬ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ದೂರುಗಳು ಸಾಮಾನ್ಯವಾಗಿವೆ.

ಸರ್ವರ್ ಸಮಸ್ಯೆಯಿಂದ ಎ ಮತ್ತು ಬಿ ಖಾತಾ ನೀಡಲು ಅಧಿಕಾರಿಗಳು ವಿಳಂಬವಾಗುತ್ತಿದೆ ಎಂಬ ಕಾರಣ ನೀಡುತ್ತಿದ್ದಾರೆ. ಇನ್ನು 10 ದಿನಗಳ ಬಳಿಕ ಮತ್ತೆ ಪುರಸಭಾ ಕಛೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲಾಗುವುದು ಆಗಲೂ ಸಮಸ್ಯೆಗಳು ಕಂಡು ಬಂದರೇ ಸಂಬಂಧ ಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಪುರಸಭೆ ಕಛೇರಿಗೆ ಸಾರ್ವಜನಿಕರು ರಸ್ತೆ, ಒಳಚರಂಡಿ, ಕುಡಿಯುವ ನೀರು, ನಾಲೆಗಳ ಹೂಳು, ಸೇರಿದಂತೆ ವಿವಿಧ ದೂರುಗಳನ್ನು ಸಲ್ಲಿಸಿದ್ದಾರೆ. ಪಟ್ಟಣದ ವಿವಿಧೆಡೆ ಒಳಚರಂಡಿ ಮತ್ತು ಆಶ್ರಯ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಲ್ಪ ಸಂಖ್ಯಾತರ ಇಲಾಖೆಯಿಂದ 10 ಕೋಟಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಒಳಚರಂಡಿ ನೀರು ಶಿಂಷಾ ನದಿಗೆ ಸೇರುತ್ತಿದೆ. ಒಳಚರಂಡಿ ನೀರನ್ನು ಬಾಕ್ಸ್ ಚರಂಡಿ ಮೂಲಕ ನೀರನ್ನು ಶುದ್ದಿಕರಣಗೊಳಿಸಿ ನದಿಗೆ ಬೀಡುವ ಮಹತ್ವದ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಇದೇ ವೇಳೆ ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್, ಸದಸ್ಯರಾದ ಮಹೇಶ್, ಸಚಿನ್, ಸಿದ್ದರಾಜು, ಲತಾ ರಾಮು ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ಮಂಡ್ಯದ ಮದ್ದೂರಿನ ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ – ಶಾಸಕ ಕೆ.ಎಂ.ಉದಯ್

01/08/2025 7:51 PM2 Mins Read

ಮತಗಳ್ಳತನ: ಮಾಜಿ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ್ ಗಂಭೀರ ಆರೋಪ

01/08/2025 7:47 PM1 Min Read

ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗಬೇಕೇ? ಆಂಜನೇಯನಿಗೆ ಈ ವಸ್ತು ಕೊಡುತ್ತೇವೆಂದು ಹರಕೆ ಮಾಡಿ

01/08/2025 7:45 PM3 Mins Read
Recent News

BREAKING : 3,000 ಕೋಟಿ ಸಾಲ ವಂಚನೆ ಪ್ರಕರಣ ; ‘ಅನಿಲ್ ಅಂಬಾನಿ’ ವಿರುದ್ಧ ‘ಲುಕ್ ಔಟ್ ನೋಟಿಸ್’ ಜಾರಿ

01/08/2025 7:56 PM

ಮಂಡ್ಯದ ಮದ್ದೂರಿನ ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ – ಶಾಸಕ ಕೆ.ಎಂ.ಉದಯ್

01/08/2025 7:51 PM

ಭಾರತದ ಮೊಬೈಲ್ ಜರ್ನಿಗೆ 30 ವರ್ಷ ; ಕರೆ ಸ್ವಿಕರಿಸಲು 16 ರೂ.ಯಿಂದ ಹಿಡಿದು ಅತಿ ಅಗ್ಗದ ಡೇಟಾವರೆಗೆ!

01/08/2025 7:50 PM

10 ದಿನದಲ್ಲಿ ಮದ್ದೂರು ಪುರಸಭಾ ವ್ಯಾಪ್ತಿಯ ಎ ಮತ್ತು ಬಿ ಖಾತಾ ವಿತರಿಸಿ: ಶಾಸಕ ಕೆ.ಎಂ.ಉದಯ್ ಸೂಚನೆ

01/08/2025 7:49 PM
State News
KARNATAKA

ಮಂಡ್ಯದ ಮದ್ದೂರಿನ ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಚಾಲನೆ – ಶಾಸಕ ಕೆ.ಎಂ.ಉದಯ್

By kannadanewsnow0901/08/2025 7:51 PM KARNATAKA 2 Mins Read

ಮಂಡ್ಯ : ಬನ್ನಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಅತೀ ಶೀಘ್ರದಲ್ಲಿ 16 ಕೆರೆಗಳಿಗೆ ನೀರು ತುಂಬಿಸುವ ಮಹತ್ತರ ಯೋಜನೆಗೆ…

10 ದಿನದಲ್ಲಿ ಮದ್ದೂರು ಪುರಸಭಾ ವ್ಯಾಪ್ತಿಯ ಎ ಮತ್ತು ಬಿ ಖಾತಾ ವಿತರಿಸಿ: ಶಾಸಕ ಕೆ.ಎಂ.ಉದಯ್ ಸೂಚನೆ

01/08/2025 7:49 PM

ಮತಗಳ್ಳತನ: ಮಾಜಿ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ್ ಗಂಭೀರ ಆರೋಪ

01/08/2025 7:47 PM

ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗಬೇಕೇ? ಆಂಜನೇಯನಿಗೆ ಈ ವಸ್ತು ಕೊಡುತ್ತೇವೆಂದು ಹರಕೆ ಮಾಡಿ

01/08/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.