ಯಾದಗಿರಿ: ರಾಜ್ಯದಲ್ಲಿ ಮುಂದಿನ 20 ವರ್ಷ ಕಾಂಗ್ರೆಸ್ ( Congress Party ) ಅಧಿಕಾರಕ್ಕೆ ಬರೋದಿಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಂದಾಗೋದಿಲ್ಲ ಎಂಬುದಾಗಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರು ( BJP MLC Baburao Chinchansur ) ಭವಿಷ್ಯ ನುಡಿದಿದ್ದಾರೆ.

ನೀವು ‘ಹೊಸ ಮನೆ’ ಕಟ್ತಾ ಇದ್ದೀರಾ.? ‘ಸೈಟ್ ಖರೀದಿ’ಸ್ತಾ ಇದ್ದೀರಾ.? ಈ ‘ವಾಸ್ತು ನಿಮಯ’ ಮರಿಬೇಡಿ.! | Vastu Shastra

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ಮುಂದಿನ 20 ವರ್ಷ ಬರೋದಿಲ್ಲ. ಸಿದ್ಧರಾಮಯ್ಯ ( Siddaramaiah ) ಮತ್ತು ಡಿಕೆ ಶಿವಕುಮಾರ್ ( DK Shivakumar ) ಯಾವ ಕಾಲಕ್ಕೂ ಒಂದಾಗಲ್ಲ ಎಂದರು.

BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ

ರಾಜ್ಯ ಕಾಂಗ್ರೆಸ್ ಒಡೆದು ನಾಲ್ಕು ಗುಂಪುಗಳಾಗಿವೆ. ಒಂದು ಸಿದ್ಧರಾಮಯ್ಯ ಗುಂಪು, ಮತ್ತೊಂದು ಡಿಕೆ ಶಿವಕುಮಾರ್ ಗುಂಪು, ಮಗದೊಂದು ಮಲ್ಲಿಕಾರ್ಜುನ ಖರ್ಗೆದು ಹಾಗೂ ಡಾ.ಜಿ ಪರಮೇಶ್ವರ್ ಗುಂಪುಗಳಿವೆ. ಈ ಗುಂಪುಗಾರಿಕೆಯಲ್ಲೇ ಕಾಂಗ್ರೆಸ್ ನಾಶವಾಗಿ ಹೋಗಲಿದೆ ಎಂದು ಹೇಳಿದರು.

Share.
Exit mobile version