Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆ.5ರಂದು ‘ಫ್ರೀಡಂ ಪಾರ್ಕ್’ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತಗಳ್ಳತನ’ದ ವಿರುದ್ಧ ಪ್ರತಿಭಟನೆ

31/07/2025 6:35 PM

ಸತ್ತ ಆರ್ಥಿಕತೆಯೇ.? ಭಾರತದ ಆರ್ಥಿಕತೆ ಅಮೆರಿಕದ ಆರ್ಥಿಕತೆಗಿಂತ 2 ಪಟ್ಟು ವೇಗವಾಗಿ ಬೆಳೆಯುತ್ತಿದೆ.! ಟ್ರಂಪ್ ಈ ಅಂಕಿ-ಅಂಶ ನೋಡ್ಲೇಬೇಕು

31/07/2025 6:32 PM

BIG NEWS: ‘ಸಾರಿಗೆ ನೌಕರ’ರ ವೇತನ ಪರಿಷ್ಕರಣೆಗೆ ಸರ್ಕಾರದ ನಡುವೆ ಹಗ್ಗಜಗ್ಗಾಟ: ಇಲ್ಲಿದೆ ಇನ್ ಸೈಟ್ ಸ್ಟೋರಿ

31/07/2025 6:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೂ ಹಾಕಿಕೊಂಡು ರಾಮಭಜನೆ ಮಾಡಿದ ಸಿ.ಟಿ ರವಿ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್‌
KARNATAKA

ಶೂ ಹಾಕಿಕೊಂಡು ರಾಮಭಜನೆ ಮಾಡಿದ ಸಿ.ಟಿ ರವಿ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್‌

By kannadanewsnow0705/01/2024 6:12 PM

ಬೆಂಗಳೂರು: ಶೂ ಹಾಕಿಕೊಂಡು ರಾಮಭಜನೆ ಮಾಡಿದ ಸಿ.ಟಿ ರವಿ ಅವರ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ರಾಜ್ಯ ಕಾಂಗ್ರೆಸ್‌ ಘಟಕ ಬಿಜೆಪಿಯವರ ಧಾರ್ಮಿಕತೆ ಬೂಟಾಟಿಕೆಯದ್ದು ಸಿಟಿ ರವಿ ಕಾಲಲ್ಲಿರುವ ಬೂಟು ಸಾಕ್ಷಿ ಹೇಳುತ್ತಿದೆ.. ಬಾಯಲ್ಲಿ ಭಜನೆ, ಮನದಲ್ಲಿ ಆತ್ಮವಂಚನೆ, ಕಾಲಲ್ಲಿ ಬೂಟು, ಜೇಬಲ್ಲಿ ಅಕ್ರಮದ ನೋಟು! ಇದು ಬಿಜೆಪಿಗರ ವರಸೆ.. ರಾಮ ಬಿಜೆಪಿಗೆ ರಾಜಕೀಯ ಸರಕೇ ಹೊರತು ಭಕ್ತಿಯಲ್ಲ, ರಾಮನ ಬಗ್ಗೆ ನಿಜಕ್ಕೂ ಗೌರವ ಭಕ್ತಿ ಇದ್ದಿದ್ದರೆ ಕಾಲಿನಲ್ಲಿ ಬೂಟು ಧರಿಸಿಕೊಂಡು ಭಜನೆ ಮಾಡುತ್ತಿರಲಿಲ್ಲ, ಎಷ್ಟೇ ಆದರೂ ಶೂ ಧರಿಸಿ ದೇವಸ್ಥಾನಕ್ಕೆ ನುಗ್ಗಿದವರಲ್ಲವೇ ಅಂಥ ಪ್ರಶ್ನೆ ಮಾಡಿದೆ.

ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಮಾಜಿ ಶಾಸಕ ಸಿ ಟಿ ರವಿ ಚಿಕ್ಕಮಗಳೂರು ಪೊಲೀಸ್​ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಸಿ ಟಿ ರವಿ ಮೌನ ಪ್ರತಿಭಟನೆ ನಡೆಸಿದ್ದು, ಶ್ರೀ ರಾಮ್, ಜೈ ರಾಮ್ ಎನ್ನುತ್ತ ಠಾಣೆ ಮುಂದೆ ಗುರುವಾರ ಧರಣಿಗೆ ಕುಳಿತಿದ್ದರು.

ಬಿಜೆಪಿಯವರ ಧಾರ್ಮಿಕತೆ ಬೂಟಾಟಿಕೆಯದ್ದು @CTRavi_BJP ಕಾಲಲ್ಲಿರುವ ಬೂಟು ಸಾಕ್ಷಿ ಹೇಳುತ್ತಿದೆ..

ಬಾಯಲ್ಲಿ ಭಜನೆ, ಮನದಲ್ಲಿ ಆತ್ಮವಂಚನೆ, ಕಾಲಲ್ಲಿ ಬೂಟು, ಜೇಬಲ್ಲಿ ಅಕ್ರಮದ ನೋಟು!
ಇದು ಬಿಜೆಪಿಗರ ವರಸೆ..

ರಾಮ ಬಿಜೆಪಿಗೆ ರಾಜಕೀಯ ಸರಕೇ ಹೊರತು ಭಕ್ತಿಯಲ್ಲ, ರಾಮನ ಬಗ್ಗೆ ನಿಜಕ್ಕೂ ಗೌರವ ಭಕ್ತಿ ಇದ್ದಿದ್ದರೆ ಕಾಲಿನಲ್ಲಿ ಬೂಟು ಧರಿಸಿಕೊಂಡು… pic.twitter.com/eVoDITaQTb

— Karnataka Congress (@INCKarnataka) January 5, 2024

Share. Facebook Twitter LinkedIn WhatsApp Email

Related Posts

ಆ.5ರಂದು ‘ಫ್ರೀಡಂ ಪಾರ್ಕ್’ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತಗಳ್ಳತನ’ದ ವಿರುದ್ಧ ಪ್ರತಿಭಟನೆ

31/07/2025 6:35 PM2 Mins Read

BIG NEWS: ‘ಸಾರಿಗೆ ನೌಕರ’ರ ವೇತನ ಪರಿಷ್ಕರಣೆಗೆ ಸರ್ಕಾರದ ನಡುವೆ ಹಗ್ಗಜಗ್ಗಾಟ: ಇಲ್ಲಿದೆ ಇನ್ ಸೈಟ್ ಸ್ಟೋರಿ

31/07/2025 6:19 PM3 Mins Read

ಹಾಸನ–ಬಂಟವಾಳ ರೈಲು ವಿಭಾಗಗಳಲ್ಲಿ ಮೈಸೂರು ವಿಭಾಗೀಯ ‘ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್’ ಪರಿಶೀಲನೆ

31/07/2025 6:03 PM1 Min Read
Recent News

ಆ.5ರಂದು ‘ಫ್ರೀಡಂ ಪಾರ್ಕ್’ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತಗಳ್ಳತನ’ದ ವಿರುದ್ಧ ಪ್ರತಿಭಟನೆ

31/07/2025 6:35 PM

ಸತ್ತ ಆರ್ಥಿಕತೆಯೇ.? ಭಾರತದ ಆರ್ಥಿಕತೆ ಅಮೆರಿಕದ ಆರ್ಥಿಕತೆಗಿಂತ 2 ಪಟ್ಟು ವೇಗವಾಗಿ ಬೆಳೆಯುತ್ತಿದೆ.! ಟ್ರಂಪ್ ಈ ಅಂಕಿ-ಅಂಶ ನೋಡ್ಲೇಬೇಕು

31/07/2025 6:32 PM

BIG NEWS: ‘ಸಾರಿಗೆ ನೌಕರ’ರ ವೇತನ ಪರಿಷ್ಕರಣೆಗೆ ಸರ್ಕಾರದ ನಡುವೆ ಹಗ್ಗಜಗ್ಗಾಟ: ಇಲ್ಲಿದೆ ಇನ್ ಸೈಟ್ ಸ್ಟೋರಿ

31/07/2025 6:19 PM

BREAKING : ದೆಹಲಿಯಿಂದ ಲಂಡನ್ ಗೆ ಹೊರಟಿದ್ದ `ಏರ್ ಇಂಡಿಯಾ ವಿಮಾನ’ದಲ್ಲಿ ತಾಂತ್ರಿಕ ದೋಷ : ತುರ್ತು ಭೂಸ್ಪರ್ಶ

31/07/2025 6:10 PM
State News
KARNATAKA

ಆ.5ರಂದು ‘ಫ್ರೀಡಂ ಪಾರ್ಕ್’ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಮತಗಳ್ಳತನ’ದ ವಿರುದ್ಧ ಪ್ರತಿಭಟನೆ

By kannadanewsnow0931/07/2025 6:35 PM KARNATAKA 2 Mins Read

ಬೆಂಗಳೂರು: “ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ನಗರದ‌ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು.…

BIG NEWS: ‘ಸಾರಿಗೆ ನೌಕರ’ರ ವೇತನ ಪರಿಷ್ಕರಣೆಗೆ ಸರ್ಕಾರದ ನಡುವೆ ಹಗ್ಗಜಗ್ಗಾಟ: ಇಲ್ಲಿದೆ ಇನ್ ಸೈಟ್ ಸ್ಟೋರಿ

31/07/2025 6:19 PM

ಹಾಸನ–ಬಂಟವಾಳ ರೈಲು ವಿಭಾಗಗಳಲ್ಲಿ ಮೈಸೂರು ವಿಭಾಗೀಯ ‘ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್’ ಪರಿಶೀಲನೆ

31/07/2025 6:03 PM

‘ಶಿವಮೊಗ್ಗ ಸಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ’ ವರ್ಗಾವಣೆ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ

31/07/2025 5:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.