Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್, ವಾಹನ ಸವಾರರ ಪರದಾಟ!

14/06/2025 6:49 PM

BREAKING: ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಗಳಿಗೆ 25 ಲಕ್ಷ ಹೆಚ್ಚುವರಿ ಮಧ್ಯಂತರ ಪರಿಹಾರ ಘೋಷಿಸಿದ ಏರ್ ಇಂಡಿಯಾ

14/06/2025 6:33 PM

BREAKING : ಅಹಮದಾಬಾದ್ ವಿಮಾನ ಅಪಘಾತ ; ‘ಏರ್ ಇಂಡಿಯಾ’ದಿಂದ ಮೃತರ ಕುಟುಂಬಗಳಿಗೆ ’25 ಲಕ್ಷ ರೂ. ಮಧ್ಯಂತರ ಪರಿಹಾರ’

14/06/2025 6:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನವರಿ 22 ರಂದು ಹುಟ್ಟಿದ ಮಕ್ಕಳಷ್ಟು ಅದೃಷ್ಟವಂತರು ಇನ್ಯಾರಲ್ಲ… : ಇವರ ಭವಿಷ್ಯ ಮುಂದೆ ಹೇಗಿರುತ್ತದೆ…?
INDIA

ಜನವರಿ 22 ರಂದು ಹುಟ್ಟಿದ ಮಕ್ಕಳಷ್ಟು ಅದೃಷ್ಟವಂತರು ಇನ್ಯಾರಲ್ಲ… : ಇವರ ಭವಿಷ್ಯ ಮುಂದೆ ಹೇಗಿರುತ್ತದೆ…?

By KNN IT Team22/01/2024 5:48 PM

ಇಂದಿನ ರಾಮ ಮಂದಿರದ ಉದ್ಘಾಟನೆಯ ಶುಭ ದಿನದಂದು ತಾಯ್ತನ ಆನಂದಿಸಲು ಎದುರು ನೋಡುತ್ತಿರುವ ಗರ್ಭಿಣಿಯರು, ತಮಗೆ ಜನಿಸುವ ಮಗು ಜನವರಿ 22ರಂದೇ ಆಗಬೇಕು ಎಂದು ವೈದ್ಯರ ಬಳಿ ಅಂಗಲಾಚುತ್ತಿದ್ದಾರೆ. ಜನವರಿ 22 ಬಹಳ ವಿಶೇಷವಾದ ದಿನ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲವಾಗಿದೆ. ರಾಮನ ಪ್ರಾಣ ಪ್ರತಿಷ್ಠೆಯ ಈ ಶುಭ ಸಂದರ್ಭದಲ್ಲಿ12 ಶುಭಯೋಗಗಳು ರೂಪುಗೊಳ್ಳುತ್ತಿದೆ. ಈ ದಿನ ಮತ್ತು ವಿಶೇಷವಾಗಿ ಅಭಿಜಿತ್ ಮುಹೂರ್ತದಲ್ಲಿ ಜನಿಸಿದ ಮಕ್ಕಳು ಅತ್ಯಂತ ಯಶಸ್ವಿ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಈ ದಿನ ಹುಟ್ಟಿದ ಮಕ್ಕಳು ಹೆಚ್ಚಾಗಿ ಕಲಾತ್ಮಕ ಪ್ರಯತ್ನಗಳಿಂದ ಜೀವನ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ವರ್ಷಗಳು ಬೇಕಾಗಬಹುದು. ಇವರು ಯಾರೇ ಮೋಸ ಮಾಡಿದರೂ ಕೂಡ ಅವರನ್ನು ಮತ್ತೆ ಮತ್ತೆ ನಂಬುವ ತಪ್ಪನ್ನು ಮಾಡುತ್ತಾರೆಯಾಗಿದೆ. ಖ್ಯಾತಿ ಮತ್ತು ಪಾರಿಜಾತ ಯೋಗ ರೂಪುಗೊಂಡ ಸಮಯದಲ್ಲಿ ಮಕ್ಕಳು ಜನಿಸಿದರೆ ಅವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲ. ಈ ಮಕ್ಕಳಿಗೆ ಸಮಾಜದಲ್ಲಿ ವಿಶೇಷ ಗೌರವ ಮತ್ತು ಪ್ರತಿಷ್ಠೆಗಳು ದೊರೆಯುವುದಲ್ಲದೆ ಹಣಗಳಿಸಲು ಸುವರ್ಣ ಅವಕಾಶಗಳು ಸಿಗುತ್ತವೆ. ಚಾಮರ ಯೋಗ ಮತ್ತು ದೀರ್ಘಾಯು ಯೋಗದ ಸಮಯದಲ್ಲಿ ಮಗು ಜನಿಸಿದರೆ ಶ್ರೀಮಂತ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಲಿದ್ದಾರೆ. ಆ ಮಗುವಿಗೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಅಷ್ಟೇ ಅಲ್ಲದೆ, ಅವರ ಆಯಸ್ಸು ಕೂಡ ಜಾಸ್ತಿ ಇರುತ್ತದೆಯಾಗಿದೆ.

2024 Baby boy Children delivery Doctors girl Hospital january 22 lady nurses
Share. Facebook Twitter LinkedIn WhatsApp Email

Related Posts

BREAKING : ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್, ವಾಹನ ಸವಾರರ ಪರದಾಟ!

14/06/2025 6:49 PM1 Min Read

BREAKING: ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಗಳಿಗೆ 25 ಲಕ್ಷ ಹೆಚ್ಚುವರಿ ಮಧ್ಯಂತರ ಪರಿಹಾರ ಘೋಷಿಸಿದ ಏರ್ ಇಂಡಿಯಾ

14/06/2025 6:33 PM1 Min Read

BREAKING : ಅಹಮದಾಬಾದ್ ವಿಮಾನ ಅಪಘಾತ ; ‘ಏರ್ ಇಂಡಿಯಾ’ದಿಂದ ಮೃತರ ಕುಟುಂಬಗಳಿಗೆ ’25 ಲಕ್ಷ ರೂ. ಮಧ್ಯಂತರ ಪರಿಹಾರ’

14/06/2025 6:30 PM1 Min Read
Recent News

BREAKING : ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್, ವಾಹನ ಸವಾರರ ಪರದಾಟ!

14/06/2025 6:49 PM

BREAKING: ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಗಳಿಗೆ 25 ಲಕ್ಷ ಹೆಚ್ಚುವರಿ ಮಧ್ಯಂತರ ಪರಿಹಾರ ಘೋಷಿಸಿದ ಏರ್ ಇಂಡಿಯಾ

14/06/2025 6:33 PM

BREAKING : ಅಹಮದಾಬಾದ್ ವಿಮಾನ ಅಪಘಾತ ; ‘ಏರ್ ಇಂಡಿಯಾ’ದಿಂದ ಮೃತರ ಕುಟುಂಬಗಳಿಗೆ ’25 ಲಕ್ಷ ರೂ. ಮಧ್ಯಂತರ ಪರಿಹಾರ’

14/06/2025 6:30 PM

Good News : ‘AC’ ಬೆಲೆಯಲ್ಲಿ ತೀವ್ರ ಕುಸಿತ.! ‘TATA’ದಿಂದ ಹಲವಾರು ಕೊಡುಗೆ, ಬ್ರಾಂಡೆಡ್ ಮಾದರಿಗಳು ಅರ್ಧ ಬೆಲೆಗೆ ಲಭ್ಯ

14/06/2025 6:14 PM
State News
KARNATAKA

BREAKING : ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್, ವಾಹನ ಸವಾರರ ಪರದಾಟ!

By kannadanewsnow0514/06/2025 6:49 PM KARNATAKA 1 Min Read

ಮಂಗಳೂರು : ನಗರದಲ್ಲಿ ಕಳೆದ ಕೆಲ ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದು, ಪಂಪ್‌ವೆಲ್ ವೃತ್ತವು ಮತ್ತೆ ಮುಳುಗಡೆಯಾಗಿದೆ. ಭಾರೀ ಮಳೆ ನೀರು…

BREAKING : ಕನ್ನಡಕ್ಕೆ ಇದೆಂತಾ ದುರ್ಗತಿ : ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದಕ್ಕೆ ಕೆಲಸವನ್ನೇ ಕಳೆದುಕೊಂಡ ಉಪನ್ಯಾಸಕ!

14/06/2025 5:54 PM

ಯಾರೋ ಹೆದರಿಸುತ್ತಾರೆಂದ ಮಾತ್ರಕ್ಕೆ ನಿಮ್ಮ ಕರ್ತವ್ಯದಿಂದ ವಿಮುಖರಾಗಬೇಡಿ: ಪತ್ರಕರ್ತರಿಗೆ ಸಾಗರ ಡಿವೈಎಸ್ಪಿ ಕಿವಿಮಾತು

14/06/2025 5:52 PM

BREAKING : ಸುಹಾಸ್ ಶೆಟ್ಟಿ ಹತ್ಯೆ ಕೇಸ್ : ತನಿಖೆ ಚುರುಕುಗೊಳಿಸಿದ ‘NIA’ ತಂಡ, ಮಂಗಳೂರಿಗೆ ಎಂಟ್ರಿ

14/06/2025 5:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.