Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾಡಿನ ಜನತೆಗೆ `ಯೋಗ ದಿನಾಚರಣೆ’ಯ ಶುಭಾಶಯ ತಿಳಿಸಿದ CM ಸಿದ್ದರಾಮಯ್ಯ

21/06/2025 10:53 AM

SHOCKING : ಬೆಂಗಳೂರಿನಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಮಚ್ಚಿನಿಂದ ಹಸುವಿನ ಕೆಚ್ಚಲು ಕೊಯ್ದು ಹತ್ಯೆ.! 

21/06/2025 10:46 AM

GOOD NEWS : ಸರ್ಕಾರದ ಈ ಯೋಜನೆಯಡಿ `ಗಂಡ-ಹೆಂಡತಿ’ ಇಬ್ಬರಿಗೂ ಸಿಗಲಿದೆ 10 ಸಾವಿರ ರೂ. ಪಿಂಚಣಿ.!

21/06/2025 10:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಶ್ವವಿಖ್ಯಾತ ದಸರಾ ಹಬ್ಬದ ವೈಭವ ಕಣ್ತುಂಬಿಕೊಳ್ಳಲು ಎಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ : ಸಿಎಂ ಸಿದ್ದರಾಮಯ್ಯ
KARNATAKA

ವಿಶ್ವವಿಖ್ಯಾತ ದಸರಾ ಹಬ್ಬದ ವೈಭವ ಕಣ್ತುಂಬಿಕೊಳ್ಳಲು ಎಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ : ಸಿಎಂ ಸಿದ್ದರಾಮಯ್ಯ

By kannadanewsnow0503/10/2024 7:33 PM

ಮೈಸೂರು : ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಅವರು ರಾಜ್ಯದ ಎಲ್ಲಾ ಜನತೆಗೆ ಒಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ.

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು. ಈ ವರ್ಷ ಅಕ್ಟೋಬರ್ ಮೂರರಿಂದ ಅಕ್ಟೋಬರ್ 12ರವರೆಗೆ ಮೈಸೂರು ದಸರಾ ಹಬ್ಬಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾಗಿ ಸ್ವಾಗತ ಕೋರಲು ಹರ್ಷಿಸುತ್ತೇನೆ.

ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದಸರಾ ಹಬ್ಬ, ದುಷ್ಟ ಶಕ್ತಿಗಳ ವಿರುದ್ಧ ವಿಜಯ ಸಾಧಿಸಿದ ವಿಜಯದ ಸಂಕೇತವು ಹೌದು. ಸಾಂಪ್ರದಾಯಿಕವಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕಲೆ ಸಾಹಿತ್ಯ ಸಂಗೀತ ಕ್ರೀಡಾಕ್ಷೇತ್ರ ಗಳಲ್ಲಿನ ಸಾಧನೆಗಳ ವಿಜಯೋತ್ಸವವಾಗಿಯೂ ನಾಡಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ.ಕಳೆದ ಬಾರಿ ಅನಿವಾರ್ಯವಾಗಿ ದಸರಾ ಹಬ್ಬದ ಸಾಂಪ್ರದಾಯಕ್ಕೆ ಒಂದಿಷ್ಟು ಚ್ಯುತಿ ಬಾರದಂತೆ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಿದ್ದೆವು.

ಈ ಬಾರಿ ನಾಡಿನ ಅಧಿದೇವತೆಯಾದ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಪ್ರಕೃತಿ ಒಲಿದು ನಮ್ಮೆಲ್ಲರನ್ನು ಹರಸಿದೆ. ಇಳೆಯ ತುಂಬಾ ಮಳೆಯಾಗಿ ಆಣೆಕಟ್ಟೆಲ್ಲ ತುಂಬಿ ನಾಡಿನದ್ಯಂತ ವರ್ಷದ ಹೊನಲು ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಹಬ್ಬವನ್ನು ಸಂಪ್ರದಾಯಗಳನ್ನು ಮೇಳಯಿಸಿಕೊಂಡು, ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ತುಂಬಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.

ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಆರಂಭಗೊಂಡಿದೆ. ನಾಡಿನ ಭವ್ಯ ಪರಂಪರೆ, ಕಲೆ, ಸಾಹಿತ್ಯದ ಸೊಬಗನ್ನು ಅನಾವರಣಗೊಳಿಸುವ ಈ ಉತ್ಸವದಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದನ್ನು ಜನೋತ್ಸವವಾಗಿಸಬೇಕು ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ಇದು ನಿಮ್ಮ ಉತ್ಸವ, ಕರುನಾಡಿನ ಉತ್ಸವ.ನಾವು, ನೀವೆಲ್ಲರೂ ಜೊತೆಗೂಡಿ ಈ ಉತ್ಸವವನ್ನುಸಂಭ್ರಮಿಸೋಣ ಎಂದು ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅಹ್ವಾನಿಸಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಆರಂಭಗೊಂಡಿದೆ. ನಾಡಿನ ಭವ್ಯ ಪರಂಪರೆ, ಕಲೆ, ಸಾಹಿತ್ಯದ ಸೊಬಗನ್ನು ಅನಾವರಣಗೊಳಿಸುವ ಈ ಉತ್ಸವದಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದನ್ನು ಜನೋತ್ಸವವಾಗಿಸಬೇಕು ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ.

ಇದು ನಿಮ್ಮ ಉತ್ಸವ, ಕರುನಾಡಿನ ಉತ್ಸವ.
ನಾವು – ನೀವೆಲ್ಲರೂ… pic.twitter.com/w1JVb5c8fv

— Siddaramaiah (@siddaramaiah) October 3, 2024

Share. Facebook Twitter LinkedIn WhatsApp Email

Related Posts

BREAKING : ನಾಡಿನ ಜನತೆಗೆ `ಯೋಗ ದಿನಾಚರಣೆ’ಯ ಶುಭಾಶಯ ತಿಳಿಸಿದ CM ಸಿದ್ದರಾಮಯ್ಯ

21/06/2025 10:53 AM1 Min Read

SHOCKING : ಬೆಂಗಳೂರಿನಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಮಚ್ಚಿನಿಂದ ಹಸುವಿನ ಕೆಚ್ಚಲು ಕೊಯ್ದು ಹತ್ಯೆ.! 

21/06/2025 10:46 AM1 Min Read

GOOD NEWS : ಸರ್ಕಾರದ ಈ ಯೋಜನೆಯಡಿ `ಗಂಡ-ಹೆಂಡತಿ’ ಇಬ್ಬರಿಗೂ ಸಿಗಲಿದೆ 10 ಸಾವಿರ ರೂ. ಪಿಂಚಣಿ.!

21/06/2025 10:38 AM1 Min Read
Recent News

BREAKING : ನಾಡಿನ ಜನತೆಗೆ `ಯೋಗ ದಿನಾಚರಣೆ’ಯ ಶುಭಾಶಯ ತಿಳಿಸಿದ CM ಸಿದ್ದರಾಮಯ್ಯ

21/06/2025 10:53 AM

SHOCKING : ಬೆಂಗಳೂರಿನಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಮಚ್ಚಿನಿಂದ ಹಸುವಿನ ಕೆಚ್ಚಲು ಕೊಯ್ದು ಹತ್ಯೆ.! 

21/06/2025 10:46 AM

GOOD NEWS : ಸರ್ಕಾರದ ಈ ಯೋಜನೆಯಡಿ `ಗಂಡ-ಹೆಂಡತಿ’ ಇಬ್ಬರಿಗೂ ಸಿಗಲಿದೆ 10 ಸಾವಿರ ರೂ. ಪಿಂಚಣಿ.!

21/06/2025 10:38 AM

ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಲು ಮಹಿಳೆಗೆ ಪತಿಯ ಒಪ್ಪಿಗೆ ಮತ್ತು ಸಹಿ ಅಗತ್ಯವಿಲ್ಲ : ಹೈಕೋರ್ಟ್

21/06/2025 10:38 AM
State News
KARNATAKA

BREAKING : ನಾಡಿನ ಜನತೆಗೆ `ಯೋಗ ದಿನಾಚರಣೆ’ಯ ಶುಭಾಶಯ ತಿಳಿಸಿದ CM ಸಿದ್ದರಾಮಯ್ಯ

By kannadanewsnow5721/06/2025 10:53 AM KARNATAKA 1 Min Read

ಬೆಂಗಳೂರು : ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ನಾಡಿನ ಜನತೆಗೆ ಯೋಗ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ ಶುಭಾಶಯ…

SHOCKING : ಬೆಂಗಳೂರಿನಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಮಚ್ಚಿನಿಂದ ಹಸುವಿನ ಕೆಚ್ಚಲು ಕೊಯ್ದು ಹತ್ಯೆ.! 

21/06/2025 10:46 AM

GOOD NEWS : ಸರ್ಕಾರದ ಈ ಯೋಜನೆಯಡಿ `ಗಂಡ-ಹೆಂಡತಿ’ ಇಬ್ಬರಿಗೂ ಸಿಗಲಿದೆ 10 ಸಾವಿರ ರೂ. ಪಿಂಚಣಿ.!

21/06/2025 10:38 AM

BIG NEWS : `ಆಸ್ತಿ’ ಖರೀದಿಸುವವರಿಗೆ ಮುಖ್ಯ ಮಾಹಿತಿ : ತಪ್ಪದೇ ಈ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.!

21/06/2025 10:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.