Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ಸಾವಿಗೂ ಮುನ್ನ ದೇಹವು ನೀಡುತ್ತದೆ ಈ 5 ಭಯಾನಕ ಸಂಕೇತಗಳು : ಆಘಾತಕಾರಿ ಮಾಹಿತಿ ತಿಳಿಯಿರಿ.!

11/12/2025 8:58 AM

ಭಾರತೀಯರಿಗೆ ಶಾಕ್! ಅಮೇರಿಕಾದ 85,000 ವೀಸಾಗಳು ರದ್ದು, ನೇಮಕಾತಿ ದಿನಾಂಕ ಮುಂದಕ್ಕೆ !

11/12/2025 8:57 AM

ಭಯೋತ್ಪಾದನೆ, ಗಾಜಾ ಸಂಘರ್ಷ ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ PM ಮೋದಿ ಮಹತ್ವದ ಮಾತುಕತೆ

11/12/2025 8:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಡಿನ ಜನತೆಗೆ `ನಾಡಹಬ್ಬ ದಸರಾ ಮಹೋತ್ಸವ’ಕ್ಕೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ!
KARNATAKA

ನಾಡಿನ ಜನತೆಗೆ `ನಾಡಹಬ್ಬ ದಸರಾ ಮಹೋತ್ಸವ’ಕ್ಕೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ!

By kannadanewsnow5703/10/2024 11:23 AM

ಮೈಸೂರು : ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ನಾಡಹಬ್ಬ ದಸರಾಗೆ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಧರ್ಮ,‌ ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ. ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ಹೌದು. ಈ ಬಾರಿ ಪ್ರಕೃತಿ ದೇವತೆ ಒಲಿದು ಹರಸಿದ್ದರ ಫಲವಾಗಿ ಇಳೆ ತುಂಬಾ ಸಮೃದ್ಧ ಮಳೆಯಾಗಿ, ಬೆಳೆಯಾಗಿ ನಾಡಿನಾದ್ಯಂತ ಹರ್ಷದ ಹೊನಲು ಹರಿದಿದೆ.ಈ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಈ ಬಾರಿ ಸಕಲ ಸಂಪ್ರದಾಯಗಳನ್ನು ಮೇಳೈಸಿಕೊಂಡು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.

ಧರ್ಮ,‌ ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳನ್ನು ಮೇಳೈಸಿಕೊಂಡು ಆಚರಿಸಲಾಗುವ ಮೈಸೂರು ದಸರಾ ನಮ್ಮ ನಿಜವಾದ ನಾಡಹಬ್ಬ.

ಈ ಹಬ್ಬ ಅಸತ್ಯ, ಅನ್ಯಾಯ, ದ್ವೇಷ, ಮೋಸಗಳ ಕೆಡುಕತನದ ವಿರುದ್ಧ ಸಾಧಿಸಿದ್ದ ವಿಜಯದ ಸಂಕೇತವೂ ಹೌದು.

ಈ ಬಾರಿ ಪ್ರಕೃತಿ ದೇವತೆ ಒಲಿದು ಹರಸಿದ್ದರ ಫಲವಾಗಿ ಇಳೆ ತುಂಬಾ ಸಮೃದ್ಧ ಮಳೆಯಾಗಿ,… pic.twitter.com/pHagtkJZ5X

— Siddaramaiah (@siddaramaiah) October 3, 2024

ನಾಡಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ಣುಂಬಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು ಎಂದು ಶುಭ ಹಾರೈಸಿದ್ದಾರೆ.

Chief Minister Siddaramaiah greets the people of the state on the occasion of 'Nadahabba Dasara'. ನಾಡಿನ ಜನತೆಗೆ `ನಾಡಹಬ್ಬ ದಸರಾ ಮಹೋತ್ಸವ'ಕ್ಕೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ!
Share. Facebook Twitter LinkedIn WhatsApp Email

Related Posts

ಗಮನಿಸಿ : ಸಾವಿಗೂ ಮುನ್ನ ದೇಹವು ನೀಡುತ್ತದೆ ಈ 5 ಭಯಾನಕ ಸಂಕೇತಗಳು : ಆಘಾತಕಾರಿ ಮಾಹಿತಿ ತಿಳಿಯಿರಿ.!

11/12/2025 8:58 AM2 Mins Read

BIG NEWS : ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಣಿ ಕಡಿತದ ಪ್ರಕರಣಗಳಿಗೆ ಉಚಿತ `ರೇಬಿಸ್ ವ್ಯಾಕ್ಸಿನ್’ : ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ.!

11/12/2025 8:37 AM2 Mins Read

BIG NEWS : ಬೆಳಗಾವಿಯ ಅಧಿವೇಶನದಲ್ಲಿ `ಒಳಮೀಸಲಾತಿಯ ವಿಧೇಯಕ’ ಮಂಡನೆ : ಸಚಿವ ಕೆ.ಹೆಚ್. ಮುನಿಯಪ್ಪ

11/12/2025 8:35 AM2 Mins Read
Recent News

ಗಮನಿಸಿ : ಸಾವಿಗೂ ಮುನ್ನ ದೇಹವು ನೀಡುತ್ತದೆ ಈ 5 ಭಯಾನಕ ಸಂಕೇತಗಳು : ಆಘಾತಕಾರಿ ಮಾಹಿತಿ ತಿಳಿಯಿರಿ.!

11/12/2025 8:58 AM

ಭಾರತೀಯರಿಗೆ ಶಾಕ್! ಅಮೇರಿಕಾದ 85,000 ವೀಸಾಗಳು ರದ್ದು, ನೇಮಕಾತಿ ದಿನಾಂಕ ಮುಂದಕ್ಕೆ !

11/12/2025 8:57 AM

ಭಯೋತ್ಪಾದನೆ, ಗಾಜಾ ಸಂಘರ್ಷ ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ PM ಮೋದಿ ಮಹತ್ವದ ಮಾತುಕತೆ

11/12/2025 8:49 AM

ಜೂನಿಯರ್ ಹಾಕಿ ವಿಶ್ವಕಪ್: ಅರ್ಜೆಂಟೀನಾ ವಿರುದ್ಧ 4-2 ಗೋಲುಗಳಿಂದ ಜಯ ಗಳಿಸಿ ಕಂಚಿನ ಪದಕ ಗೆದ್ದ ಭಾರತ | Junior Hockey World Cup

11/12/2025 8:44 AM
State News
KARNATAKA

ಗಮನಿಸಿ : ಸಾವಿಗೂ ಮುನ್ನ ದೇಹವು ನೀಡುತ್ತದೆ ಈ 5 ಭಯಾನಕ ಸಂಕೇತಗಳು : ಆಘಾತಕಾರಿ ಮಾಹಿತಿ ತಿಳಿಯಿರಿ.!

By kannadanewsnow5711/12/2025 8:58 AM KARNATAKA 2 Mins Read

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಾವು ನಿಶ್ಚಿತ. ಇದು ಎಲ್ಲರಿಗೂ ತಿಳಿದಿದೆ ಆದರೆ ನಿಮಗೆ ತಿಳಿದಿದೆಯೇ, ನಮ್ಮ ದೇಹವು ಸಾವಿಗೆ ಮೊದಲು…

BIG NEWS : ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಣಿ ಕಡಿತದ ಪ್ರಕರಣಗಳಿಗೆ ಉಚಿತ `ರೇಬಿಸ್ ವ್ಯಾಕ್ಸಿನ್’ : ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ.!

11/12/2025 8:37 AM

BIG NEWS : ಬೆಳಗಾವಿಯ ಅಧಿವೇಶನದಲ್ಲಿ `ಒಳಮೀಸಲಾತಿಯ ವಿಧೇಯಕ’ ಮಂಡನೆ : ಸಚಿವ ಕೆ.ಹೆಚ್. ಮುನಿಯಪ್ಪ

11/12/2025 8:35 AM

ಉದ್ಯೋಗವಾರ್ತೆ : ‘SSLC’ ಪಾಸಾದ ಮಹಿಳೆಯರಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ 946 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

11/12/2025 8:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.