Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೀಪಾವಳಿಗೆ ದೀಪಗಳು, ಮೇಣದ ಬತ್ತಿಗಳಿಗೆ ಹಣ ಖರ್ಚು ಮಾಡಬೇಡಿ : ಅಖಿಲೇಶ್ ಯಾದವ್ ಸಲಹೆ

19/10/2025 10:09 AM

ALERT : ತಂಬಾಕು ಸೇವನೆಯಿಂದ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

19/10/2025 10:03 AM

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

19/10/2025 9:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಡಿ ಗ್ಯಾಂಗ್’ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ : ದರ್ಶನ್ ಗೆ ಮತ್ತಷ್ಟು ಕಂಟಕವಾಗಲಿದೆಯಾ ಈ 4 ಚಿತ್ರಗಳು?
KARNATAKA

‘ಡಿ ಗ್ಯಾಂಗ್’ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ : ದರ್ಶನ್ ಗೆ ಮತ್ತಷ್ಟು ಕಂಟಕವಾಗಲಿದೆಯಾ ಈ 4 ಚಿತ್ರಗಳು?

By kannadanewsnow0504/09/2024 2:03 PM

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ 17 ಆರೋಪಿಗಳ ವಿರುದ್ಧ ಇದೀಗ ಪೊಲೀಸರು 3,991 ಪುಟಗಳಷ್ಟು ಚಾರ್ಜ್‌ಶೀಟ್ 24 ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಎಸಿಪಿ ಕಚೇರಿಯಿಂದ ದೊಡ್ಡ ಬಾಕ್ಸ್ ನಲ್ಲಿ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ಚಾರ್ಜ್ ಶೀಟ್ ನಲ್ಲಿ ಹಲವು ಪ್ರಮುಖ ಸಾಕ್ಷಿಗಳನ್ನು ಉಲ್ಲೇಖಿಸಲಾಗಿದ್ದು, ನಾಲ್ಕು ಪ್ರಮುಖ ಚಿತ್ರಗಳು ನಟ ದರ್ಶನ್ ಅವರಿಗೆ ಮತ್ತು ಅವರ ಗ್ಯಾಂಗಿಗೆ ಸಂಕಷ್ಟ ತಂದೊಡ್ಡಲ್ಲಿವೆ ಎಂದು ಹೇಳಲಾಗುತ್ತಿದೆ.

ಇದೀಗ CFSL ವರದಿಯಲ್ಲಿ ರೇಣುಕಾ ಸ್ವಾಮಿ ಪವಿತ್ರಗೌಡಗೆ ಏನೇನು ಮೆಸೇಜ್ ಮಾಡಿದ್ದಾನೆ ಎಂಬುದರ ಕುರಿತು ಮಾಹಿತಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ರೇಣುಕಾ ಸ್ವಾಮಿಗೆ ಪವಿತ್ರ ಗೌಡ ಚಪ್ಪಲಿಯಿಂದ ಹೊಡೆದಿದ್ದು, ಅಲ್ಲದೆ ಚಪ್ಪಲಿ ಮೇಲೆ ರಕ್ತದ ಕಲೆ ಇದ್ದಿದ್ದು ಹಾಗೂ ದರ್ಶನ್ ಬಟ್ಟೆಯ ಮೇಲು ಕೂಡ ರೇಣುಕಾಸ್ವಾಮಿಯ ಕಲೆ ಇದ್ದಿದ್ದು ಸಿಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ.

ಇನ್ನು ನಾಲ್ಕು ಚಿತ್ರಗಳು ಪ್ರಕರಣದ ಮಹತ್ವ ಪಡೆಯಲಿವೆ ಎಂಬುದಕ್ಕೆ ಸಂಬಂಧ ಪಟ್ಟಂತೆ, ಪ್ರದೋಷ ಮತ್ತು ಇನ್ನೊಬ್ಬ ಆರೋಪಿಯು, ದರ್ಶನ್ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡುತ್ತಿರುವ ಫೋಟೋ ಹಾಗೂ ಪವಿತ್ರ ಗೌಡ ಚಪ್ಪಲಿನ ಹೊಡೆಯುತ್ತಿರುವ ಫೋಟೋ ಮತ್ತು ಇನ್ನೊಂದು ರೇಣುಕಾಸ್ವಾಮಿ ರಕ್ತದ ಮಡುವಿನಲ್ಲಿ ಬಿದ್ದಾಗಲೂ ಕೂಡ ಕೈಮುಗಿದು ಬೇಡಿಕೊಳ್ಳುತ್ತಿರುವ ಫೋಟೋಗಳನ್ನು ಚಾರ್ಜ್ ಶೀಟ್ ನಲ್ಲಿ ಸಲ್ಲಿಸಲಾಗಿದೆ. ಹೀಗಾಗಿ ಈ ನಾಲ್ಕು ಚಿತ್ರಗಳು ದರ್ಶನಗೆ ಮತ್ತಷ್ಟು ಸಂಕಷ್ಟ ತಂದೊಡಲಿವೆ ಎಂದು ಹೇಳಲಾಗುತ್ತಿದೆ.

ಪ್ರಕರಣ ದಾಖಲಾದ ಬಳಿಕ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದು ನಿಯಮ. ಹಾಗಾಗಿ ಸೆಪ್ಟೆಂಬರ್ 9ಕ್ಕೆ 3 ತಿಂಗಳು ಅಂದರೆ ಸಂಪೂರ್ಣವಾಗಿ 90 ದಿನಗಳು ಮುಗಿಯಲಿವೆ. ಹಾಗಾಗಿ 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.ಈಗಾಗಲೇ ಕಾನೂನು ತಜ್ಞರಿಂದ ಪೊಲೀಸ್ ಇಲಾಖೆ ಸಲಹೆಯನ್ನೂ ಪಡೆದಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ಮಾಡಲಾಗಿದೆ. ಅಪರಾಧಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ಖಾಕಿ ಪಡೆ ಭಾರೀ ಎಚ್ಚರಿಕೆ ವಹಿಸಿದೆ.

Share. Facebook Twitter LinkedIn WhatsApp Email

Related Posts

ALERT : ತಂಬಾಕು ಸೇವನೆಯಿಂದ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

19/10/2025 10:03 AM2 Mins Read

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

19/10/2025 9:30 AM2 Mins Read

BREAKING : ಚಿತ್ತಾಪುರದಲ್ಲಿ ಇಂದಿನ `RSS’ ಪಥಸಂಚಲನಕ್ಕೆ ಬ್ರೇಕ್ : ತಹಶೀಲ್ದಾರ್ ಮಹತ್ವದ ಆದೇಶ

19/10/2025 9:20 AM3 Mins Read
Recent News

ದೀಪಾವಳಿಗೆ ದೀಪಗಳು, ಮೇಣದ ಬತ್ತಿಗಳಿಗೆ ಹಣ ಖರ್ಚು ಮಾಡಬೇಡಿ : ಅಖಿಲೇಶ್ ಯಾದವ್ ಸಲಹೆ

19/10/2025 10:09 AM

ALERT : ತಂಬಾಕು ಸೇವನೆಯಿಂದ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

19/10/2025 10:03 AM

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

19/10/2025 9:48 AM

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

19/10/2025 9:30 AM
State News
KARNATAKA

ALERT : ತಂಬಾಕು ಸೇವನೆಯಿಂದ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

By kannadanewsnow5719/10/2025 10:03 AM KARNATAKA 2 Mins Read

ತಂಬಾಕು ಸೇವನೆಯಿಂದಾಗಿ ಪ್ರತಿ ವರ್ಷ ಭಾರತದಲ್ಲಿ 13.5 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸಂಬಂಧಿತ ಕಾಯಿಲೆಗಳಿಗಾಗಿ ಭಾರತೀಯರು 1.77 ಲಕ…

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

19/10/2025 9:30 AM

BREAKING : ಚಿತ್ತಾಪುರದಲ್ಲಿ ಇಂದಿನ `RSS’ ಪಥಸಂಚಲನಕ್ಕೆ ಬ್ರೇಕ್ : ತಹಶೀಲ್ದಾರ್ ಮಹತ್ವದ ಆದೇಶ

19/10/2025 9:20 AM

BIG NEWS : ರಾಜ್ಯದಲ್ಲಿ `ಜಾತಿಗಣತಿ ಸಮೀಕ್ಷೆ’ ಮುಕ್ತಾಯ : ವಿಸ್ತರಣೆಗೆ ಇಂದು CM ನೇತೃತ್ವದಲ್ಲಿ ಮಹತ್ವದ ಸಭೆ

19/10/2025 8:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.