Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯಾಧ್ಯಂತ ‘ಎ-ಖಾತಾ ವ್ಯವಸ್ಥೆ’ ಜಾರಿ: ಸಚಿವ ಬೈರತಿ ಸುರೇಶ್

12/08/2025 8:42 PM

ಈ 3 ಅಪಾಯಕಾರಿ ರೋಗಗಳು 2030ರ ವೇಳೆಗೆ ನಿರ್ಮೂಲನೆಯಾಗುತ್ವೆ ; ವೈದ್ಯ ವಿದ್ಯಾರ್ಥಿಯ ಅದ್ಭುತ ಹೇಳಿಕೆ ವೈರಲ್

12/08/2025 8:42 PM

ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್

12/08/2025 8:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಿಂದಿಭಾಷೆಗೆ ‘1600 ಕೋಟಿ’ ನೀಡಿರುವ ಕೇಂದ್ರ ಕನ್ನಡಕ್ಕೆ ಕೇವಲ ‘3 ಕೋಟಿ’ ನೀಡಿ ತಾರತಮ್ಯ: ಬಿಕೆ ಹರಿಪ್ರಸಾದ್
KARNATAKA

ಹಿಂದಿಭಾಷೆಗೆ ‘1600 ಕೋಟಿ’ ನೀಡಿರುವ ಕೇಂದ್ರ ಕನ್ನಡಕ್ಕೆ ಕೇವಲ ‘3 ಕೋಟಿ’ ನೀಡಿ ತಾರತಮ್ಯ: ಬಿಕೆ ಹರಿಪ್ರಸಾದ್

By kannadanewsnow0521/02/2024 9:25 AM

ಬೆಂಗಳೂರು: ನಿನ್ನೆ ಸದನದಲ್ಲಿ ಭಾಷಾ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆದಿದ್ದು, ಹಿಂದಿ ಭಾಷೆ ಅಭಿವೃದ್ಧಿಗೆ ರೂ.1600 ಕೋಟಿ, ಸಂಸ್ಕೃತಕ್ಕೆ ರೂ.400ಕೋಟಿ ಇಟ್ಟಿರುವ ಕೇಂದ್ರ ಸರ್ಕಾರ, ಶಾಸ್ತ್ರೀಯ ಭಾಷೆಯಾಗಿರುವ ಕನ್ನಡಕ್ಕೆ ಕೇವಲ ರೂ.3 ಕೋಟಿ ನೀಡಿ ತಾರತಮ್ಯ ಎಸಗುತ್ತಿದೆ ಎಂದು ಮೇಲ್ಮನೆಯಲ್ಲಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಗಮನ ಸೆಳೆದರು.

ಹುಬ್ಬಳ್ಳಿಯಲ್ಲಿ ಸೃಷ್ಟಿಯಾಗದ ಉದ್ಯೋಗ : ‘ಇನ್ಫೋಸಿಸ್’ ಜೊತೆ ಸಭೆ : ಸಚಿವ ಎಂಬಿ ಪಾಟೀಲ್

ಹಿಂದಿ ಸಾಹಿತಿಗಳಿಗೆ 5 ಜ್ಞಾನಪೀಠ ಬಂದಿದ್ದರೆ, ಕನ್ನಡಕ್ಕೆ 8 ಜ್ಞಾನಪೀಠ ಬಂದಿವೆ. ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಣೆ ಮಾಡಿ, ಅನುದಾನವನ್ನೇ ಕೊಡದೆ ಇದ್ದರೆ ಹೇಗೆ? ತೆರಿಗೆಯಲ್ಲಿಯೂ ತಾರತಮ್ಯ ಮಾಡಿ ಕನ್ನಡ ಭಾಷೆ ವಿಷಯದಲ್ಲಿಯೂ ಹೀಗೆ ನಡೆದುಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

BREAKING : ವಕೀಲರ ಪ್ರತಿಭಟನೆಗೆ ಮಣಿದ ಸರ್ಕಾರ : ಐಜೂರು ಠಾಣೆ ಪಿಎಸ್​​ಐ ತನ್ವೀರ್ ಹುಸೇನ್ ಸಸ್ಪೆಂಡ್​

ಪ್ರಧಾನಿ ಬೈಯುವುದನ್ನು ನಿಲ್ಲಿಸಿ: ಕೇಂದ್ರದಿಂದ ಅನುದಾನ ಬೇಕು ಅಂತೀರಿ. ಮೊದಲು ಪ್ರಧಾನಿಯನ್ನು ಏಕವಚನದಲ್ಲಿ ಬೈಯುವುದನ್ನು ನಿಲ್ಲಿಸಿ. ಆ ಮೇಲೆ ಅನುದಾನ ಕೇಳಿ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆಡಳಿತಪ ಪಕ್ಷದವರಿಗೆ ಟಾಂಗ್ ನೀಡಿದರು. ಆಡು ಭಾಷೆಯಲ್ಲಿ ಮಾತನಾಡುವುದನ್ನು ನೀವು ಹೀಗೆ ಹೇಳಿದರೆ ಹೇಗೆ ಎಂದು ಬಿ.ಕೆ. ಹರಿಪ್ರಸಾದ್‌ ಪ್ರತ್ಯುತ್ತರ ನೀಡಿದಾಗ ಚರ್ಚೆಗೆ ತೆರೆ ಬಿತ್ತು.

Breaking: ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಾರ್ಚ್ 1 ರವರೆಗೆ ಬ್ರೇಕ್‌!

Share. Facebook Twitter LinkedIn WhatsApp Email

Related Posts

ರಾಜ್ಯಾಧ್ಯಂತ ‘ಎ-ಖಾತಾ ವ್ಯವಸ್ಥೆ’ ಜಾರಿ: ಸಚಿವ ಬೈರತಿ ಸುರೇಶ್

12/08/2025 8:42 PM1 Min Read

ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್

12/08/2025 8:37 PM2 Mins Read

ನೀವು ಬೆಂಗಳೂರಿನ ‘ಮಾಣಿಕ್ ಷಾ ಪರೇಡ್ ಮೈದಾನ’ದ ಸ್ವಾತಂತ್ರ್ಯೋತ್ಸವದಲ್ಲಿ ಬಾಗಿಯಾಗಬೇಕೇ? ಜಸ್ಟ್ ಹೀಗೆ ಮಾಡಿ

12/08/2025 8:31 PM2 Mins Read
Recent News

ರಾಜ್ಯಾಧ್ಯಂತ ‘ಎ-ಖಾತಾ ವ್ಯವಸ್ಥೆ’ ಜಾರಿ: ಸಚಿವ ಬೈರತಿ ಸುರೇಶ್

12/08/2025 8:42 PM

ಈ 3 ಅಪಾಯಕಾರಿ ರೋಗಗಳು 2030ರ ವೇಳೆಗೆ ನಿರ್ಮೂಲನೆಯಾಗುತ್ವೆ ; ವೈದ್ಯ ವಿದ್ಯಾರ್ಥಿಯ ಅದ್ಭುತ ಹೇಳಿಕೆ ವೈರಲ್

12/08/2025 8:42 PM

ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್

12/08/2025 8:37 PM

ನೀವು ಬೆಂಗಳೂರಿನ ‘ಮಾಣಿಕ್ ಷಾ ಪರೇಡ್ ಮೈದಾನ’ದ ಸ್ವಾತಂತ್ರ್ಯೋತ್ಸವದಲ್ಲಿ ಬಾಗಿಯಾಗಬೇಕೇ? ಜಸ್ಟ್ ಹೀಗೆ ಮಾಡಿ

12/08/2025 8:31 PM
State News
KARNATAKA

ರಾಜ್ಯಾಧ್ಯಂತ ‘ಎ-ಖಾತಾ ವ್ಯವಸ್ಥೆ’ ಜಾರಿ: ಸಚಿವ ಬೈರತಿ ಸುರೇಶ್

By kannadanewsnow0912/08/2025 8:42 PM KARNATAKA 1 Min Read

ಬೆಂಗಳೂರು: ರಾಜ್ಯಾಧ್ಯಂತ ಎ-ಖಾತಾ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಸದನದಲ್ಲಿ ಉತ್ತರಿಸಿದ್ದಾರೆ. ಸದಸ್ಯ ಕೆ.ಎಸ್.ನವೀನ್…

ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್

12/08/2025 8:37 PM

ನೀವು ಬೆಂಗಳೂರಿನ ‘ಮಾಣಿಕ್ ಷಾ ಪರೇಡ್ ಮೈದಾನ’ದ ಸ್ವಾತಂತ್ರ್ಯೋತ್ಸವದಲ್ಲಿ ಬಾಗಿಯಾಗಬೇಕೇ? ಜಸ್ಟ್ ಹೀಗೆ ಮಾಡಿ

12/08/2025 8:31 PM

ಶಿಸ್ತು ಕ್ರಮದಡಿ ‘ಬಿಜೆಪಿ ಹೈಕಮಾಂಡ್’ನಿಂದಲೂ ಕ್ರಮವಾಗಿದೆ: ಇಲ್ಲಿದೆ ಲೀಸ್ಟ್ ಎಂದ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್

12/08/2025 7:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.