ಮಂಡ್ಯ : ಭಾರೀ ಮಳೆಯಿಂದಾಗಿ ಕಾವೇರಿ ನದಿ ಆರ್ಭಟ ಹೆಚ್ಚಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಿಂದ 78 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಸೃಷ್ಠಿಯಾಗಿದೆ.
BIGG NEWS: ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ: ಮತ್ತೆ ಹೆಬ್ಬಾಳೆ ಸೇತುವೆ ಮುಳುಗಡೆ; ಜನರು ಹೈರಾಣು
ಕೆಆರ್ಎಸ್ ಬೃಂದಾವನಕ್ಕೆ ನೀರು ನುಗ್ಗಿ ಸಂಗೀತ ಕಾರಂಜಿ, ಬೋಟಿಂಗ್ ಸ್ಥಗಿತ ಮಾಡಲಾಗಿದೆ. ಪ್ರವಾಸಿಗರು ನದಿ ಬಳಿ ಯಾರು ತೆರಳದಂತೆ ಎಚ್ಚರಿಕೆಯ ವಾರ್ನಿಂಗ್ ನೀಡಲಾಗಿದೆ. ಕಾವೇರಿ ನದಿ ಪಕ್ಕದ ಜನರಿಗೆ ಆತಂಕ ಶುರುವಾಗಿದೆ.
BIGG NEWS: ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ: ಮತ್ತೆ ಹೆಬ್ಬಾಳೆ ಸೇತುವೆ ಮುಳುಗಡೆ; ಜನರು ಹೈರಾಣು