Browsing: Uncategorized

ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧ ಪಡೆದ ಮೈಸೂರಿನಲ್ಲಿ ಹೊಸ ಖತರ್ನಾಕ್ ಕೃತ್ಯವೊಂದು ಬಯಲಾಗಿದ್ದು, ಕೃಷಿಯನ್ನೇ ನಾಶ ಪಡೆಸೋದಕ್ಕೆ ಮುಂದಾಗಿದ್ದಾರೆ ಎಂದರೆ ತಪ್ಪಗಲಾರದು. ಅರೇ ಏನ್‌ ಅಂತಾ…

ಬೆಂಗಳೂರು : ಸಿಲಿಕಾನ್‌ ಸಿಟಿಯ ಫ್ರೀಡಂಪಾರ್ಕ್‌ನಲ್ಲಿ ದಿನಬೆಳಗಾದ್ರೆ ಒಂದಲ್ಲ ಒಂದು  ಪ್ರತಿಭಟನೆ ನಡೆಯುತ್ತಲೇ ಇರುತ್ತದೆ.  ಪ್ರತಿಭಟನಾಕಾರರ ಆಕ್ರೋಶ ಭರಿತ ಭಾಷಣಗಳು, ಮೈಕ್‌ಗಳ ಸೌಂಡ್‌ನಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆ ಎದುರಾಗುತ್ತಿದೆ…

ರಾಯಚೂರು: ಜಿಲ್ಲೆಯಲ್ಲಿ ಕಾಲೇಜಿಗೆ ತೆರಳಿದ್ದಂತ ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರು ಮಕ್ಕಳು ನಾಪತ್ತೆಯಾಗಿರೋದ್ರಿಂದ ಆತಂಕಗೊಂಡಿದ್ದಾರೆ. https://kannadanewsnow.com/kannada/droupadi-murmu-is-indias-15th-president-first-leader-from-tribal-community-in-office/ ರಾಯಚೂರು ಜಿಲ್ಲೆಯ ಸ್ಟೇಷನ್…

ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಟಿತ ಕಾಲೇಜುಗಳಲ್ಲಿ ಗಾಂಜಾ ಘಾಟು ಹೆಚ್ಚಾಗಿದೆ. ಗಾಂಜಾ ಸೈದು ಅಮಲಿನಲ್ಲಿ ಕಾಲೇಜು ಮುಂಭಾಗ ಬಿದ್ದು ವಿದ್ಯಾರ್ಥಿಗಳು ಹೊರಳಾಡಿದ್ದಾರೆ.ಕಾಲೇಜು ಮುಂಭಾಗದ ಫುಟ್‌ ಪಾತ್ ಮೇಲೆ ಹೊರಳಾಡಿದ…

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಮಹಿಳೆಯೊಬ್ಬಳು ತನ್ನ ಹೋಟೆಲ್ ಕೋಣೆಯಲ್ಲಿ ಗಾಢನಿದ್ರೆಯಲ್ಲಿ ಮಲಗಿದ್ದಾಗ ಆನೆಯಿಂದ ಎಚ್ಚರಗೊಂಡ ಮಧುರ ಕ್ಷಣವನ್ನು ವೀಡಿಯೊ ಸೆರೆಹಿಡಿದಿದೆ. ಈ ಕುರಿತ ಇಂಟ್ರಸ್ಟ್ರೀಂಗ್‌ ಸುದ್ದಿಯ…

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ( Uttara Kannada District ) ಸುಸಜ್ಜಿತ ಆಸ್ಪತ್ರೆಯಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ( Super Specialty Hospital ) ನಿರ್ಮಾಣಕ್ಕೆ…

ಕೊಪ್ಪಳ: ಇಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು,ಶಿಕಾರಿಪುರ ಸ್ಪರ್ಧೆ ವಿಚಾರದಲ್ಲಿ ಗೊಂದಲವಿಲ್ಲ. ಶಿಕಾರಿಪುರ ಕ್ಷೇತ್ರದ ಜೊತೆಗೆ…

ರಾಯಚೂರು: ಕಾಲೇಜಿಗೆ ಹೋಗುವುದಾಗಿ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು‌ ನಾಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. https://kannadanewsnow.com/kannada/superstar-rajinikanth-is-the-highest-tax-payer-in-tamil-nadu-daughter-aishwaryaa-receives-award/ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ…

ಮೈಸೂರು: ಸಿದ್ದರಾಮಯ್ಯ ಹುಟ್ಟುಹಬ್ಬ ದಿನದಂದು ಸಿದ್ದರಾಮೋತ್ಸವ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಇದೀಗ ಹೆಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಕೈ ಜೋಡಿಸಿದ್ದಾರೆ. ಅಪ್ಪ -ಮಗ…

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪಶಾಲಿಟಿ ಆಸ್ಪತ್ರೆಗಾಗಿ ( Super Specialty Hospital ) ಜನತೆ ಟ್ವಿಟ್ಟರ್ ( Twitter ) ಮೂಲಕ ಅಭಿಯಾನ…