Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೇರಿಕಾದ ವಾಲ್ಮಾರ್ಟ್ನಲ್ಲಿ ಕನಿಷ್ಠ 11 ಜನರಿಗೆ ಚೂರಿ ಇರಿತ, ಶಂಕಿತನ ಬಂಧನ

27/07/2025 6:32 AM

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

27/07/2025 6:27 AM

BIG NEWS : ರಾಜ್ಯದಲ್ಲಿ ಗ್ಯಾರಂಟಿಗಳಿಂದಲೇ `ತಲಾದಾಯ’ ಹೆಚ್ಚಳ : CM ಸಿದ್ದರಾಮಯ್ಯ

27/07/2025 6:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಮೃತದೇಹ ಪತ್ತೆ
KARNATAKA

BREAKING : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಮೃತದೇಹ ಪತ್ತೆ

By kannadanewsnow0520/02/2024 1:34 PM

ಬೆಂಗಳೂರು : ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾಸ್ಪದವಾಗಿ ಯುವತಿಯ ಮೃತದೇಹ ಪಟ್ಟೆಯಾಗಿರುವ ಘಟನೆ ಡಬಲ್ ರಸ್ತೆಯಲ್ಲಿ ನಡೆದಿದೆ.ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಏನಿಲ್ಲ..ಏನಿಲ್ಲ…ಹಾಡಿ ಸದನದಲ್ಲಿ ಬಿಜೆಪಿಯವರ ಕಾಲೆಳೆದ ಸಿಎಂ ಸಿದ್ದರಾಮಯ್ಯ!

ಡಬಲ್ ರಸ್ತೆ ಬಳಿಯ ಕಟ್ಟಡವನ್ನು ರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಸುಮಾರು 25 ರಿಂದ 26 ವಯಸ್ಸಿನ ಯುವತಿ ಎಂದು ಹೇಳಲಗುತ್ತಿದೆ.ಇದೀಗ ಪತ್ತೆಯಾಗಿದೆ ಸ್ಥಳಕ್ಕೆ ಸಂಪಂಗಿರಾಮ ಪೊಲೀಸರು ಭೇಟಿ ನೀಡಿದ್ದಾರೆ.ಸ್ಥಳಕ್ಕೆ ಸಂಪಂಗಿರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ FSL ಅಧಿಕಾರಿಗಳು ಕೂಡ ಭೇಟಿ ನೀಡಿದ್ದು, ಯುವತಿಯ ಗುರುತು ಪತ್ತೆಗಾಗಿ ಇದೀಗ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿಯುಬಂದಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 190 ಅಗತ್ಯ ಔಷಧಗಳ ದಾಸ್ತಾನು ಇಲ್ಲ: ಸಚಿವ ದಿನೇಶ್ ಗುಂಡೂರಾವ್

ಪತ್ನಿಯ ಮೇಲೆ ಮರಣಂತಿಕಾ ಹಲ್ಲೆ

ಪ್ರಿಯಕರನ ಜೊತೆ ಹೋಗ್ತಿದ್ದ ಪತ್ನಿಯ ಮೇಲೆ ಪತಿಯೊಬ್ಬ ಮಚ್ಚಿನಿಂದ ಮರಣಂತಿಕಾ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಜೀವನ ಭಿಮಾ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಪತ್ನಿಯ ಮೇಲೆ ಶೇಖ್ ಮುಜೀಬ್ ಎನ್ನುವ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಜೀವನ ಭಿಮಾ ನಗರದಲ್ಲಿ ನಡೆದ ಘಟನೆಯಾಗಿದೆ. ಪ್ರಿಯಕರನ ಜೊತೆಗೆ ಹೋಗುತ್ತಿದ್ದ ವೇಳೆ ಪತ್ನಿಯ ಮೇಲೆ ಹಲ್ಲೆ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಉದ್ಯೋಗವಾರ್ತೆ: ‘KEA’ ಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಆರೋಪಿ ಶೇಕ್ ಮುಜೀಬ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ ಜೀವನ ಭಿಮಾ ನಗರ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಇದೆ ವೇಳೆ ಗಾಯಗೊಂಡ ಮಹಿಳೆಯನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

27/07/2025 6:27 AM1 Min Read

BIG NEWS : ರಾಜ್ಯದಲ್ಲಿ ಗ್ಯಾರಂಟಿಗಳಿಂದಲೇ `ತಲಾದಾಯ’ ಹೆಚ್ಚಳ : CM ಸಿದ್ದರಾಮಯ್ಯ

27/07/2025 6:20 AM2 Mins Read

ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಬೇಳೆ, ಎಣ್ಣೆ ವಿತರಣೆ, BPL ಕಾರ್ಡ್ ಪರಿಷ್ಕರಣೆ.!

27/07/2025 6:14 AM1 Min Read
Recent News

ಅಮೇರಿಕಾದ ವಾಲ್ಮಾರ್ಟ್ನಲ್ಲಿ ಕನಿಷ್ಠ 11 ಜನರಿಗೆ ಚೂರಿ ಇರಿತ, ಶಂಕಿತನ ಬಂಧನ

27/07/2025 6:32 AM

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

27/07/2025 6:27 AM

BIG NEWS : ರಾಜ್ಯದಲ್ಲಿ ಗ್ಯಾರಂಟಿಗಳಿಂದಲೇ `ತಲಾದಾಯ’ ಹೆಚ್ಚಳ : CM ಸಿದ್ದರಾಮಯ್ಯ

27/07/2025 6:20 AM

ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಬೇಳೆ, ಎಣ್ಣೆ ವಿತರಣೆ, BPL ಕಾರ್ಡ್ ಪರಿಷ್ಕರಣೆ.!

27/07/2025 6:14 AM
State News
KARNATAKA

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

By kannadanewsnow5727/07/2025 6:27 AM KARNATAKA 1 Min Read

ಕೊಪ್ಪಳ: ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದು, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಗೊಬ್ಬರ ಸಿಗದಕ್ಕೆ ರೈತರೊಬ್ಬರು ಮಣ್ಣು ತಿಂದು ಆಕ್ರೋಶ…

BIG NEWS : ರಾಜ್ಯದಲ್ಲಿ ಗ್ಯಾರಂಟಿಗಳಿಂದಲೇ `ತಲಾದಾಯ’ ಹೆಚ್ಚಳ : CM ಸಿದ್ದರಾಮಯ್ಯ

27/07/2025 6:20 AM

ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಬೇಳೆ, ಎಣ್ಣೆ ವಿತರಣೆ, BPL ಕಾರ್ಡ್ ಪರಿಷ್ಕರಣೆ.!

27/07/2025 6:14 AM

GOOD NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ‘208 ಸೇವೆ’ ಲಭ್ಯ

27/07/2025 6:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.