Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಯುದ್ಧ ತೀವ್ರ: 140ಕ್ಕೂ ಹೆಚ್ಚು ಅಮೆರಿಕ ಸೈನಿಕರಿಗೆ ಗಾಯ; ಪೆಂಟಗನ್‌ನಿಂದ ಅಧಿಕೃತ ಸಾವು-ನೋವಿನ ವರದಿ ಬಿಡುಗಡೆ!

11/03/2026 9:31 AM

‘ಕಳೆದ 12 ವರ್ಷಗಳಲ್ಲಿ ಈ ಸರ್ಕಾರಕ್ಕೆ ಬಗ್ಗದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ’: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಘರ್ಜನೆ!

11/03/2026 9:24 AM

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಂಪೈರ್ ‘ನಿತಿನ್ ಮೆನನ್’ ನಿರಾಕರಣೆ : ವರದಿ
INDIA

BREAKING : 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಂಪೈರ್ ‘ನಿತಿನ್ ಮೆನನ್’ ನಿರಾಕರಣೆ : ವರದಿ

By KannadaNewsNow05/02/2025 9:13 PM

ನವದೆಹಲಿ : ಐಸಿಸಿ ಎಲೈಟ್ ಪ್ಯಾನಲ್ ಆಫ್ ಅಂಪೈರ್’ಗಳಲ್ಲಿ ಭಾರತದ ಏಕೈಕ ಪ್ರತಿನಿಧಿ ನಿತಿನ್ ಮೆನನ್ ವೈಯಕ್ತಿಕ ಕಾರಣಗಳಿಂದಾಗಿ ಈ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸದಿರಲು ನಿರ್ಧರಿಸಿದ್ದಾರೆ. ಕರಾಚಿಯಲ್ಲಿ ಫೆಬ್ರವರಿ 19 ರಂದು ಪ್ರಾರಂಭವಾಗಲಿರುವ ಮಾರ್ಕ್ಯೂ ಪಂದ್ಯಾವಳಿಗಾಗಿ ಮೂವರು ಮ್ಯಾಚ್ ರೆಫರಿಗಳು ಮತ್ತು 12 ಅಂಪೈರ್’ಗಳು ಸೇರಿದಂತೆ 15 ಮ್ಯಾಚ್ ಅಧಿಕಾರಿಗಳ ಪಟ್ಟಿಯನ್ನ ಐಸಿಸಿ ಬುಧವಾರ ಪ್ರಕಟಿಸಿದೆ.

ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ಬೂನ್, ಶ್ರೀಲಂಕಾದ ಶ್ರೇಷ್ಠ ಆಟಗಾರ ರಂಜನ್ ಮದುಗಲೆ ಮತ್ತು ಜಿಂಬಾಬ್ವೆಯ ಆಂಡ್ರ್ಯೂ ಪೈಕ್ರಾಫ್ಟ್ ಅವರನ್ನ ಎಂಟು ತಂಡಗಳ ಪಂದ್ಯಾವಳಿಗೆ ಮ್ಯಾಚ್ ರೆಫರಿಗಳಾಗಿ ಹೆಸರಿಸಲಾಗಿದೆ.

ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ, ಮೂರು ಸ್ಥಳಗಳಲ್ಲಿ ಈವೆಂಟ್ ನಡೆಯಲಿದ್ದು, ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ, ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.

“ಮೆನನ್ ಅವರನ್ನ ಚಾಂಪಿಯನ್ಸ್ ಟ್ರೋಫಿ ಪಟ್ಟಿಯಲ್ಲಿ ಸೇರಿಸಲು ಐಸಿಸಿ ಬಯಸಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದರು” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಐಸಿಸಿ ತಟಸ್ಥ ಅಂಪೈರ್’ಗಳನ್ನು ನೇಮಿಸುವ ನೀತಿಯನ್ನ ಅನುಸರಿಸುತ್ತಿರುವುದರಿಂದ ಮೆನನ್ ದುಬೈನಲ್ಲಿ ನಡೆಯುವ ಪಂದ್ಯಗಳಲ್ಲಿ ನಿಲ್ಲಲು ಸಾಧ್ಯವಿಲ್ಲ. ಅಧಿಕಾರಿಗಳ ಪಟ್ಟಿಯನ್ನ ಅನಾವರಣಗೊಳಿಸುವ ತನ್ನ ಹೇಳಿಕೆಯಲ್ಲಿ ವಿಶ್ವ ಸಂಸ್ಥೆ ಮೆನನ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

 

ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್

BREAKING : ಕಡಿಮೆ ‘GST’ ಪಾವತಿ ; ‘LIC’ಗೆ 105 ಕೋಟಿ ರೂ.ಗಳ ಡಿಮ್ಯಾಂಡ್ ನೋಟಿಸ್

BREAKING : ಲೋಕಾಯುಕ್ತ ವಿರುದ್ಧ ಪ್ರತಿಭಟನೆ : KRS ಪಕ್ಷದ 15 ಕಾರ್ಯಕರ್ತರ ವಿರುದ್ಧ ‘FIR’ ದಾಖಲು!

BREAKING : 2025ರ 'ಚಾಂಪಿಯನ್ಸ್ ಟ್ರೋಫಿ'ಗಾಗಿ 'ಭಾರತ ತಂಡ' ಪಾಕಿಸ್ತಾನಕ್ಕೆ ಪ್ರಯಾಣಿಸೋದಿಲ್ಲ : 'BCCI' ಅಧಿಕೃತ ಹೇಳಿಕೆ BREAKING: Umpire Nitin Menon refuses to travel to Pakistan for 2025 Champions Trophy: Report
Share. Facebook Twitter LinkedIn WhatsApp Email

Related Posts

ಇರಾನ್ ಯುದ್ಧ ತೀವ್ರ: 140ಕ್ಕೂ ಹೆಚ್ಚು ಅಮೆರಿಕ ಸೈನಿಕರಿಗೆ ಗಾಯ; ಪೆಂಟಗನ್‌ನಿಂದ ಅಧಿಕೃತ ಸಾವು-ನೋವಿನ ವರದಿ ಬಿಡುಗಡೆ!

11/03/2026 9:31 AM1 Min Read

‘ಕಳೆದ 12 ವರ್ಷಗಳಲ್ಲಿ ಈ ಸರ್ಕಾರಕ್ಕೆ ಬಗ್ಗದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ’: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಘರ್ಜನೆ!

11/03/2026 9:24 AM1 Min Read

BREAKING: ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಡೌನ್: ಮೆಸೇಜ್ ಕಳುಹಿಸಲು ಬಳಕೆದಾರರ ಪರದಾಟ | Instagram Down

11/03/2026 9:05 AM1 Min Read
Recent News

ಇರಾನ್ ಯುದ್ಧ ತೀವ್ರ: 140ಕ್ಕೂ ಹೆಚ್ಚು ಅಮೆರಿಕ ಸೈನಿಕರಿಗೆ ಗಾಯ; ಪೆಂಟಗನ್‌ನಿಂದ ಅಧಿಕೃತ ಸಾವು-ನೋವಿನ ವರದಿ ಬಿಡುಗಡೆ!

11/03/2026 9:31 AM

‘ಕಳೆದ 12 ವರ್ಷಗಳಲ್ಲಿ ಈ ಸರ್ಕಾರಕ್ಕೆ ಬಗ್ಗದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ’: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಘರ್ಜನೆ!

11/03/2026 9:24 AM

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM
State News
KARNATAKA

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

By kannadanewsnow5711/03/2026 9:18 AM KARNATAKA 2 Mins Read

ಪವಿತ್ರ ರಂಜಾನ್ ಮಾಸವು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಆಚರಣೆಗೆ…

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM

BREAKING : ಬೆಂಗಳೂರಲ್ಲಿ ‘PSI’ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್ !

11/03/2026 8:58 AM

Electricity Bill : ಈ ಟಿಪ್ಸ್ ಫಾಲೋ ಮಾಡಿದ್ರೆ 100 ರೂ. ದಾಟಲ್ಲ ನಿಮ್ಮ ಮನೆಯ `ಕರೆಂಟ್ ಬಿಲ್’ !

11/03/2026 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.