Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ವಿಶಾಖಪಟ್ಟಣಂನ ಸಮುದ್ರ ತೀರದಲ್ಲಿ ನಲ್ಲಿ 3 ಲಕ್ಷ ಜನರೊಂದಿಗೆ ಯೋಗಸಾನ : ವಿಶ್ವ ದಾಖಲೆ ಸೃಷ್ಟಿಸಿದ ಪ್ರಧಾನಿ ಮೋದಿ |WATCH VIDEO

21/06/2025 8:34 AM

BREAKING : ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ 290 ಭಾರತೀಯರ ಏರ್ ಲಿಫ್ಟ್ : ಏರ್ ಪೋರ್ಟ್ ನಲ್ಲಿ ಮೊಳಗಿದ `ಭಾರತ್ ಮಾತಾಕಿ ಜೈ’ ಘೋಷಣೆ | WATCH VIDEO

21/06/2025 8:31 AM

ಟೇಕ್ ಆಫ್ ಆಗುವಾಗಲೇ ತಾಂತ್ರಿಕ ದೋಷ ಪತ್ತೆ : ಪೈಲಟ್ ನಿಂದ ಪ್ರಾಣಾಪಾಯದಿಂದ ಪಾರಾದ ಏರ್ ಇಂಡಿಯಾ ಪ್ರಯಾಣಿಕರು

21/06/2025 8:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಮನಗರದಲ್ಲಿ ‘ನೈತಿಕ ಪೊಲೀಸ್ ಗಿರಿ’ ಗೆ ವಿದ್ಯಾರ್ಥಿ ಬಲಿ : ಮೂವರು ಆರೋಪಿಗಳ ಬಂಧನ!
KARNATAKA

BREAKING : ರಾಮನಗರದಲ್ಲಿ ‘ನೈತಿಕ ಪೊಲೀಸ್ ಗಿರಿ’ ಗೆ ವಿದ್ಯಾರ್ಥಿ ಬಲಿ : ಮೂವರು ಆರೋಪಿಗಳ ಬಂಧನ!

By kannadanewsnow0502/11/2024 4:36 PM

ರಾಮನಗರ : ಹೋಂ ಸ್ಟೇ ನಲ್ಲಿ ತಂಗಿದ್ದ ಯುವತಿಯರ ಫೋಟೋಗಳನ್ನು ತೆಗೆದಿದ್ದನ್ನು ಪ್ರಶ್ನಿಸಿದಕ್ಕೆ ನೈತಿಕ ಪೊಲೀಸ್ ಗಿರಿ ನಡೆಸಿ ವಿದ್ಯಾರ್ಥಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಹೋಂ ಸ್ಟೇನಲ್ಲಿ ಈ ಒಂದು ಘಟನೆ ನಡೆದಿದೆ.

ಹೌದು ಯುವತಿಯರ ಫೋಟೋ ತೆಗೆದಿದ್ದನ್ನು ಪ್ರಶ್ನಿಸಿದಕ್ಕೆ ಕೊಲೆ ಚಿಕ್ಕೇನಹಳ್ಳಿ ಹೋಂ ಸ್ಟೇನಲ್ಲಿ ವಿದ್ಯಾರ್ಥಿಯ ಭೀಕರ ಕೊಲೆಯಾಗಿದೆ. ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಫಾರಂ ಹೌಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಮೂಲದ ಪುನೀತ್ (21) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯು ಕಳೆದ ಅಕ್ಟೋಬರ್ 26ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

ಬಿಕಾಂ ಪದವಿ ಮುಗಿದ ಹಿನ್ನೆಲೆಯಲ್ಲಿ ಯುವತಿಯರು ಹಾಗೂ ಹಲವರು ವಿದ್ಯಾರ್ಥಿಗಳು ಈ ಒಂದು ಹೋಂ ಸ್ಟೇಗೆ ಬೀಳ್ಕೊಡುಗೆ ಸಮಾರಂಭ ಮುಗಿದ ಬಳಿಕ ವಿದ್ಯಾರ್ಥಿಗಳೆಲ್ಲರೂ ಸೇರಿ ಪಾರ್ಟಿ ಮಾಡಲು ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಚಂದು ಮತ್ತು ನಾಗೇಶ್ ಹೋಂ ಸ್ಟೇ ನಲ್ಲಿ ತಂಗಿದ್ದ ಯುವತಿಯರ ಫೋಟೋ ತೆಗೆದಿದ್ದಾರೆ ಇದಕ್ಕೆ ವಿದ್ಯಾರ್ಥಿಯಾದ ಪುನೀತ್ ಯುವತಿಯರೇ ಫೋಟೋ ಯಾಕೆ ತೆಗೆದಿದ್ದೀರಾ ಎಂದು ಪ್ರಶ್ನಿಸಿದ್ದಾನೆ.

ಈ ವೇಳೆ ಚಂದು ಮತ್ತು ನಾಗೇಶ್ ದೊಣ್ಣೆಯನ್ನು ತೆಗೆದುಕೊಂಡು ಬಂದು ವಿದ್ಯಾರ್ಥಿ ಪುನೀತ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಪುನೀತ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದ ದೃಶ್ಯ ವೈರಲ್ ಆಗಿದೆ. ಹಲ್ಲೆ ಮಾಡಿದ ತಕ್ಷಣ ಪುನೀತ್ ಪೂರ್ತಿ ಕೋಮಾ ಸ್ಥಿತಿಗೆ ತಲುಪಿದ್ದ ಬೆಂಗಳೂರಿನ ಕೆಂಗೇರಿ ಆಸ್ಪತ್ರೆಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇದೀಗ ಪುನೀತ್ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಎಷ್ಟು ‘ಅಂಕ’ ಬೇಕು.? ‘ಸಾಮಾನ್ಯ, OBC, SC-ST’ಗಳಿಗೆ ‘ಕಟ್ಆಫ್’ ಎಷ್ಟು.? ತಿಳಿಯಿರಿ

21/06/2025 8:29 AM2 Mins Read

GOOD NEWS : ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ಆಸ್ತಿಗಳ `ಇ-ಸ್ವತ್ತು’ ವಿತರಣೆಗೆ ಮಾರ್ಗಸೂಚಿ ಪ್ರಕಟ.!

21/06/2025 7:48 AM1 Min Read

BREAKING : ಸಾಗರದ ಖ್ಯಾತ ಉದ್ಯಮಿ `ಟಿಪ್ ಟಾಪ್ ಬಷೀರ್’ ನಿವಾಸದ ಮೇಲೆ `ED’ ದಾಳಿ | ED Raid

21/06/2025 7:27 AM1 Min Read
Recent News

BREAKING : ‘ವಿಶಾಖಪಟ್ಟಣಂನ ಸಮುದ್ರ ತೀರದಲ್ಲಿ ನಲ್ಲಿ 3 ಲಕ್ಷ ಜನರೊಂದಿಗೆ ಯೋಗಸಾನ : ವಿಶ್ವ ದಾಖಲೆ ಸೃಷ್ಟಿಸಿದ ಪ್ರಧಾನಿ ಮೋದಿ |WATCH VIDEO

21/06/2025 8:34 AM

BREAKING : ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ 290 ಭಾರತೀಯರ ಏರ್ ಲಿಫ್ಟ್ : ಏರ್ ಪೋರ್ಟ್ ನಲ್ಲಿ ಮೊಳಗಿದ `ಭಾರತ್ ಮಾತಾಕಿ ಜೈ’ ಘೋಷಣೆ | WATCH VIDEO

21/06/2025 8:31 AM

ಟೇಕ್ ಆಫ್ ಆಗುವಾಗಲೇ ತಾಂತ್ರಿಕ ದೋಷ ಪತ್ತೆ : ಪೈಲಟ್ ನಿಂದ ಪ್ರಾಣಾಪಾಯದಿಂದ ಪಾರಾದ ಏರ್ ಇಂಡಿಯಾ ಪ್ರಯಾಣಿಕರು

21/06/2025 8:31 AM

BIG NEWS : ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಎಷ್ಟು ‘ಅಂಕ’ ಬೇಕು.? ‘ಸಾಮಾನ್ಯ, OBC, SC-ST’ಗಳಿಗೆ ‘ಕಟ್ಆಫ್’ ಎಷ್ಟು.? ತಿಳಿಯಿರಿ

21/06/2025 8:29 AM
State News
KARNATAKA

BIG NEWS : ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಎಷ್ಟು ‘ಅಂಕ’ ಬೇಕು.? ‘ಸಾಮಾನ್ಯ, OBC, SC-ST’ಗಳಿಗೆ ‘ಕಟ್ಆಫ್’ ಎಷ್ಟು.? ತಿಳಿಯಿರಿ

By kannadanewsnow5721/06/2025 8:29 AM KARNATAKA 2 Mins Read

ನವದೆಹಲಿ : NEET 2025 ಫಲಿತಾಂಶ ಬಿಡುಗಡೆಯಾದ ನಂತರ, ವಿದ್ಯಾರ್ಥಿಗಳು ಹೆಚ್ಚು ಕಾಯುತ್ತಿರುವ ವಿಷಯವೆಂದರೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶಕ್ಕಾಗಿ…

GOOD NEWS : ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ಆಸ್ತಿಗಳ `ಇ-ಸ್ವತ್ತು’ ವಿತರಣೆಗೆ ಮಾರ್ಗಸೂಚಿ ಪ್ರಕಟ.!

21/06/2025 7:48 AM

BREAKING : ಸಾಗರದ ಖ್ಯಾತ ಉದ್ಯಮಿ `ಟಿಪ್ ಟಾಪ್ ಬಷೀರ್’ ನಿವಾಸದ ಮೇಲೆ `ED’ ದಾಳಿ | ED Raid

21/06/2025 7:27 AM

BIG NEWS : ರಾಜ್ಯದಲ್ಲಿ ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ನಿರ್ಧಾರ ಆಗಿಲ್ಲ : ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

21/06/2025 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.