Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಮದ್ಯ, ಮಾಂಸ, ಮೊಬೈಲ್.! ಕೈದಿಗಳಿಗೆ ಐಷಾರಾಮಿ ತಾಣವಾಗಿ ಮಾರ್ಪಟ್ಟ ‘ಮೈಸೂರು ಜೈಲು’! | Mysuru Jail

11/11/2025 2:26 PM

BREAKING ; ಇಸ್ಲಾಮಾಬಾದ್ ಕೋರ್ಟ್ ಆವರಣದಲ್ಲಿ ಪ್ರಬಲ ಕಾರು ಸ್ಫೋಟ ; ಐವರು ಸಾವು, 25 ಜನರಿಗೆ ಗಾಯ

11/11/2025 2:24 PM

ದೆಹಲಿ ಕೆಂಪು ಕೋಟೆ ಸ್ಫೋಟದ ಮರುದಿನವೇ ಇಸ್ಲಾಮಾಬಾದ್‌ನಲ್ಲಿ ಕಾರು ಸ್ಫೋಟ; ಹಲವಾರು ಸಾವು

11/11/2025 2:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು, ಮುದ್ದೆ ಕೋಲಿಂದ ಹೊಡೆದು ಹತ್ಯೆಗೈದ ಪತ್ನಿ!
KARNATAKA

BREAKING : ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು, ಮುದ್ದೆ ಕೋಲಿಂದ ಹೊಡೆದು ಹತ್ಯೆಗೈದ ಪತ್ನಿ!

By kannadanewsnow0505/07/2025 6:04 AM

ಬೆಂಗಳೂರು : ಆತನಿಗೆ ಅನ್ಯ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇತ್ತು. ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಮನನೊಂದ ಆಕೆ ಪತಿಯನ್ನು ಹತ್ಯೆಗೈದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಎಸ್.ಜಿ. ಪಾಳ್ಯದ ನಿವಾಸಿ ಭಾಸ್ಕರ್ (42) ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ಶ್ರುತಿ (32) ಬಂಧಿತೆ ಎಂದು ತಿಳಿದುಬಂದಿದೆ.

ವರ್ಷದ ಹಿಂದೆ ಶ್ರುತಿಯನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೂ. 27ರಂದು ರಾತ್ರಿ ಬಾಸ್ಕರ್ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ದಂಪತಿ ನಡುವೆ ಜಗಳವಾಗಿತ್ತು. ಕೋಪದಲ್ಲಿ ಶ್ರುತಿ ಮುದ್ದೆಕೋಲಿ ನಿಂದ ತಲೆಗೆ ಹೊಡೆದಿದ್ದು, ನಂತರ ಮಲಗಿದ್ದ ಭಾಸ್ಕರ್ ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದ.

ಸುದ್ದಿ ತಿಳಿದು ಎಸ್.ಜಿ. ಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ರಾತ್ರಿ ಮನೆಗೆ ಬಂದು ಮಲಗಿದ ಪತಿ ಸಾವನ್ನಪ್ಪಿದ್ದಾರೆಂದು ಪೊಲೀಸರ ಮುಂದೆ ಶ್ರುತಿ ಹೇಳಿಕೆ ನೀಡಿದ್ದಳು. ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ವಾರಸುದಾರರಿಗೆ ಹಸ್ತಾಂತರಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಸ್ಕರ್ ಮೇಲೆ ಹಲ್ಲೆ ಮಾಡಿ ರುವುದು ತಿಳಿದುಬಂದಿತ್ತು.

ಚಿಕ್ಕಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಭಾಸ್ಕರ್ ಅವರ ಅಣ್ಣನ ಮಗ ಪ್ರಶಾಂತ್ ದೂರು ನೀಡಿದ್ದರು. ಈ ಮಧ್ಯೆ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಡಿರುವುದು ದೃಢಪಟ್ಟ ಹಿನ್ನೆಲೆ ಜು. 3ರಂದು ಪೊಲೀಸರು ತನಿಖೆ ಮುಂದುವರಿಸಿ, ಶ್ರುತಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS: ಮದ್ಯ, ಮಾಂಸ, ಮೊಬೈಲ್.! ಕೈದಿಗಳಿಗೆ ಐಷಾರಾಮಿ ತಾಣವಾಗಿ ಮಾರ್ಪಟ್ಟ ‘ಮೈಸೂರು ಜೈಲು’! | Mysuru Jail

11/11/2025 2:26 PM2 Mins Read

ತಿಪಟೂರಿನಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

11/11/2025 2:14 PM1 Min Read

ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ

11/11/2025 1:37 PM1 Min Read
Recent News

BIG NEWS: ಮದ್ಯ, ಮಾಂಸ, ಮೊಬೈಲ್.! ಕೈದಿಗಳಿಗೆ ಐಷಾರಾಮಿ ತಾಣವಾಗಿ ಮಾರ್ಪಟ್ಟ ‘ಮೈಸೂರು ಜೈಲು’! | Mysuru Jail

11/11/2025 2:26 PM

BREAKING ; ಇಸ್ಲಾಮಾಬಾದ್ ಕೋರ್ಟ್ ಆವರಣದಲ್ಲಿ ಪ್ರಬಲ ಕಾರು ಸ್ಫೋಟ ; ಐವರು ಸಾವು, 25 ಜನರಿಗೆ ಗಾಯ

11/11/2025 2:24 PM

ದೆಹಲಿ ಕೆಂಪು ಕೋಟೆ ಸ್ಫೋಟದ ಮರುದಿನವೇ ಇಸ್ಲಾಮಾಬಾದ್‌ನಲ್ಲಿ ಕಾರು ಸ್ಫೋಟ; ಹಲವಾರು ಸಾವು

11/11/2025 2:19 PM

ತಿಪಟೂರಿನಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

11/11/2025 2:14 PM
State News
KARNATAKA

BIG NEWS: ಮದ್ಯ, ಮಾಂಸ, ಮೊಬೈಲ್.! ಕೈದಿಗಳಿಗೆ ಐಷಾರಾಮಿ ತಾಣವಾಗಿ ಮಾರ್ಪಟ್ಟ ‘ಮೈಸೂರು ಜೈಲು’! | Mysuru Jail

By kannadanewsnow0911/11/2025 2:26 PM KARNATAKA 2 Mins Read

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ವೈರಲ್ ವೀಡಿಯೊಗಳು ಕೈದಿಗಳು ಮೊಬೈಲ್ ಫೋನ್‌ಗಳನ್ನು ಮುಕ್ತವಾಗಿ ಬಳಸುವುದನ್ನು ಮತ್ತು ರಾಜಾತಿಥ್ಯವನ್ನು…

ತಿಪಟೂರಿನಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

11/11/2025 2:14 PM

ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ

11/11/2025 1:37 PM

BREAKING : ಭಾರತ ಯಾವತ್ತು ‘ಹಿಂದೂ ರಾಷ್ಟ್ರ’ ಆಗಲ್ಲ, ನಮ್ಮದು ಬಹುತ್ವ ರಾಷ್ಟ್ರ : ಸಿಎಂ ಸಿದ್ದರಾಮಯ್ಯ

11/11/2025 1:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.