Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

30/07/2025 2:15 PM

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಾಸನದಲ್ಲಿ ಸರಣಿ ‘ಹೃದಯಾಘಾತ’ ಪ್ರಕರಣ : ಬೆಚ್ಚಿ ಬೀಳಿಸುತ್ತೆ ತಜ್ಞರ ವರದಿ!
KARNATAKA

BREAKING : ಹಾಸನದಲ್ಲಿ ಸರಣಿ ‘ಹೃದಯಾಘಾತ’ ಪ್ರಕರಣ : ಬೆಚ್ಚಿ ಬೀಳಿಸುತ್ತೆ ತಜ್ಞರ ವರದಿ!

By kannadanewsnow0510/07/2025 2:09 PM

ಬೆಂಗಳೂರು : ಹಾಸನದಲ್ಲಿ ಸರಣಿ ಹೃದಯಾಘಾತದಿಂದ ಸಾವನಪ್ಪಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿ ತಂಡ ರಚನೆ ಮಾಡಿತ್ತು. ಇದೀಗ ತಜ್ಞರು ವರದಿಯಲ್ಲಿ ಸಡನ್ ಆಗಿ ಎಷ್ಟು ಮಂದಿ ಸತ್ತಿದ್ದಾರೆ? ಮೇ ಜೂನ್ ನಲ್ಲಿ ಒಟ್ಟು 24 ಜನರು ಸತ್ತಿದ್ದಾರೆ. 24 ಮಂದಿ ಪೈಕಿ 20 ಜನರಿಗೆ ಹೃದಯಾಘಾತ ಕನ್ಫರ್ಮ್ ಆಗಿದೆ. ನಾಲ್ವರಿಗೆ ಹೃದಯಘಾತವೇ ಆಗಿಲ್ಲ ಎಂದು ವರದಿಯಾಗಿದೆ.

ನಾಲ್ವರಲ್ಲಿ ಒಬ್ಬನಿಗೆ ಕಿಡ್ನಿ ಸಮಸ್ಯೆ ಮತ್ತು ಮತ್ತೊಬ್ಬರಿಗೆ ಆಕ್ಸಿಡೆಂಟ್ ಆಗಿದೆ. ಇನ್ನೊಬ್ಬ ವ್ಯಕ್ತಿಗೆ ಸಿವಿಯರ್ ಗ್ಯಾಸ್ ಟ್ರೊ ಸಮಸ್ಯೆಯಿಂದ ಬಿಪಿ ಸಮಸ್ಯೆ ಉಂಟಾಗಿದೆ. ಇನ್ನೂ ನಾಲ್ಕನೇ ವ್ಯಕ್ತಿಗೆ ಇತರ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ. ಹಾಸನದಲ್ಲಿ ಹೃದಯಾಘಾತ ಸರಣಿ ಸಾವು ಹಿನ್ನೆಲೆಯಲ್ಲಿ ತಜ್ಞರು ಸಮಿತಿ ಸಿದ್ದ ಪಡಿಸಿದೆ.

ಇನ್ನು 20 ಪ್ರಕರಣಗಳಲ್ಲಿ 3 ನಾನ್ ಹಾರ್ಟ್ ಅಟ್ಯಾಕ್ ಡೆತ್ ಆಗಿದ್ದು ಮೂವರಿಗೆ ಈಗಾಗಲೇ ಒಮ್ಮೆ ಹೃದಯಘಾತವಾಗಿತ್ತು. ಇನ್ನೊಬ್ಬನಿಗೆ ಆಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಒಟ್ಟು ಏಳು ಹೃದಯಾಘಾತ ಪ್ರಕರಣಗಳ ಪೋಸ್ಟ್ ಮಾರಾಟ ಮಾಡಲಾಗಿತ್ತು. 7 ಮರಣೋತ್ತರ ಪರೀಕ್ಷೆಗಳಲ್ಲಿ ಒಂದು ರಿಪೋರ್ಟ್ ಮಾತ್ರ ಬಾಕಿ ಇದೆ.

ಈಗಾಗಲೇ ಆರು ಮರಣೋತ್ತರ ಪರೀಕ್ಷೆಗಳ ವರದಿ ಬಂದಿದೆ ಎಂದು ತಜ್ಞರು ಸಂಗ್ರಹಿಸಿದ ವರದಿಯಲ್ಲಿ ತಿಳಿದು ಬಂದಿದೆ. ಆರು ಜನರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶಾಂಕಿಂಗ್ ಅಂಶ ವರದಿ ಬಂದಿದ್ದು, 5 ಜನರಿಗೆ ಸಡನ್ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಹೃದಯದಲ್ಲಿ ಬ್ಲಡ್ ಕ್ಲಾರ್ಟ್ ಆಗಿ ಇವರು ಮೃತಪಟ್ಟಿದ್ದಾರೆ. ಈ ಆರು ಪ್ರಕರಣಗಳಲ್ಲಿ ಹೆಂಗ್ ಸಡನ್ ಡೆತ್ ಸಹ ವರದಿಯಾಗಿದೆ.

Share. Facebook Twitter LinkedIn WhatsApp Email

Related Posts

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

30/07/2025 2:15 PM2 Mins Read

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM1 Min Read

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM1 Min Read
Recent News

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

30/07/2025 2:15 PM

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

Watch video: ಕಮ್ಚಟ್ಕಾ ಭೂಕಂಪ: ರಷ್ಯಾದ ಭಾರೀ ಭೂಕಂಪಕ್ಕೆ ಕಾರಣವೇನು? ಇಲ್ಲಿದೆ ವಿವರ | Russia Earthquake

30/07/2025 1:52 PM
State News
KARNATAKA

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

By kannadanewsnow0930/07/2025 2:15 PM KARNATAKA 2 Mins Read

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 1989ರಲ್ಲಿ ಸ್ಥಾಪನೆಯಾಗಿ, ಉತ್ತಮ ಗುಣಮಟ್ಟದ ಹಾಲು…

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

30/07/2025 1:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.