Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಅಮೇರಿಕಾ ಬಾಂಧವ್ಯ ಕುಸಿತ: ನಾಳೆ ಸಚಿವ ಪಿಯೂಷ್ ಗೋಯಲ್ ಅಮೇರಿಕಾಕ್ಕೆ ಭೇಟಿ

21/09/2025 9:50 AM

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

21/09/2025 9:50 AM

BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

21/09/2025 9:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
KARNATAKA

BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

By kannadanewsnow0521/09/2025 9:42 AM

ಬೆಂಗಳೂರು : ಈ ಬಾರಿಯ 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಶನಿವಾರ ಪ್ರಕಟವಾಗಿದೆ.ಆಕ್ಷೇಪಣೆಗಳನ್ನು ಮಂಡಲಿಯ ಇ-ಮೇಲ್ ವಿಳಾಸ: chairpersonkseab@gmail.comಗೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ನಿಗದಿತ ಸಮಯದೊಳಗೆ ಕಳುಹಿಸಬೇಕು. ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್‌ www.kseab.karnataka.gov.in ನಲ್ಲಿ ಪರೀಕ್ಷೆ-1, ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟಿಸಿದೆ. 2026ರ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಗಳಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್‌ 9ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1:

ಮಾ.18 ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ,ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ, ಮಾ.20 ಗಣಿತ, ಮಾ.23 ವಿಜ್ಞಾನ, ಹಿಂದೂ ಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಮಾ.25 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಮಾ.28 ಸಮಾಜ ವಿಜ್ಞಾನ, ಮಾ.30 ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯೂಎಫ್ ವಿಷಯಗಳು, ಏ.1 ಜೆಟಿಎಸ್ ವಿಷಯಗಳು. ಮೇ 18ರಿಂದ ಎಸ್ಸೆಸ್ಸೆಲ್ಸಿ 2 ಪರೀಕ್ಷೆಗಳು ಆರಂಭವಾಗಲಿವೆ.

ದ್ವಿತೀಯ ಪಿಯುಸಿ ಪರೀಕ್ಷೆ-1

ಫೆ.28 ಕನ್ನಡ, ಆರೇಬಿಕ್, ಮಾ.2 ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾ.3 ಇಂಗ್ಲಿಷ್, ಮಾ.4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾ.5 ಇತಿಹಾಸ, ಗೃಹವಿಜ್ಞಾನ, ಮಾ.6 ಭೌತಶಾಸ್ತ್ರ, ಮಾ.7 ಐಚ್ಚಿಕ ಕನ್ನಡ, ವ್ಯವಹಾರ ಅಧ್ಯ ಯನ, ಭೂಗರ್ಭ ಶಾಸ್ತ್ರ, ಮಾ.9 ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ, ಮಾ.10 ಅರ್ಥಶಾಸ್ತ್ರ, ಮಾ.11 ತರ್ಕ, ಜೀಮಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ, ಮಾ.12 ಹಿಂದಿ, ಮಾ.13 ರಾಜ್ಯಶಾಸ್ತ್ರ, ಮಾ.14 ಲೆಕ್ಕಶಾಸ್ತ್ರ, ಮಾ.16 ಸಮಾಜಶಾಸ್ತ್ರ, ಗಣಿತ, ಮಾ.17 ಹಿಂದೂಸ್ತಾನಿ ಸಂಗೀತ, ಎನ್‌ಎಸ್‌ಕ್ಯೂಎಫ್ ವಿಷಯಗಳು.

ದ್ವಿತೀಯ ಪಿಯುಸಿ ಪರೀಕ್ಷೆ-2

ಏ.25 ಕನ್ನಡ, ಅರೇ ಬಿಕ್, ಏ.27 ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕ, ಜೀವ ಶಾಸ್ತ್ರ, ಏ.28 ರಾಜ್ಯಶಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ, ಮಾ.29 ಗಣಿತ, ಗೃಹವಿಜ್ಞಾನ, ಮೂಲ ಗಣಿತ, ಏ.30 ಅರ್ಥಶಾಸ್ತ್ರ, ಮೇ 2 ಇತಿಹಾಸ, ರಸಾಯನಶಾಸ್ತ್ರ, ಮೇ 4 ಇಂಗ್ಲಿಷ್, ಮೇ 5 ಹಿಂದಿ, ಮೇ 6 ವ್ಯವಹಾರ ಅಧ್ಯ ಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೇ 7 ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 8 ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೇ 9 (ಬೆಳಗ್ಗೆ) ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮೇ 9 (ಮಧ್ಯಾಹ್ನ) ಹಿಂದೂಸ್ತಾನಿ ಸಂಗೀತ, ಎನ್‌ಎಸ್‌ಕ್ಯೂಎಫ್ ವಿಷಯಗಳು,

Share. Facebook Twitter LinkedIn WhatsApp Email

Related Posts

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

21/09/2025 9:50 AM2 Mins Read

ರಾಜ್ಯದಲ್ಲಿ `ಪೊಲೀಸ್ ನೇಮಕಾತಿ’ಗೆ ವಯೋಮಿತಿ 2 ವರ್ಷ ಸಡಿಲಿಕೆ : ಸರ್ಕಾರದಿಂದ ಮಹತ್ವದ ಆದೇಶ

21/09/2025 9:25 AM2 Mins Read

ಚಾಮರಾಜನಗರ : ವಿರೋಧಿ ಬಣಕ್ಕೆ ಮತ ಹಾಕಿದ್ದಕ್ಕೆ ಸಾಮಾಜಿಕ ಬಹಿಷ್ಕಾರ : ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದ ಕುಟುಂಬ

21/09/2025 9:23 AM1 Min Read
Recent News

ಭಾರತ-ಅಮೇರಿಕಾ ಬಾಂಧವ್ಯ ಕುಸಿತ: ನಾಳೆ ಸಚಿವ ಪಿಯೂಷ್ ಗೋಯಲ್ ಅಮೇರಿಕಾಕ್ಕೆ ಭೇಟಿ

21/09/2025 9:50 AM

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

21/09/2025 9:50 AM

BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

21/09/2025 9:42 AM

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲ್‌ ನೀರಿನ ದರ ಲೀಟರ್‌ಗೆ ₹14: ನಾಳೆಯಿಂದ ಪರಿಷ್ಕೃತ ದರ ಜಾರಿಗೆ | Rail Neer

21/09/2025 9:32 AM
State News
KARNATAKA

ಮಹಾಲಯ ಅಮಾವಾಸ್ಯೆಯ ಅನುಕೂಲಗಳೇನು? ಅನಾನುಕೂಲಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow0521/09/2025 9:50 AM KARNATAKA 2 Mins Read

ಮಹಾಲಯ ಅಮವಾಸ್ಯೆ (ಪಿತೃಪಕ್ಷದ ಕೊನೆಯ ದಿನ)ವನ್ನು ಅತ್ಯಂತ ಪವಿತ್ರವಾದ ಮತ್ತು ಶ್ರೇಷ್ಠವಾದ ತಿಥಿ ಎಂದು ಶಾಸ್ತ್ರಗಳು ಹೇಳುತ್ತವೆ. ಇದು ಮುಖ್ಯವಾಗಿ…

BREAKING : 2025-26ನೇ ಸಾಲಿನ SSLC, PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

21/09/2025 9:42 AM

ರಾಜ್ಯದಲ್ಲಿ `ಪೊಲೀಸ್ ನೇಮಕಾತಿ’ಗೆ ವಯೋಮಿತಿ 2 ವರ್ಷ ಸಡಿಲಿಕೆ : ಸರ್ಕಾರದಿಂದ ಮಹತ್ವದ ಆದೇಶ

21/09/2025 9:25 AM

ಚಾಮರಾಜನಗರ : ವಿರೋಧಿ ಬಣಕ್ಕೆ ಮತ ಹಾಕಿದ್ದಕ್ಕೆ ಸಾಮಾಜಿಕ ಬಹಿಷ್ಕಾರ : ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದ ಕುಟುಂಬ

21/09/2025 9:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.