Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

27/03/2026 5:41 AM

ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ 17 ಮಹಿಳೆಯರಿಂದ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

27/03/2026 5:35 AM

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

27/03/2026 5:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಲಯನ್ಸ್ ವಿವಿಯಲ್ಲಿ ಲಕ್ಷಾಂತರ ದುಡ್ಡು ಪಡೆದು ಹಾಜರಾತಿ ಕಳ್ಳಾಟ : ಸಿಬ್ಬಂದಿ, ವಿದ್ಯಾರ್ಥಿಗಳ ವಿರುದ್ಧ ‘FIR’
KARNATAKA

BREAKING : ಅಲಯನ್ಸ್ ವಿವಿಯಲ್ಲಿ ಲಕ್ಷಾಂತರ ದುಡ್ಡು ಪಡೆದು ಹಾಜರಾತಿ ಕಳ್ಳಾಟ : ಸಿಬ್ಬಂದಿ, ವಿದ್ಯಾರ್ಥಿಗಳ ವಿರುದ್ಧ ‘FIR’

By kannadanewsnow0520/12/2025 10:16 AM

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿರುವ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ದಾಖಲೆ ತಿರುಚಿ ವಂಚನೆ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಬಳಿ ಹಣ ಪಡೆದು ಹಾಜರಾತಿ ಹಾಕಿ ಕಳ್ಳಾಟ ಮಾಡಿದ್ದಾರೆ ಕಾಲೇಜಿಗೆ ಬಾರದಿದ್ದರು ಕೂಡ ಸಿಬ್ಬಂದಿಗಳು ಹಾಜರಾತಿ ಕೊಡುತ್ತಿದ್ದರು ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ಇದೀಗ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಕಾಲೇಜು ಆಡಳಿತ ಮಂಡಳಿಯಿಂದ ಸಿಬ್ಬಂದಿಗಳು ಮತ್ತು ಹಾಗೂ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ನವೆಂಬರ್ 25 ರಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದಾಖಲೆಗಳನ್ನು ತಿರುಚಿ ವಂಚನೆ ಮಾಡಿರುವುದು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಂದ ಹಣ ಪಡೆದು ಹಾಜರಾತಿ ಕಲಾಟ ಮಾಡುತ್ತಿದ್ದರು ಎಂದು ಆರೋಪ ಕೇಳಿ ಬಂದಿದೆ.

ಸಿಬ್ಬಂದಿ ಮೌನೇಶ್ ಬಾಬು, ಹಳೆಯ ವಿದ್ಯಾರ್ಥಿ ಕಿಶೋರ್ ಬಿಟೆಕ್ ವಿದ್ಯಾರ್ಥಿಗಳಾದ ತರುಣ್ ವಿನೋದ್, ತ್ರೀಣಯ್ಯನ ರೆಡ್ಡಿ ಪ್ರವೀಣ್, ಕುಮಾರ್ ರೆಡ್ಡಿ ಹೀಗೆ ಆರು ಮಂದಿ ವಿರುದ್ಧ ಪ್ರಕರಣ ಸಿಬ್ಬಂದಿ ಮೌನೇಶ್ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಡಿಜಿಟಲ್ ಸೈನ್ ಕದ್ದು ಹಾಜರಾತಿ ಹಾಕಿಸುತ್ತಿದ್ದ. ಇನ್ನು ವಿದ್ಯಾರ್ಥಿಗಳ ಬಳಿ ಕಿಶೋರ್ ಲಕ್ಷ ಲಕ್ಷ ಹಣ ಪಡೆದುಕೊಳ್ಳುತ್ತಿದ್ದ.ಮಾರ್ಚ್ ಇಂದ ನವೆಂಬರ್ ವರೆಗೂ ಈ ರೀತಿ ಲಕ್ಷಾಂತರ ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ. ಹಾಜರಾತಿಗಾಗಿ ಲಕ್ಷಾಂತರ ರೂಪಾಯಿ ದುಡ್ಡು ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

27/03/2026 5:41 AM1 Min Read

ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ 17 ಮಹಿಳೆಯರಿಂದ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

27/03/2026 5:35 AM2 Mins Read

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

27/03/2026 5:32 AM3 Mins Read
Recent News

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

27/03/2026 5:41 AM

ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ 17 ಮಹಿಳೆಯರಿಂದ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

27/03/2026 5:35 AM

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

27/03/2026 5:32 AM

ನಿರುದ್ಯೋಗಿ ಯುವಕರಿಗೆ ನಿತಿನ್ ಗಡ್ಕರಿ ಗುಡ್ ನ್ಯೂಸ್: ದೇಶಾದ್ಯಂತ ಹೊಸ ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ

27/03/2026 5:30 AM
State News
KARNATAKA

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಪತ್ನಿಯನ್ನು ಕೊಚ್ಚಿ ಕೊಂದು, ಶವದ ಮೇಲೆ ಕಾರು ಹರಿಸಿದ ಪಾಪಿ ಪತಿ !

By kannadanewsnow5727/03/2026 5:41 AM KARNATAKA 1 Min Read

ಕಲಬುರಗಿ: ಜಿಲ್ಲೆಯ ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಪತಿಯೊಬ್ಬ ತನ್ನ…

ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ 17 ಮಹಿಳೆಯರಿಂದ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

27/03/2026 5:35 AM

ನೀವು ಖರ್ಚು ಮಾಡಿದ 1 ರೂಪಾಯಿ ಕೂಡ ನಿಮಗೆ 1000 ರೂಪಾಯಿಗಳನ್ನು ಹಿಂತಿರುಗಿ ಬರಲು ಹೀಗೆ ಮಾಡಿ.!

27/03/2026 5:32 AM

ರಾಜ್ಯದಲ್ಲಿ 1ನೇ ಕ್ಲಾಸ್ ಅಡ್ಮಿಷನ್ ಗೆ ವಯೋಮಿತಿ 60 ದಿನ ಸಡಿಲಿಕೆ : CBSC,ICSE ಶಾಲೆಗಳಿಗೂ ಅನ್ವಯ !

27/03/2026 5:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.