Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದ MLC ಯತೀಂದ್ರ ಸಿದ್ದರಾಮಯ್ಯ ಹೇಳಿಕೆ : ‘ಅಹಿಂದ’ ನಾಯಕತ್ವದ ದಾಳ ಉರುಳಿಸಿದ ಯತೀಂದ್ರ!

22/10/2025 3:24 PM

BREAKING : ಸಿಎಂ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ : ಸಂಚಲನ ಸೃಷ್ಟಿಸಿದ MLC ಯತೀಂದ್ರ ಹೇಳಿಕೆ!

22/10/2025 3:11 PM

ವೈರ್ ಇಲ್ಲದೆ ವೈ-ಫೈ ಹೇಗೆ ಕೆಲಸ ಮಾಡುತ್ತೆ ಗೊತ್ತಾ? ನಿಮಗೆ ತಿಳಿದಿರ ತಂತ್ರಜ್ಞಾನ ಸೀಕ್ರೇಟ್ ಇಲ್ಲಿದೆ ಓದಿ | Wi-Fi work

22/10/2025 3:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಗದಗಕ್ಕೂ ಕಾಲಿಟ್ಟ ‘ಮುಸುಕುಧಾರಿ ಗ್ಯಾಂಗ್’ : ಅಂಗಡಿ ಶೆಟರ್ ಮುರಿದು ನಗದು ಹಣ ದೋಚಿ ಪರಾರಿ!
KARNATAKA

BREAKING : ಗದಗಕ್ಕೂ ಕಾಲಿಟ್ಟ ‘ಮುಸುಕುಧಾರಿ ಗ್ಯಾಂಗ್’ : ಅಂಗಡಿ ಶೆಟರ್ ಮುರಿದು ನಗದು ಹಣ ದೋಚಿ ಪರಾರಿ!

By kannadanewsnow0518/02/2025 7:18 AM

ಗದಗ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಹಲವು ಭಾಗಗಳಲ್ಲಿ ದರೋಡೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಮಧ್ಯ ಮುಸುಕುಧಾರಿ ಗ್ಯಾಂಗ್ ಹಾವಳಿ ಕೂಡ ಹೆಚ್ಚಾಗಿತ್ತು. ಇದೀಗ ಗದಗ ನಗರಕ್ಕೂ ಈ ಒಂದು ಮುಸುಕುಧಾರಿ ಗ್ಯಾಂಗ್ ಕಾಲಿಟ್ಟಿದ್ದು, ಕಳೆದ ಒಂದೇ ದಿನಗಳಲ್ಲಿ ಸುಮಾರು 8 ಅಂಗಡಿಗಳ ದೋಚಿ ಮುಸುಕುಧಾರಿ ಗ್ಯಾಂಗ್ ಪರರಿಯಾಗಿದೆ.

ಹೌದು ಗದಗ ಜಿಲ್ಲೆಗೂ ಎಂಟ್ರಿಕೊಟ್ಟ ಖತರ್ನಾಕ್ ಮುಸುಕುದಾರಿ ಗ್ಯಾಂಗ್ ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನ ನಡೆದಿದೆ. ಶೆಟರ್ ಮುರಿದು ಅಂಗಡಿಗಳಲ್ಲಿ ಇದ್ದ 25000 ಹಣ ದೋಚಿ ಪರಾರಿಯಾಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ಹಾತಲಗೇರಿ, ಕೆ ಸಿ ರಾಣಿ ರೋಡ್, ಹಾಳಕೇರಿ ಮಠದ ಬಳಿ ಹಲವು ಕಿರಣಿ ಅಂಗಡಿಗಳಲ್ಲಿ ಮುಸುಕುದಾರಿ ಗ್ಯಾಂಗ್ ಕಳ್ಳತನ ಮಾಡಿದೆ.

ಫೆಬ್ರವರಿ 16ರ ಮಧ್ಯರಾತ್ರಿ 8 ಅಂಗಡಿಗಳಿಗೆ 6 ಕಳ್ಳರ ಗ್ಯಾಂಗ್ ಕನ್ನ ಹಾಕಿದೆ, ಪೊಲೀಸ್ ಸೆಕ್ಯೂರಿಟಿ ಇದ್ದರೂ ಕೂಡ ಮುಸಕುದಾರಿ ಗ್ಯಾಂಗ್ ಈ ಒಂದು ಕೃತ್ಯ ಎಸಾಗಿದೆ.ಬಡಾವಣೆಯ ಠಾಣೆಯ ಪೊಲೀಸರ ನಿರ್ಲಕ್ಷದ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಮುಸುಕುಧಾರಿ ಗ್ಯಾಂಗ್ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪೊಲೀಸರ ರಾತ್ರಿ ರೌಂಡ್ಸ್ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಪೊಲೀಸರ ವೈಫಲವೇ ಸರಣಿ ಕಳ್ಳತನಕ್ಕೆ ಕಾರಣ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದ MLC ಯತೀಂದ್ರ ಸಿದ್ದರಾಮಯ್ಯ ಹೇಳಿಕೆ : ‘ಅಹಿಂದ’ ನಾಯಕತ್ವದ ದಾಳ ಉರುಳಿಸಿದ ಯತೀಂದ್ರ!

22/10/2025 3:24 PM1 Min Read

BREAKING : ಸಿಎಂ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ : ಸಂಚಲನ ಸೃಷ್ಟಿಸಿದ MLC ಯತೀಂದ್ರ ಹೇಳಿಕೆ!

22/10/2025 3:11 PM1 Min Read

ಕಲಬುರ್ಗಿ : ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಭಸ್ಮ : ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಶಾಕ್!

22/10/2025 2:48 PM1 Min Read
Recent News

ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದ MLC ಯತೀಂದ್ರ ಸಿದ್ದರಾಮಯ್ಯ ಹೇಳಿಕೆ : ‘ಅಹಿಂದ’ ನಾಯಕತ್ವದ ದಾಳ ಉರುಳಿಸಿದ ಯತೀಂದ್ರ!

22/10/2025 3:24 PM

BREAKING : ಸಿಎಂ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ : ಸಂಚಲನ ಸೃಷ್ಟಿಸಿದ MLC ಯತೀಂದ್ರ ಹೇಳಿಕೆ!

22/10/2025 3:11 PM

ವೈರ್ ಇಲ್ಲದೆ ವೈ-ಫೈ ಹೇಗೆ ಕೆಲಸ ಮಾಡುತ್ತೆ ಗೊತ್ತಾ? ನಿಮಗೆ ತಿಳಿದಿರ ತಂತ್ರಜ್ಞಾನ ಸೀಕ್ರೇಟ್ ಇಲ್ಲಿದೆ ಓದಿ | Wi-Fi work

22/10/2025 3:10 PM

ಕಲಬುರ್ಗಿ : ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಭಸ್ಮ : ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಶಾಕ್!

22/10/2025 2:48 PM
State News
KARNATAKA

ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದ MLC ಯತೀಂದ್ರ ಸಿದ್ದರಾಮಯ್ಯ ಹೇಳಿಕೆ : ‘ಅಹಿಂದ’ ನಾಯಕತ್ವದ ದಾಳ ಉರುಳಿಸಿದ ಯತೀಂದ್ರ!

By kannadanewsnow0522/10/2025 3:24 PM KARNATAKA 1 Min Read

ಬೆಳಗಾವಿ : ನಮ್ಮ ತಂದೆ ಸದ್ಯ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ…

BREAKING : ಸಿಎಂ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ : ಸಂಚಲನ ಸೃಷ್ಟಿಸಿದ MLC ಯತೀಂದ್ರ ಹೇಳಿಕೆ!

22/10/2025 3:11 PM

ಕಲಬುರ್ಗಿ : ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಭಸ್ಮ : ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಶಾಕ್!

22/10/2025 2:48 PM

BIG NEWS: ಶಾಲೆಗೆ ಬಾರದಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ: ‘ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದಿಂದ ದೂರು ದಾಖಲು

22/10/2025 2:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.