Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಮಾತ್ರೆ ನುಂಗುವಾಗಲೇ ಕುಸಿದುಬಿದ್ದು ಯುವ ವಕೀಲ ಸಾವು!

21/07/2025 11:08 AM

‘ಆಹಾರಕ್ಕಾಗಿ’ ಸರತಿ ಸಾಲಿನಲ್ಲಿ ನಿಂತಿದ್ದ 85 ಜನರ ಸಾವು: ಗಾಝಾ ಯುದ್ಧದ ‘ಅನಾಗರಿಕತೆ’ಯನ್ನು ಖಂಡಿಸಿದ ಪೋಪ್

21/07/2025 10:58 AM

ಈ ‘ಮಳೆಗಾಲ’ದ ಅಧಿವೇಶನವು ‘ವಿಜಯೋತ್ಸ’ವದ ಆಚರಣೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ

21/07/2025 10:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಗಳೂರು ‘ಕುಕ್ಕರ್ ಬಾಂಬ್’ ಸ್ಫೋಟಕ್ಕೂ ಇದಕ್ಕೂ ‘ಸಾಮ್ಯತೆ’ ಇದೆ : ಡಿಸಿಎಂ ಡಿಕೆ ಹೇಳಿಕೆ
KARNATAKA

BREAKING : ಮಂಗಳೂರು ‘ಕುಕ್ಕರ್ ಬಾಂಬ್’ ಸ್ಫೋಟಕ್ಕೂ ಇದಕ್ಕೂ ‘ಸಾಮ್ಯತೆ’ ಇದೆ : ಡಿಸಿಎಂ ಡಿಕೆ ಹೇಳಿಕೆ

By kannadanewsnow0502/03/2024 11:39 AM

ಬೆಂಗಳೂರು : ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಪ್ರಕರಣ ಕುರಿತಂತೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಮಂಗಳೂರಿನ ಕುಕ್ಕರ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ನೆನ್ನೆ ನಡೆದಿರುವಂತಹ ಸಾಮ್ಯತೆ ಇದೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ ಎಂದು ಹೇಳಿದರು.

ಗಾಜಾದಲ್ಲಿ ಇಸ್ರೇಲಿ ಪಡೆಗಳಿಂದ 9,000 ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ:ಆಘಾತ ವ್ಯಕ್ತಪಡಿಸಿದ ‘ವಿಶ್ವಸಂಸ್ಥೆ’

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. l ಬಿಜೆಪಿಯವರು ಏನಾದರೂ ಮಾತಾಡಿಕೊಳ್ಳಲಿ ಬೇಕಾಗಿಲ್ಲ. ಅವರು ಸಹಕಾರ ಕೊಟ್ರೆ ಸರಿ ಇಲ್ಲ ಅಂದ್ರೆ ರಾಜಕಾರಣ ಮಾಡುತ್ತಿದ್ದಾರೆ ಮಾಡ್ಲಿ ಎಂದು ಕಿಡಿ ಕಾರಿದರು.

ಚುನಾವಣಾ ಪ್ರಚಾರಕ್ಕಾಗಿ ಪ್ರಾರ್ಥನಾ ಸ್ಥಳಗಳನ್ನು ಬಳಸಬೇಡಿ: ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ!

ಈಗಾಗಲೇ 8 ತನಿಖಾ ತಂಡಗಳನ್ನು ರಚಿಸಲಾಗಿದೆ.ಎಲ್ಲ ರೀತಿಯಿಂದಲೂ ಇಡೀ ಬೆಂಗಳೂರು ಸಿಟಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಬಸ್ ನಿಂದ್ ಇಳಿದು ತಿಂಡಿ ತಿಂದು ಮತ್ತೆ ಬಸ್ ನಲ್ಲಿ ತೆರಳಿದ್ದಾನೆ. ಸಂಪೂರ್ಣ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ನಮ್ಮ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣವಾದಂತಹ ಅಧಿಕಾರ ಕೊಟ್ಟಿದ್ದೇವೆ ಎಂದರು.

Watch video: ಬಾಂಬ್ ಹೊಂದಿದ್ದ ಬ್ಯಾಗ್‌ನೊಂದಿಗೆ ಸಿಸಿಟಿವಿಯಲ್ಲಿ ಸೆರೆಯಾದ ಶಂಕಿತ ಉಗ್ರ !

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ ಇದುಕ್ಕೂ ಸಾಮ್ಯತೆ ಇರುವುದು ಕಾಣುತ್ತಿದೆ.ಎರಡಕ್ಕೂ ಒಂದೇ ರೀತಿ ಸಾಮ್ಯತೆ ಕಾಣುತ್ತಿದೆ. ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಗಾಬರಿ ಪಡುವಂಥದ್ದು ಏನೂ ಇಲ್ಲ ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿ ಬಾಂಬ್ ತಯಾರಿಕೆ ಮಾಡಿದ್ದು, ಟೈಮರ್ ಡೆಟೋನೇಟರ್ ಎಲ್ಲಾ ವಸ್ತುಗಳು ಪತ್ತೆಯಾಗಿವೆ.

ಆದರೆ ಸೌಂಡ್ ಮಾತ್ರ ಬಹಳ ಜೋರಾಗಿ ಕೇಳಿ ಬಂದಿದೆ ಎಲ್ಲಾ ತರಹದ ಆಂಗಲ್ ನಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ಬಿಜೆಪಿ ರಾಜಕಾರಣ ಮಾಡುತ್ತಿದ್ದರೆ ಅವರ ಬೆಂಬಲ ನಮಗೆ ಬೇಕಾಗಿಲ್ಲ. ಬೆಂಗಳೂರನ್ನು ಹೆಸರನ್ನು ಹಾಳು ಮಾಡಕ್ಕೆ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ.ಅವರು ಮಾಡಿಕೊಳ್ಳಲಿ ಅವರ ಸಹಕಾರ ನಮಗೆ ಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

BREAKING : ಮಂಗಳೂರು 'ಕುಕ್ಕರ್ ಬಾಂಬ್' ಸ್ಫೋಟಕ್ಕೂ ಇದಕ್ಕೂ ಸಾಮ್ಯತೆ ಇದೆ : ಡಿಸಿಎಂ ಡಿಕೆ ಹೇಳಿಕೆ breaking-mangaluru-cooker-bomb-blast-has-similarities-with-it-deputy-cm-dk
Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಮಾತ್ರೆ ನುಂಗುವಾಗಲೇ ಕುಸಿದುಬಿದ್ದು ಯುವ ವಕೀಲ ಸಾವು!

21/07/2025 11:08 AM1 Min Read

BREAKING : ಬಿಜೆಪಿ ಶಾಸಕರು ನನಗೆ ಅಮೀಷ ಒಡ್ಡಿದ್ದರು : ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್

21/07/2025 10:44 AM1 Min Read
Vidhana Soudha

ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಸ್ವ-ಇಚ್ಚಾ ಹೇಳಿಕೆ ಸಲ್ಲಿಸಲು ಅವಕಾಶ

21/07/2025 10:33 AM1 Min Read
Recent News

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಮಾತ್ರೆ ನುಂಗುವಾಗಲೇ ಕುಸಿದುಬಿದ್ದು ಯುವ ವಕೀಲ ಸಾವು!

21/07/2025 11:08 AM

‘ಆಹಾರಕ್ಕಾಗಿ’ ಸರತಿ ಸಾಲಿನಲ್ಲಿ ನಿಂತಿದ್ದ 85 ಜನರ ಸಾವು: ಗಾಝಾ ಯುದ್ಧದ ‘ಅನಾಗರಿಕತೆ’ಯನ್ನು ಖಂಡಿಸಿದ ಪೋಪ್

21/07/2025 10:58 AM

ಈ ‘ಮಳೆಗಾಲ’ದ ಅಧಿವೇಶನವು ‘ವಿಜಯೋತ್ಸ’ವದ ಆಚರಣೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ

21/07/2025 10:50 AM

BREAKING: ‘ಭಾರತದ ಮಿಲಿಟರಿ ಶಕ್ತಿಯ ಶಕ್ತಿಯನ್ನು ಜಗತ್ತು ನೋಡಿದೆ’: ಮಾನ್ಸೂನ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ

21/07/2025 10:48 AM
State News
KARNATAKA

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಮಾತ್ರೆ ನುಂಗುವಾಗಲೇ ಕುಸಿದುಬಿದ್ದು ಯುವ ವಕೀಲ ಸಾವು!

By kannadanewsnow0521/07/2025 11:08 AM KARNATAKA 1 Min Read

ಬೆಳಗಾವಿ : ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸರಣಿ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಹಾಸನ ಜಿಲ್ಲೆಯೊಂದರಲ್ಲಿ ಸುಮಾರು 45ಕ್ಕೂ…

BREAKING : ಬಿಜೆಪಿ ಶಾಸಕರು ನನಗೆ ಅಮೀಷ ಒಡ್ಡಿದ್ದರು : ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್

21/07/2025 10:44 AM
Vidhana Soudha

ಪೌರಾಡಳಿತ ನಿರ್ದೇಶನಾಲಯದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಸ್ವ-ಇಚ್ಚಾ ಹೇಳಿಕೆ ಸಲ್ಲಿಸಲು ಅವಕಾಶ

21/07/2025 10:33 AM
Indian Air Force

ಅಗ್ನಿಪಥ ಏರ್‍ಪೋರ್ಸ್ ಅಗ್ನಿವೀರರ ನೇಮಕಾತಿಗೆ ಅರ್ಜಿ ಆಹ್ವಾನ

21/07/2025 10:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.