Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಾಯಿ-ತಂದೆ ಸರ್ಕಾರಿ ಉದ್ಯೋಗದಲ್ಲಿದ್ದರೆ ಮೃತರ ಅವಲಂಬಿತರ `ಅನುಕಂಪದ ನೇಮಕ’ ಕಾನೂನುಬಾಹಿರ : ಹೈಕೋರ್ಟ್ ಮಹತ್ವದ ತೀರ್ಪು

18/09/2025 12:02 PM

Asia Cup | ಏಷ್ಯಾಕಪ್‌ನಲ್ಲಿ ಭಾನುವಾರ ಮತ್ತೆ ಭಾರತವನ್ನು ಎದುರಿಸಲಿದೆ ಪಾಕಿಸ್ತಾನ

18/09/2025 11:53 AM

SHOCKING : ಕುಡಿದ ಮತ್ತಿನಲ್ಲಿ `BMTC’ ಬಸ್ ಚಾಲಕನ ಹುಚ್ಚಾಟ :ಶರ್ಟ್, ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ | WATCH VIDEO

18/09/2025 11:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕಲಬುರ್ಗಿ : ಪತಿಯನ್ನು ಬಿಟ್ಟು ಬರುವಂತೆ ಕಿರುಕುಳ ನೀಡಿದ ಯುವಕ : ಮನನೊಂದ ಮಹಿಳೆ ನೇಣಿಗೆ ಶರಣು!
KARNATAKA

BREAKING : ಕಲಬುರ್ಗಿ : ಪತಿಯನ್ನು ಬಿಟ್ಟು ಬರುವಂತೆ ಕಿರುಕುಳ ನೀಡಿದ ಯುವಕ : ಮನನೊಂದ ಮಹಿಳೆ ನೇಣಿಗೆ ಶರಣು!

By kannadanewsnow0521/10/2024 2:47 PM

ಕಲಬುರ್ಗಿ : ಯುವಕನೊಬ್ಬ  ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮಹಿಳೆಗೆ ನಿನ್ನ ಪತಿಯನ್ನು ಬಿಟ್ಟು ಬರುವಂತೆ ತಿಳಿಸಿದ್ದಾನೆ. ಇದಕ್ಕೆ ಒಪ್ಪದ ಆಕೆಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ ಇದಕ್ಕೆ ಮನನೊಂದು ಮಹಿಳೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ನಗರದ ರಾಮತೀರ್ಥ ಬಡಾವಣೆಯಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬಾಲೂರ ಮೂಲದ ವೈಷ್ಣವಿ ಮಾರುತಿ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ.ವೈಷವಿ ಕಲಬುರಗಿ ನಗರದ ರಾಮತೀರ್ಥ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗುತ್ತಿದೆ. ಇನ್ನು ಕಿರುಕುಳ ನೀಡಿದ ಕಮಲನಗರದ ವಿಷ್ಣು ಅಂಕುಶ ವಗ್ದರೆ ವಿರುದ್ಧ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಷ್ಣವಿ ಬೀದರ್ ನಲ್ಲಿ ವಾಸಿಸುತ್ತಿದ್ದಾಗ ಅವರ ಮನೆಯಲ್ಲಿ ಸಂಬಂಧಿಕರ ಮಗಳೊಬ್ಬರು ಓದುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ವೈಷ್ಣವಿಗೆ ಪರಿಚಯವಾಗಿದ್ದಾನೆ.ಈ ವೇಳೆ ಸಂಬಂಧಿಕರ ಮಗಳ ನಡತೆ ಸರಿ ಇಲ್ಲ ಈ ಕುರಿತು ಪೋಷಕರಿಗೆ ತಿಳಿಸುತ್ತೇನೆ ಎಂದು ವೈಷ್ಣವಿಗೆ ಬೆದರಿಕೆ ಹಾಕಿದ್ದಾನೆ. ವೈಷ್ಣವಿ ಹೆದರಿಕೊಂಡು ಅವಳ ಪೋಷಕರಿಗೆ ತಿಳಿಸಬೇಡ ಎಂದು ಮನವಿ ಮಾಡಿದ್ದಾಳೆ.

ಅವರಿಗೆ ಹೇಳಬಾರದೆಂದರೆ ನನ್ನೊಂದಿಗೆ ಮೆಸೇಜ್ ಮಾಡು ಎಂದು ಹೇಳಿದಾಗ ದಾರಿ ತೋಚದೆವೈಷ್ಣವಿ ಅವನೊಂದಿಗೆ ಮೆಸೇಜ್ ಮಾಡಿದ್ದಾಳೆ. ಇದೇ ನೆಪದಲ್ಲಿ ವಿಷ್ಣು ಅವಳನ್ನು ಭೇಟಿಯಾಗಿದ್ದಾಗ ಗಂಡನನ್ನು ಬಿಟ್ಟು ಎಂದು ಕಿರುಕುಳ ನೀಡಿದ್ದಾನೆ. ಮನನೊಂದ ವೈಷ್ಣವಿ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಸೂಸೈಡ್ ಗು ಮುಂಚೆ ಆತನಿಗೆ ಗಲ್ಲು ಶಿಕ್ಷೆ ನೀಡಿ ಎಂದು ಬರೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

SHOCKING : ಕುಡಿದ ಮತ್ತಿನಲ್ಲಿ `BMTC’ ಬಸ್ ಚಾಲಕನ ಹುಚ್ಚಾಟ :ಶರ್ಟ್, ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ | WATCH VIDEO

18/09/2025 11:43 AM1 Min Read

BREAKING: ದಸರಾ ಉದ್ಘಾಟನೆಗೆ ಲೇಖಕಿ `ಬಾನು ಮುಷ್ತಾಕ್’ ಆಯ್ಕೆ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ.!

18/09/2025 11:21 AM1 Min Read

BREAKING: ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ

18/09/2025 11:20 AM1 Min Read
Recent News

ತಾಯಿ-ತಂದೆ ಸರ್ಕಾರಿ ಉದ್ಯೋಗದಲ್ಲಿದ್ದರೆ ಮೃತರ ಅವಲಂಬಿತರ `ಅನುಕಂಪದ ನೇಮಕ’ ಕಾನೂನುಬಾಹಿರ : ಹೈಕೋರ್ಟ್ ಮಹತ್ವದ ತೀರ್ಪು

18/09/2025 12:02 PM

Asia Cup | ಏಷ್ಯಾಕಪ್‌ನಲ್ಲಿ ಭಾನುವಾರ ಮತ್ತೆ ಭಾರತವನ್ನು ಎದುರಿಸಲಿದೆ ಪಾಕಿಸ್ತಾನ

18/09/2025 11:53 AM

SHOCKING : ಕುಡಿದ ಮತ್ತಿನಲ್ಲಿ `BMTC’ ಬಸ್ ಚಾಲಕನ ಹುಚ್ಚಾಟ :ಶರ್ಟ್, ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ | WATCH VIDEO

18/09/2025 11:43 AM

‘ಮತ ಕಳ್ಳರನ್ನು ರಕ್ಷಿಸುತ್ತಿದ್ದಾರೆ’: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

18/09/2025 11:41 AM
State News
KARNATAKA

SHOCKING : ಕುಡಿದ ಮತ್ತಿನಲ್ಲಿ `BMTC’ ಬಸ್ ಚಾಲಕನ ಹುಚ್ಚಾಟ :ಶರ್ಟ್, ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ | WATCH VIDEO

By kannadanewsnow5718/09/2025 11:43 AM KARNATAKA 1 Min Read

ಮಂಡ್ಯ : ಮಂಡ್ಯದಲ್ಲಿ ಕಂಠ ಪೂರ್ತಿ ಕುಡಿದು BMTC ಚಾಲಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ಮಂಡ್ಯದ ನಗರ KSRTC  ಬಸ್…

BREAKING: ದಸರಾ ಉದ್ಘಾಟನೆಗೆ ಲೇಖಕಿ `ಬಾನು ಮುಷ್ತಾಕ್’ ಆಯ್ಕೆ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ.!

18/09/2025 11:21 AM

BREAKING: ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ

18/09/2025 11:20 AM

ಹೊಸ `BPL’ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ : ಮುಂದಿನ ತಿಂಗಳಿನಿಂದ ಅರ್ಜಿ ಸಲ್ಲಿಕೆ ಆರಂಭ.!

18/09/2025 11:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.