Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

12/01/2026 8:56 PM

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕಲಬುರ್ಗಿ : ಪತಿಯನ್ನು ಬಿಟ್ಟು ಬರುವಂತೆ ಕಿರುಕುಳ ನೀಡಿದ ಯುವಕ : ಮನನೊಂದ ಮಹಿಳೆ ನೇಣಿಗೆ ಶರಣು!
KARNATAKA

BREAKING : ಕಲಬುರ್ಗಿ : ಪತಿಯನ್ನು ಬಿಟ್ಟು ಬರುವಂತೆ ಕಿರುಕುಳ ನೀಡಿದ ಯುವಕ : ಮನನೊಂದ ಮಹಿಳೆ ನೇಣಿಗೆ ಶರಣು!

By kannadanewsnow0521/10/2024 2:47 PM

ಕಲಬುರ್ಗಿ : ಯುವಕನೊಬ್ಬ  ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮಹಿಳೆಗೆ ನಿನ್ನ ಪತಿಯನ್ನು ಬಿಟ್ಟು ಬರುವಂತೆ ತಿಳಿಸಿದ್ದಾನೆ. ಇದಕ್ಕೆ ಒಪ್ಪದ ಆಕೆಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ ಇದಕ್ಕೆ ಮನನೊಂದು ಮಹಿಳೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ನಗರದ ರಾಮತೀರ್ಥ ಬಡಾವಣೆಯಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬಾಲೂರ ಮೂಲದ ವೈಷ್ಣವಿ ಮಾರುತಿ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ.ವೈಷವಿ ಕಲಬುರಗಿ ನಗರದ ರಾಮತೀರ್ಥ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗುತ್ತಿದೆ. ಇನ್ನು ಕಿರುಕುಳ ನೀಡಿದ ಕಮಲನಗರದ ವಿಷ್ಣು ಅಂಕುಶ ವಗ್ದರೆ ವಿರುದ್ಧ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಷ್ಣವಿ ಬೀದರ್ ನಲ್ಲಿ ವಾಸಿಸುತ್ತಿದ್ದಾಗ ಅವರ ಮನೆಯಲ್ಲಿ ಸಂಬಂಧಿಕರ ಮಗಳೊಬ್ಬರು ಓದುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ವೈಷ್ಣವಿಗೆ ಪರಿಚಯವಾಗಿದ್ದಾನೆ.ಈ ವೇಳೆ ಸಂಬಂಧಿಕರ ಮಗಳ ನಡತೆ ಸರಿ ಇಲ್ಲ ಈ ಕುರಿತು ಪೋಷಕರಿಗೆ ತಿಳಿಸುತ್ತೇನೆ ಎಂದು ವೈಷ್ಣವಿಗೆ ಬೆದರಿಕೆ ಹಾಕಿದ್ದಾನೆ. ವೈಷ್ಣವಿ ಹೆದರಿಕೊಂಡು ಅವಳ ಪೋಷಕರಿಗೆ ತಿಳಿಸಬೇಡ ಎಂದು ಮನವಿ ಮಾಡಿದ್ದಾಳೆ.

ಅವರಿಗೆ ಹೇಳಬಾರದೆಂದರೆ ನನ್ನೊಂದಿಗೆ ಮೆಸೇಜ್ ಮಾಡು ಎಂದು ಹೇಳಿದಾಗ ದಾರಿ ತೋಚದೆವೈಷ್ಣವಿ ಅವನೊಂದಿಗೆ ಮೆಸೇಜ್ ಮಾಡಿದ್ದಾಳೆ. ಇದೇ ನೆಪದಲ್ಲಿ ವಿಷ್ಣು ಅವಳನ್ನು ಭೇಟಿಯಾಗಿದ್ದಾಗ ಗಂಡನನ್ನು ಬಿಟ್ಟು ಎಂದು ಕಿರುಕುಳ ನೀಡಿದ್ದಾನೆ. ಮನನೊಂದ ವೈಷ್ಣವಿ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಸೂಸೈಡ್ ಗು ಮುಂಚೆ ಆತನಿಗೆ ಗಲ್ಲು ಶಿಕ್ಷೆ ನೀಡಿ ಎಂದು ಬರೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

12/01/2026 8:56 PM3 Mins Read

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM1 Min Read

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM1 Min Read
Recent News

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

12/01/2026 8:56 PM

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM
State News
KARNATAKA

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

By kannadanewsnow0912/01/2026 8:56 PM KARNATAKA 3 Mins Read

ಶಿವಮೊಗ್ಗ: ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿಯ ಸಿಗಂದೂರು ಜಾತ್ರೆಗೆ ಶ್ರೀ ಸಿಗಂದೂರು ಕ್ಷೇತ್ರ ಸಜ್ಜಾಗಿದೆ. ಮೊದಲ ಬಾರಿಗೆ…

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.