Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾನು ‘ದೀರ್ಘಾವಧಿಯ ಸಿಎಂ ದಾಖಲೆ’ಯನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ: ಸಿದ್ಧರಾಮಯ್ಯ

06/01/2026 3:04 PM

BREAKING : ಕರೂರ್ ಕಾಲ್ತುಳಿತ ಪ್ರಕರಣ ; TVK ಮುಖ್ಯಸ್ಥ, ನಟ ‘ವಿಜಯ್’ಗೆ ‘CBI’ ಸಮನ್ಸ್ |Actor Vijay CBI Notice

06/01/2026 2:59 PM

ಪೂರ್ಣಾವಧಿ ಪೂರೈಸೋ ಸಿಎಂ ವಿಶ್ವಾಸ; ಅವರಿಗೆ ಶುಭವಾಗಲಿ, ಗುಡ್ ಲಕ್ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

06/01/2026 2:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಕನ್ನಡ ಮಾತಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಧಮ್ಕಿ : ಹಾಸ್ಟೆಲ್ ವಾರ್ಡನ್ ಅರೆಸ್ಟ್
KARNATAKA

BREAKING : ಬೆಂಗಳೂರಲ್ಲಿ ಕನ್ನಡ ಮಾತಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಧಮ್ಕಿ : ಹಾಸ್ಟೆಲ್ ವಾರ್ಡನ್ ಅರೆಸ್ಟ್

By kannadanewsnow0505/01/2026 11:38 AM

ಬೆಂಗಳೂರು : ಕನ್ನಡ ಭಾಷೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ಘಟನೆಗಳು ನಡೆದಿದ್ದು, ಇದೀಗ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾರ್ಡನ್ ಒಬ್ಬ ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಬಳಿ ಇರುವಂತಹ ಎ ಎಂ ಸಿ ಕಾಲೇಜಿನ ಹಾಸ್ಟೆಲ್ ವಾರ್ಡನ್ ಸುರೇಶ್ ಕನ್ನಡಕ್ಕೆ ಅವಮಾನ ಮಾಡಿದ್ದು, ಕನ್ನಡ ಮಾತನಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಅವಾಜ್ ಹಾಕಿದ್ದಾನೆ.

ಕನ್ನಡ ಬೇಡ ಹಿಂದಿಯಲ್ಲಿ ಮಾತಾಡು. ಇದು ಒಂದು ಸಂಸ್ಥೆ ನಿನಗೆ ಕನ್ನಡದಲ್ಲಿ ಮಾತಾಡುವುದಾದರೆ ಮನೆಗೆ ಹೋಗಿ ಮಾತನಾಡು ಇದು ಒಂದು ಸಂಸ್ಥೆ ಅರ್ಥ ಆಯ್ತಾ. ಸಂಸ್ಥೆ ಆದರೆ ಹಿಂದಿಯಲ್ಲಿ ಮಾತಾಡ್ಬೇಕಾ ಕನ್ನಡದಲ್ಲಿ ಮಾತನಾಡಬಾರದ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಇಲ್ಲ ಬೇಡ ಇಲ್ಲಿ ಕಡ್ಡಾಯ ಇಲ್ಲ ಕಡ್ಡಾಯ ಇಲ್ಲ ಅಂದರೆ ಮತ್ತೇನು ಅಂತ ಕೇಳಿದಾಗ ಕಡ್ಡಾಯ ಇಲ್ಲ ಅಷ್ಟೇ. ಏನಾದರೂ ಡೌಟ್ ಇದೆಯಾ ಅಂತ ಅವಾಜ್ ಹಾಕಿದ್ದಾನೆ. ನಿನ್ ಜೊತೆ ಹಿಂದಿಯಲ್ಲಿ ಮಾತಾಡಬೇಕಾ ಅಥವಾ ಕನ್ನಡದಲ್ಲಿ ಮಾತಾಡಬೇಕಾ ಅಂತ ನಾನು ನಿರ್ಧಾರ ಮಾಡುತ್ತೇನೆ ಇಲ್ಲಿ ಏನು ನಡೆಯಲ್ಲ ಅರ್ಥ ಆಯ್ತಾ.

ಯಾರ ಅನುಮತಿಗೂ ಬೇಕಾಗಿಲ್ಲ ನಾನು ಮಾತನಾಡುವುದಕ್ಕೆ ಇದು ನಿನ್ನ ಮನೆಯಲ್ಲ. ಇದು ಒಂದು ಸಂಸ್ಥೆ ಮೂರ್ಖತನ ಮಾಡಬೇಡ ಇಲ್ಲಿ ಅಂತ ಧಮ್ಕಿ ಹಾಕಿದ್ದಾನೆ. ಕನ್ನಡ ಮಾತನಾಡಬಾರದು ಎಂದಿದ್ದ ವಾರ್ಡನ್ ಸುರೇಶನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಬನ್ನೇರುಘಟ್ಟ ಪೊಲೀಸರು ಆರೋಪಿ ಸುರೇಶನ್ನು ಬಂಧಿಸಿದ್ದಾರೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು. ಮಹೇಶ್ ಹತ್ತಿ ಎಂಬವರು ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.

ಈತ ಕೇರಳ ಮೂಲದವನಾಗಿದ್ದು ಎಎಂಸಿ ಕಾಲೇಜಿನ ಹಾಸ್ಟೆಲ್ ವಾರ್ಡನ್ ಆಗಿದ್ದ. ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಲಾಯಿತು, ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು.ಈ ವೇಳೆ ಕಾಲೇಜಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದರು ಪೊಲೀಸರು ತಕ್ಷಣ ಒಳಗೆ ಹೋಗದಂತೆ ಪ್ರತಿಭಟನಾಕಾರರನ್ನು ತಡೆದಿದ್ದಾರೆ

Share. Facebook Twitter LinkedIn WhatsApp Email

Related Posts

ನಾನು ‘ದೀರ್ಘಾವಧಿಯ ಸಿಎಂ ದಾಖಲೆ’ಯನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ: ಸಿದ್ಧರಾಮಯ್ಯ

06/01/2026 3:04 PM2 Mins Read

ಪೂರ್ಣಾವಧಿ ಪೂರೈಸೋ ಸಿಎಂ ವಿಶ್ವಾಸ; ಅವರಿಗೆ ಶುಭವಾಗಲಿ, ಗುಡ್ ಲಕ್ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

06/01/2026 2:53 PM2 Mins Read

ಸಾಗರದ ‘ಮಾರಿಜಾತ್ರೆ’ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕರೆ

06/01/2026 2:48 PM2 Mins Read
Recent News

ನಾನು ‘ದೀರ್ಘಾವಧಿಯ ಸಿಎಂ ದಾಖಲೆ’ಯನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ: ಸಿದ್ಧರಾಮಯ್ಯ

06/01/2026 3:04 PM

BREAKING : ಕರೂರ್ ಕಾಲ್ತುಳಿತ ಪ್ರಕರಣ ; TVK ಮುಖ್ಯಸ್ಥ, ನಟ ‘ವಿಜಯ್’ಗೆ ‘CBI’ ಸಮನ್ಸ್ |Actor Vijay CBI Notice

06/01/2026 2:59 PM

ಪೂರ್ಣಾವಧಿ ಪೂರೈಸೋ ಸಿಎಂ ವಿಶ್ವಾಸ; ಅವರಿಗೆ ಶುಭವಾಗಲಿ, ಗುಡ್ ಲಕ್ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

06/01/2026 2:53 PM

‘LIC’ಯ ಅದ್ಭುತ ಯೋಜನೆ ; ಕೇವಲ ₹150 ಉಳಿಸಿ ₹26 ಲಕ್ಷ ಗಳಿಸಿ! ಹೀಗೆ ಹೂಡಿಕೆ ಮಾಡಿ!

06/01/2026 2:51 PM
State News
KARNATAKA

ನಾನು ‘ದೀರ್ಘಾವಧಿಯ ಸಿಎಂ ದಾಖಲೆ’ಯನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ: ಸಿದ್ಧರಾಮಯ್ಯ

By kannadanewsnow0906/01/2026 3:04 PM KARNATAKA 2 Mins Read

ಮೈಸೂರು : ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಜನರ ಕೆಲಸ…

ಪೂರ್ಣಾವಧಿ ಪೂರೈಸೋ ಸಿಎಂ ವಿಶ್ವಾಸ; ಅವರಿಗೆ ಶುಭವಾಗಲಿ, ಗುಡ್ ಲಕ್ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

06/01/2026 2:53 PM

ಸಾಗರದ ‘ಮಾರಿಜಾತ್ರೆ’ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕರೆ

06/01/2026 2:48 PM

ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ DCM ಒಲವು: ಸಚಿವ ಎನ್.ಎಸ್.ಭೋಸರಾಜು

06/01/2026 2:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.