Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

05/08/2025 2:41 PM

BREAKING: ಉತ್ತರಾಖಂಡ್ ನ ಉತ್ತರ ಕಾಶಿಯಲ್ಲಿ ಭೀಕರ ಮೇಘಸ್ಪೋಟ

05/08/2025 2:25 PM

ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

05/08/2025 2:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಡಿಕೇರಿಯಲ್ಲಿ ವಿಚಿತ್ರ ಘಟನೆ : ಅಪಘಾತದಲ್ಲಿ ಯುವಕನ ಜೀವನ ಹಾಳು ಮಾಡಿದೆ ಎಂದು ವ್ಯಕ್ತಿ ನೇಣಿಗೆ ಶರಣು
KARNATAKA

BREAKING : ಮಡಿಕೇರಿಯಲ್ಲಿ ವಿಚಿತ್ರ ಘಟನೆ : ಅಪಘಾತದಲ್ಲಿ ಯುವಕನ ಜೀವನ ಹಾಳು ಮಾಡಿದೆ ಎಂದು ವ್ಯಕ್ತಿ ನೇಣಿಗೆ ಶರಣು

By kannadanewsnow0512/02/2024 12:31 PM

ಮಡಿಕೇರಿ : ಅಪಘಾತದಲ್ಲಿ ಯುವಕನ ಜೀವನ ಹಾಳು ಮಾಡಿದೆ ಎಂದು ಮನನೊಂದ ವ್ಯಕ್ತಿ ಒಬ್ಬ ಪಶ್ಚಾತಾಪ ಪಟ್ಟುಕೊಂಡು ನೇಣಿಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೇರವನಾಡಿನಲ್ಲಿ ನಡೆದಿದೆ.

ಅಲ್ಲದೆ ಕಾಕತಾಳಿಯವೆಂಬಂತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಧನಲ್ ಕೂಡ ಇದೀಗಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಅಪಘಾತ ಮಾಡಿದ್ದ ವ್ಯಕ್ತಿ ಯುವಕನ ಜೀವನ ಹಾಳು ಮಾಡಿದೆ ಎಂದು ಮನನೊಂದು ತಮ್ಮಯ್ಯ (57) ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಫೆಬ್ರವರಿ 9ರಂದು ಮಡಿಕೇರಿಯ ಬಳಿಯ ಚೈನ್ ಗೇಟ್ ಬಳಿ ಅಪಘಾತ ನಡೆದಿತ್ತು.ಬೈಕಿನಲ್ಲಿ ಆಗಮಿಸಿದ ಧನಲ್ ಗೆ ಮತ್ತೊಂದು ಬೈಕನಲ್ಲಿ ಬರುತ್ತಿದ್ದ ತಮ್ಮಯ್ಯ ಡಿಕ್ಕಿ ಹೊಡೆದಿದ್ದ.ಈ ವೇಳೆ ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಗಿ ಧನಲ್ ಗಾಯಗೊಂಡಿದ್ದ ಸವಾರ ಧನಾಲ್ಗೆ ಗಂಭೀರ ಗಾಯ ಹಿನ್ನೆಲೆ ತಮ್ಮಯ್ಯ ಮನನೊಂದಿದ್ದ ಎಂದು ಹೇಳಲಾಗುತ್ತಿದೆ.

ಯುವಕನ ಜೀವನ ನಾನು ಹಾಳು ಮಾಡಿದೆ ಅಂತ ತಮ್ಮಯ್ಯಗೆ ಪಶ್ಚಾತಾಪ ಮೂಡಿದೆ ಮನನೊಂದು ಬೆಳಗಿನ ಜಾವ ತಮ್ಮಯ್ಯ ನೇಣಿಗೆ ಶರಣಾಗಿದ್ದಾನೆ. ಇದೆ ವೇಳೆ ಕಾಕತಾಳಿಯವಾಗಿ ಧನಲ್ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಸೋಮವಾರಪೇಟೆ ತಾಲೂಕಿನ ಕಾಂಡನ ಕೊಲ್ಲಿ ನಿವಾಸಿ ಧನಲ್ ಎಂದು ಹೇಳಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿದೆ. ಮಡಿಕೇರಿ ನಗರ ಸಂಚಾರಿ ಠಾಣೆಯಲ್ಲಿ ಅಪಘಾತ ಸಂಬಂಧ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

05/08/2025 2:41 PM1 Min Read

ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

05/08/2025 2:21 PM1 Min Read

BREAKING: ಸಾರಿಗೆ ನೌಕರರ ಮುಷ್ಕರದ ವೇಳೆ KSRTC ಬಸ್ಸುಗಳ ಮೇಲೆ ಕಲ್ಲು ತೂರಾಟ

05/08/2025 2:11 PM1 Min Read
Recent News

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

05/08/2025 2:41 PM

BREAKING: ಉತ್ತರಾಖಂಡ್ ನ ಉತ್ತರ ಕಾಶಿಯಲ್ಲಿ ಭೀಕರ ಮೇಘಸ್ಪೋಟ

05/08/2025 2:25 PM

ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

05/08/2025 2:21 PM

BREAKING: ಸಾರಿಗೆ ನೌಕರರ ಮುಷ್ಕರದ ವೇಳೆ KSRTC ಬಸ್ಸುಗಳ ಮೇಲೆ ಕಲ್ಲು ತೂರಾಟ

05/08/2025 2:11 PM
State News
KARNATAKA

ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

By kannadanewsnow0905/08/2025 2:41 PM KARNATAKA 1 Min Read

ಶಿವಮೊಗ್ಗ: ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜನರೇಟರ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವಂತ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷಕ ಸುನೀಲ್,…

ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

05/08/2025 2:21 PM

BREAKING: ಸಾರಿಗೆ ನೌಕರರ ಮುಷ್ಕರದ ವೇಳೆ KSRTC ಬಸ್ಸುಗಳ ಮೇಲೆ ಕಲ್ಲು ತೂರಾಟ

05/08/2025 2:11 PM

BREAKING : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : 8-9 ತಿಂಗಳ ಪುರುಷನ ಸಂಪೂರ್ಣ ಅಸ್ತಿಪಂಜರ ಪತ್ತೆ!

05/08/2025 1:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.