Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ನೀವು ರಾಜ್ಯದ ಈ ಪ್ರಸಿದ್ಧ ಆಸ್ಪತ್ರೆಗೆ ಹೋಗ್ತಾ ಇದ್ದೀರಾ? ಔಷಧಿ ಬರೆದುಕೊಟ್ರೆ ತೆಗೆದುಕೊಳ್ಳೋ ಮುನ್ನಾ ಈ ಸುದ್ದಿ ಓದಿ!

23/12/2025 7:10 AM

BREAKING : ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : `ಸ್ಟಾರ್ ವಾರ್’ ಬಗ್ಗೆ ನಟ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್.!

23/12/2025 7:09 AM

ಆನ್ ಲೈನ್ ನಲ್ಲಿ ಪ್ಯಾನ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ ಹೀಗಿದೆ

23/12/2025 6:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : `ಸ್ಟಾರ್ ವಾರ್’ ಬಗ್ಗೆ ನಟ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್.!
KARNATAKA

BREAKING : ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : `ಸ್ಟಾರ್ ವಾರ್’ ಬಗ್ಗೆ ನಟ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್.!

By kannadanewsnow5723/12/2025 7:09 AM

ಬೆಂಗಳೂರು : ಸ್ಟಾರ್ ವಾರ್ ಬಗ್ಗೆ ಕಿಚ್ಚ ಸುದೀಪ್ ಅವರು ಫಸ್ಟ್ ರಿಯಾಕ್ಷನ್ ನೀಡಿದ್ದು, ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸುದೀಪ್, ವಿಜಯಲಕ್ಷ್ಮೀ ನನಗೆ ಹೇಳಿದ್ರೆ ಉತ್ತರ  ಕೊಡ್ತೇನೆ. ನನಗೆ ಹೇಳಿದ್ರೆ ಖಂಡಿತವಾಗಿಯೂ ಉತ್ತರ ಕೊಡುತ್ತೇನೆ. ಅವರಿಗೆ ಏನು ನೋವಿದೆ ನನಗೆ ಗೊತ್ತಿಲ್ಲ. ಸುದೀಪ್ ಫ್ಯಾನ್ಸ್ ವಾರ್ ಶುರು ಮಾಡಿದ್ರೆ ಪ್ರಶ್ನಿಸಬೇಕಿತ್ತು. ರಿಯಾಕ್ಷನ್ ಆ ಕಡೆ ಬಂದಿದ್ದರಿಂದ ಇಷ್ಟು ಜಾಸ್ತಿಯಾಗಿದೆ.  ನನ್ನ ಸಿನಿಮಾ ಕಾಪಾಡಿಕೊಳ್ಳಬೇಕಿದೆ. ಜಿದ್ದಾಜಿದ್ದಿ ಮಾಡ್ತಿಲ್ಲ. ಪೈರಸಿ ಮಾಡೋರನ್ನು ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇನೆ. ಯಾರಿಗೋ ವಾರ್ನ್ ಮಾಡೋಹಾಗಿದ್ರೆ ಕದ್ದುಮುಚ್ಚಿ ಹೆಳಲ್ಲ.

ಚೆಸ್ ಆಡುವಾಗ ಕದ್ದು ಮುಚ್ಚಿ ಚೆಕ್ ಅಂತ ಹೇಳುವುದಿಲ್ಲ. ಹೇಳಿಯೇ ಹೊಡಿಬೇಕು. ಇಲ್ಲೂ ಚೆಕ್ ಅಂತ ಹೇಳಿದ್ದೇನೆ. ಭಾಷಣದಲ್ಇ ಪೈರಸಿ ಅಂತ ಪದ ಹೇಳುವ ಅಗತ್ಯವಿಲ್ಲ. ಪೈರಸಿ ಬಗ್ಗೆ ವಾರ್ನ್ ಮಾಡಿದ್ದು ತಪ್ಪಾ, ಹುಬ್ಬಳ್ಳಿಯಲ್ಲಿ ಮಾತನಾಡಿದ್ದು ಇಂದು ಏಕೆ ವೈರಲ್ ಆಗಿದೆ. ಬಹಳ ನಟರು ಇದ್ದಾರೆ. ನಾನೇ ಯಾಕೆ? ವೇದಿಕೆ ಹತ್ತಿ ಮಾತನಾಡ್ತಾರೆ, ಸಂದರ್ಶನ ಕೊಡ್ತಾರೆ ಅಂತಾರೆ. ವಿಜಯಲಕ್ಷ್ಮೀ ಅವರು ಯಾರಿಗೆ ಹೇಳಿದ್ದು ಅಂತ ಗೊತ್ತಿಲ್ವಲ್ಲ. ಅವರ ನೋವು ಯಾರಿಗೆ ಗೊತ್ತು, ಹೆಣ್ಣುಮಗು ಬಗ್ಗೆ ಮಾತನಾಡಲ್ಲ ಎಂದರು.

ಶನಿವಾರದಂದು ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಲ್ಲಿ ಮಾತನಾಡಿರುವಂತ ಅವರು, ನಮ್ಮ ಅಭಿಮಾನಿಗಳು ನೀವು ಸುಮ್ಮನೇ ಇರಬೇಡಿ. ಈ ಕಾರ್ಯಕ್ರಮ ಯಾಕೆ ಹುಬ್ಬಳ್ಳಿಯಲ್ಲಿ ಮಾಡುತ್ತಿದ್ದೀವಿ ಅಂದ್ರೆ ಇಲ್ಲಿಂದ ಮಾತನಾಡಿದ್ರೆ ಕೆಲವೊಬ್ಬರಿಗೆ ತಟ್ಟುತ್ತೆ ಎಂದರು.

ಈ ನಡುವೆ ಈ ನಡುವೆ ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೆ ಸ್ಟಾರ್ ವಾರ್ ಆರಂಭವಾಗಿದ್ದು ಕಿಚ್ಚನ ಯುದ್ಧದ ಮಾತಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಎಂಟ್ರಿ ಕೊಟ್ಟಿದ್ದು. ದರ್ಶನ್ ಜೈಲಲ್ಲಿ ಇದ್ದಾಗ ಇವರು ವೇದಿಕೆ ಮೇಲೆ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ. ಆದರೆ ದರ್ಶನ್ ಅವರು ಹೊರಗಡೆ ಇದ್ದಾಗ ಈ ರೀತಿ ಹೇಳಿಕೆ ನೀಡುವವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅಂತ ಇರುತ್ತಾರೆ ಎಂದು ಕಿಚ್ಚ ಸುದೀಪ್ ಗೆ ಟಾಂಗ್ ನೀಡಿದ್ದಾರೆ.ದರ್ಶನ್ ಜೈಲಿನಲ್ಲಿ ಇದ್ದಾಗ ಕೆಲವರು ಹೇಳಿಕೆ ಕೊಡುತ್ತಾರೆ. ಫ್ಯಾನ್ಸ್ ಬಗ್ಗೆ ವೇದಿಕೆಯ ಮೇಲೆ ಮಾತನಾಡುತ್ತಾರೆ ಆದರೆ ದರ್ಶನ್ ಇದ್ದಾಗ ಮಾತ್ರ ಅವರೆಲ್ಲ ಬೆಂಗಳೂರಿನಲ್ಲಿ ಇದ್ದಾರ ಇಲ್ವಾ ಅಂತ ಗೊತ್ತಾಗದಂತೆ ಇರುತ್ತಾರೆ. ಕಿಚ್ಚ ಸುದೀಪ್ ಗೆ ದರ್ಶನ್ ಪತ್ನಿ ಇದೀಗ ಟಾಂಗ್‌ ನೀಡಿದ್ದಾರೆ. ದಾವಣಗೆರೆಯಲ್ಲಿ ಪತ್ನಿ ವಿಜಯ್ ಲಕ್ಷ್ಮಿ ಈ ವಿಚಾರವಾಗಿ ಮಾತನಾಡಿದರು ದರ್ಶನ್ ಬಗ್ಗೆ ಹೇಳುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದ್ದಾರೆ.

BREAKING: If Vijayalakshmi asks me I will answer: Actor Kiccha Sudeep's first reaction to Star Wars!
Share. Facebook Twitter LinkedIn WhatsApp Email

Related Posts

BIG NEWS: ನೀವು ರಾಜ್ಯದ ಈ ಪ್ರಸಿದ್ಧ ಆಸ್ಪತ್ರೆಗೆ ಹೋಗ್ತಾ ಇದ್ದೀರಾ? ಔಷಧಿ ಬರೆದುಕೊಟ್ರೆ ತೆಗೆದುಕೊಳ್ಳೋ ಮುನ್ನಾ ಈ ಸುದ್ದಿ ಓದಿ!

23/12/2025 7:10 AM4 Mins Read

ಆನ್ ಲೈನ್ ನಲ್ಲಿ ಪ್ಯಾನ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ ಹೀಗಿದೆ

23/12/2025 6:57 AM2 Mins Read

PM ಕುಸುಮ್-ಬಿ ಯೋಜನೆ : `ಸೋಲಾರ್ ಪಂಪ್-ಸೆಟ್’ ಗಾಗಿ ಅರ್ಜಿ ಸಲ್ಲಿಸಿರುವ ರೈತರೇ ಡಿ.30ರೊಳಗೆ ತಪ್ಪದೇ ಈ ಕೆಲಸ ಮಾಡಿಕೊಳ್ಳಿ.!

23/12/2025 6:52 AM1 Min Read
Recent News

BIG NEWS: ನೀವು ರಾಜ್ಯದ ಈ ಪ್ರಸಿದ್ಧ ಆಸ್ಪತ್ರೆಗೆ ಹೋಗ್ತಾ ಇದ್ದೀರಾ? ಔಷಧಿ ಬರೆದುಕೊಟ್ರೆ ತೆಗೆದುಕೊಳ್ಳೋ ಮುನ್ನಾ ಈ ಸುದ್ದಿ ಓದಿ!

23/12/2025 7:10 AM

BREAKING : ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : `ಸ್ಟಾರ್ ವಾರ್’ ಬಗ್ಗೆ ನಟ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್.!

23/12/2025 7:09 AM

ಆನ್ ಲೈನ್ ನಲ್ಲಿ ಪ್ಯಾನ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ ಹೀಗಿದೆ

23/12/2025 6:57 AM

PM ಕುಸುಮ್-ಬಿ ಯೋಜನೆ : `ಸೋಲಾರ್ ಪಂಪ್-ಸೆಟ್’ ಗಾಗಿ ಅರ್ಜಿ ಸಲ್ಲಿಸಿರುವ ರೈತರೇ ಡಿ.30ರೊಳಗೆ ತಪ್ಪದೇ ಈ ಕೆಲಸ ಮಾಡಿಕೊಳ್ಳಿ.!

23/12/2025 6:52 AM
State News
KARNATAKA

BIG NEWS: ನೀವು ರಾಜ್ಯದ ಈ ಪ್ರಸಿದ್ಧ ಆಸ್ಪತ್ರೆಗೆ ಹೋಗ್ತಾ ಇದ್ದೀರಾ? ಔಷಧಿ ಬರೆದುಕೊಟ್ರೆ ತೆಗೆದುಕೊಳ್ಳೋ ಮುನ್ನಾ ಈ ಸುದ್ದಿ ಓದಿ!

By kannadanewsnow0923/12/2025 7:10 AM KARNATAKA 4 Mins Read

ಬೆಂಗಳೂರು: ರಾಜ್ಯದ ಆ ಆಸ್ಪತ್ರೆಗೆ ಬಡ ವರ್ಗದ ಜನರು ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯೋದು ಮಾಮೂಲಿ. ಆ ಆಸ್ಪತ್ರೆಗೆ ತೆರಳೋ ರೋಗಿಗಳಿಗೆ…

BREAKING : ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : `ಸ್ಟಾರ್ ವಾರ್’ ಬಗ್ಗೆ ನಟ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್.!

23/12/2025 7:09 AM

ಆನ್ ಲೈನ್ ನಲ್ಲಿ ಪ್ಯಾನ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ ಹೀಗಿದೆ

23/12/2025 6:57 AM

PM ಕುಸುಮ್-ಬಿ ಯೋಜನೆ : `ಸೋಲಾರ್ ಪಂಪ್-ಸೆಟ್’ ಗಾಗಿ ಅರ್ಜಿ ಸಲ್ಲಿಸಿರುವ ರೈತರೇ ಡಿ.30ರೊಳಗೆ ತಪ್ಪದೇ ಈ ಕೆಲಸ ಮಾಡಿಕೊಳ್ಳಿ.!

23/12/2025 6:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.