Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಲಸದ ಕಾರ್ಯಗಳಿಗೆ ‘ಪರ್ಪ್ಲೆಕ್ಸಿಟಿ’ಯೇ ಬೆಸ್ಟ್: ಚಾಟ್‌ಜಿಪಿಟಿಗೆ ಸಿಕ್ಕಿದ್ದು ಆರನೇ ಸ್ಥಾನ : ಸಮೀಕ್ಷೆ

BREAKING : ನಾಳೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ `ಬ್ರೇಕ್‌ ಫಾಸ್ಟ್‌’ ಮೀಟಿಂಗ್‌ : DCM ಡಿಕೆಶಿಗೆ ಆತಿಥ್ಯ

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ: ಸತತ ನಾಲ್ಕನೇ ಬಾರಿ 600ಕ್ಕೂ ಹೆಚ್ಚು ರನ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ : ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಯೂಟ್ಯೂಬರ್ ಸಮೀರ್
KARNATAKA

BREAKING : ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ : ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಯೂಟ್ಯೂಬರ್ ಸಮೀರ್

By ಸುರೇಶ್‌

ಬೆಂಗಳೂರು : ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಯೂಟ್ಯೂರ್ ಸಮೀರ್ ಎಂ.ಡಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಮೀರ್ ಎಂಡಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನನಗೆ ವಿದೇಶದಿಂದ ಯಾವುದೇ ಹಣ ಬಂದಿಲ್ಲ ಎಂದು ಬ್ಯಾಂಕ್ ದಾಖಲೆಯನ್ನು ತೋರಿಸಿದ್ದಾರೆ. ಬ್ಯಾಂಕ್ ದಾಖಲೆ ತೋರಿಸಿ ಸಮೀರ್ ಹೊಸ ವಿಡಿಯೋ ಮಾಡಿದ್ದಾರೆ ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನನಗೆ ಯಾವುದೋ ಟೆರರಿಸ್ಟ್ ಗುಂಪಿನಿಂದ ಇಸ್ಲಾಮಿಕ್ ಕಂಟ್ರಿಯಿಂದ ಹಣ ಬಂದಿದೆ ಅಂತ ಆರೋಪ ಕೇಳಿ ಬಂದಿದ್ದು ಆ ಕುರಿತು ವಿಡಿಯೋ ಮಾಡುತ್ತಿದ್ದೇನೆ ನಾನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಈ ರೀತಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಅವತ್ತು ಕೇಳುತ್ತಿದ್ದೇನೆ ನನಗೆ ಯಾವುದೇ ರೀತಿಯಾದಂತಹ ವಿದೇಶಿ ಕಂಟ್ರಿಗಳಿಂದ ಕಂಡುಬಂದಿಲ್ಲ. ಹಾಗ ಏನಾದರೂ ಬಂದಿದ್ದರೆ ತನಿಖೆಯಲ್ಲಿ ಇಷ್ಟೊತ್ತಿಗೆ ಹೊರಗಡೆ ಬರಬೇಕಾಗಿತ್ತು.

ಎಸ್ ಐ ಟಿ ಅಧಿಕಾರಿಗಳ ವಿಚಾರಣೆಗೆ ಕರೆದಾಗ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ಸಲ್ಲಿಸಿದ್ದೇನೆ. ಈಗಾಗಲೇ ತನಿಖೆ ನಡೆಯುತ್ತಿದೆ. ಆಪ್ ಪ್ರಮೋಷನ್, ಇನ್ಸೂರೆನ್ಸ್ ಪ್ರಮೋಷನ್ ಸೇರಿದಂತೆ ಈ ರೀತಿ ಸೈಡ್ ಇನ್ಕಮ್ ಗೋಸ್ಕರ ವಿಡಿಯೋ ಮಾಡಿದ್ದೇನೆ ಹೊರತು ಒಂದು ಹುಡುಗಿ ಗ್ಯಾಂಗ್ ರೇಪ್ ಆಗಿ ಸತ್ತೋಗಿರುವುದನ್ನ ಪವಿತ್ರವಾದ ಸಾವು ಅಂತ ಹೇಳೋ ಕೀಳು ಮಟ್ಟಕ್ಕೆ ಇನ್ನು ಹೋಗಿಲ್ಲ ಹೋಗೋದಿಲ್ಲ.

ನನ್ ವಿಡಿಯೋ ಸುಳ್ಳು ಅಂತ ಹೇಳುತ್ತಿದ್ದಾರಲ್ಲ ಹಾಗಾದ್ರೆ 20 ವರ್ಷಗಳ ಹಿಂದೆ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿರುವಂತಹ ಈ ವರದಿ ಸುಳ್ಳ? ಪೊಲೀಸರ UDR ವರದಿಯಲ್ಲಿ ಅನಾಥ ಶಿವಗಳು ಸಿಕ್ಕಿವೆ. ಸೌಜನ್ಯಾನ ಸಾಯಿಸಿದವರು ಯಾರು? ಪದ್ಮಲತಾನ ಸಾಯಿಸಿದವರು ಯಾರು? ಆನೆ ಮಾವುತ ನಾರಾಯಣ ಹಾಗೂ ಅವರ ತಂಗಿಯವರನ್ನು ಭೀಕರವಾಗಿ ಸಾಯಿಸಿದವರು ಯಾರು? ನನ್ನ ವಿಡಿಯೋ ಸುಳ್ಳು ಅಂತಾದರೆ ಇವೆಲ್ಲ ಘಟನೆಗಳು ಸುಳ್ಳ ಅಂತ ಪ್ರಶ್ನಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ನಾಳೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ `ಬ್ರೇಕ್‌ ಫಾಸ್ಟ್‌’ ಮೀಟಿಂಗ್‌ : DCM ಡಿಕೆಶಿಗೆ ಆತಿಥ್ಯ

1 Min Read

BREAKING : ರಾಜ್ಯದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ : ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ!

1 Min Read

ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!

2 Mins Read
Recent News

ಕೆಲಸದ ಕಾರ್ಯಗಳಿಗೆ ‘ಪರ್ಪ್ಲೆಕ್ಸಿಟಿ’ಯೇ ಬೆಸ್ಟ್: ಚಾಟ್‌ಜಿಪಿಟಿಗೆ ಸಿಕ್ಕಿದ್ದು ಆರನೇ ಸ್ಥಾನ : ಸಮೀಕ್ಷೆ

BREAKING : ನಾಳೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ `ಬ್ರೇಕ್‌ ಫಾಸ್ಟ್‌’ ಮೀಟಿಂಗ್‌ : DCM ಡಿಕೆಶಿಗೆ ಆತಿಥ್ಯ

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ: ಸತತ ನಾಲ್ಕನೇ ಬಾರಿ 600ಕ್ಕೂ ಹೆಚ್ಚು ರನ್!

ಎಕ್ಸಾಲಾಜಿಕ್-ಸಿಎಂಆರ್‌ಎಲ್ ಪ್ರಕರಣ: ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಚಿವ ಮೊಹಮ್ಮದ್ ರಿಯಾಸ್ ಆಪ್ತರ ಮನೆಗಳ ಮೇಲೆ ಇಡಿ ದಾಳಿ!

State News
KARNATAKA

BREAKING : ನಾಳೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ `ಬ್ರೇಕ್‌ ಫಾಸ್ಟ್‌’ ಮೀಟಿಂಗ್‌ : DCM ಡಿಕೆಶಿಗೆ ಆತಿಥ್ಯ

By kannadanewsnow57 KARNATAKA 1 Min Read

ಬೆಂಗಳೂರು :ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈಗ ಎಲ್ಲರ ಕಣ್ಣು…

BREAKING : ರಾಜ್ಯದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ : ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ!

ರೈತರೇ ಗಮನಿಸಿ : ಹೆಚ್ಚಿನ ದರ ವಸೂಲಿ, ಕಳಪೆ ಬೀಜ ಮಾರಾಟ ಕಂಡುಬಂದರೆ ತಕ್ಷಣ ಈ ನಂಬರ್‌ಗಳಿಗೆ ಕರೆ ಮಾಡಿ!

21 ದಿನಗಳ ಒಳಗಾಗಿ ಜನನ-ಮರಣ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.