Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫ್ರಿಡ್ಜ್ ನಲ್ಲಿ `ಐಸ್’ ಸಂಗ್ರಹವಾಗದಂತೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

01/08/2025 10:02 AM

SHOCKING : ಕೊಪ್ಪಳದಲ್ಲಿ ಲವರ್ ಜೊತೆ ಸೇರಿ ಪತಿ ಕೊಂದು ಶವ ಸುಟ್ಟುಹಾಕಿದ ಪಾಪಿಪತ್ನಿ.!

01/08/2025 9:46 AM

BREAKING : `ಪ್ರಜ್ವಲ್ ರೇವಣ್ಣ’ ವಿರುದ್ದದ ಅತ್ಯಾಚಾರ ಕೇಸ್ : ಇಂದು ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

01/08/2025 9:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಿರ್ಮಾಪಕ ಎಂಎನ್ ಕುಮಾರ್ ವಿರುದ್ಧ ಮಾನನಷ್ಟ ಕೇಸ್ : ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ
KARNATAKA

BREAKING : ನಿರ್ಮಾಪಕ ಎಂಎನ್ ಕುಮಾರ್ ವಿರುದ್ಧ ಮಾನನಷ್ಟ ಕೇಸ್ : ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

By kannadanewsnow0526/03/2024 8:01 PM

ಬೆಂಗಳೂರು : ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಹೊರಿಸಿದ್ದ ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಳೆದ ವರ್ಷ ಸುದೀಪ ಅವರು ಮಾನ ನಷ್ಟ ಮೊಕದ್ದಮೆ ಹೂಡಿದ್ದರು.ಇದೀಗ ನಿರ್ಮಾಪಕರ ವಿರುದ್ಧ ನಟ ಸುದೀಪ್ ದಾಖಲಿಸಿದ್ದ ಕೆಸ್ ರದ್ದಿಗೆ ಹೈಕೋರ್ಟ್ ನಿರಾಕರಿಸಿದೆ ಮಾನನಷ್ಟ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ನಿರ್ಮಾಪಕ ಎಂಎನ್ ಸುರೇಶ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇದೀಗ ವಜಾಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ವಿರುದ್ಧ ಎಂಎಂ ಕುಮಾರ್ ಸುರೇಶ್ ಆರೋಪ ಹೊರಿಸಿದ್ದರು. ಆರೋಪದ ಹಿನ್ನೆಲೆಯಲ್ಲಿ ಸುದೀಪ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಬೆಂಗಳೂರಿನ 13ನೇ ಎಸಿ ಎಂ ಎಂ ಕೋರ್ಟ್ ಈ ಕುರಿತಂತೆ ಸಂಬಂಧಿಸಿದ ನಿರ್ಮಾಪಕರಿಗೆ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ರದ್ದು ಕೋರಿ ನಿರ್ಮಾಪಕ ಎಂ ಎನ್ ಸುರೇಶ್ ಅರ್ಜಿ ಸಲ್ಲಿಸಿದರು. ಆರೋಪಗಳಿಂದ ವರ್ಚಸ್ಸಿಗೆ ಧಕ್ಕೆಯಾಗಿರುವುದಾಗಿ ಸುದೀಪ್ ಅವರ ಹೇಳಿಕೆ ಇದೆ. ವಿಚಾರಣ ನ್ಯಾಯಾಲಯ ಸಮನ್ಸ್ ಜಾರಿ ಗೊಳಿಸಿರುವುದು ಸೂಕ್ತವಾಗಿದೆ. ನ್ಯಾ. ಎಸ್ ವಿಶ್ವಜೀತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠದಿಂದ ಇದೀಗ ಅರ್ಜಿ ವಜಾ ಗೊಳಿಸಿ ಆದೇಶ ಹೊರಡಿಸಲಾಗಿದೆ.

ಪ್ರಕರಣ ಹಿನ್ನೆಲೆ?

ಸುದೀಪ್, ವಿರುದ್ಧ ನಿರ್ಮಾಪಕರಾದ ಎನ್​ಎಂ ಕುಮಾರ್ ಎಂಎನ್ ಸುರೇಶ್ ಅವರುಗಳು ಸುದೀಪ್ ವಿರುದ್ಧ ವಂಚನೆ ಆರೋಪ ಹೊರಿಸಿದ್ದರು. ಸುದೀಪ್ ತಮ್ಮಿಂದ ಅಡ್ವಾನ್ಸ್ ಪಡೆದು ಡೇಟ್ಸ್ ನೀಡದೆ ಸತಾಯಿಸುತ್ತಿದ್ದಾರೆ. ಕೊಟ್ಟಿರುವ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದಿದ್ದರು. ಮಾತ್ರವಲ್ಲದೆ ‘ಹುಚ್ಚ’ ಸಿನಿಮಾದ ನಿರ್ಮಾಪಕ ರೆಹಮಾನ್ ಸಹ ಸುದೀಪ್ ತಮಗೆ 35 ಲಕ್ಷ ರೂಪಾಯಿ ಹಣ ಕೊಡಬೇಕು ಎಂದು ಆರೋಪ ಮಾಡಿದ್ದರು.

ಎನ್​ಎಂ ಕುಮಾರ್, ಎಂಎನ್ ಸುರೇಶ್ ಅವರುಗಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕಿಚ್ಚು ಸುದೀಪ್ ಇಬ್ಬರೂ ನಿರ್ಮಾಪಕರಿಗೆ ವಕೀಲರ ಮೂಲಕ ನೊಟೀಸ್ ಕಳಿಸಿ ಬೇಷರತ್ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಬಗ್ಗದ ನಿರ್ಮಾಪಕರು ಮತ್ತೊಮ್ಮೆ ಸುದೀಪ್ ವಿರುದ್ಧ ಆರೋಪಗಳನ್ನು ಮುಂದುವರೆಸಿದ್ದರು. ಹೇಳಿದ ಮಾತಿನಂತೆ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಖುದ್ದಾಗಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಆಗಮಿಸಿದ ಸುದೀಪ್, ತಮ್ಮ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರಾದ ಎನ್​ಎಂ ಕುಮಾರ್, ಎಂಎನ್ ಸುರೇಶ್ ಹಾಗೂ ರೆಹಮಾನ್ ಅವರುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ನಿರೂಪಿಸಲು ಕೆಲ ಸಾಕ್ಷ್ಯಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ವಕೀಲ ಅಜಯ್ ಕಡಕೋಳ್ ಮೂಲಕ ಎನ್​ಎಂ ಕುಮಾರ್, ಎಂಎನ್ ಸುರೇಶ್ ಅವರುಗಳ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುದೀಪ್ ದಾಖಲಿಸಿದ್ದರು.

Share. Facebook Twitter LinkedIn WhatsApp Email

Related Posts

ಫ್ರಿಡ್ಜ್ ನಲ್ಲಿ `ಐಸ್’ ಸಂಗ್ರಹವಾಗದಂತೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

01/08/2025 10:02 AM2 Mins Read

SHOCKING : ಕೊಪ್ಪಳದಲ್ಲಿ ಲವರ್ ಜೊತೆ ಸೇರಿ ಪತಿ ಕೊಂದು ಶವ ಸುಟ್ಟುಹಾಕಿದ ಪಾಪಿಪತ್ನಿ.!

01/08/2025 9:46 AM1 Min Read

BREAKING : `ಪ್ರಜ್ವಲ್ ರೇವಣ್ಣ’ ವಿರುದ್ದದ ಅತ್ಯಾಚಾರ ಕೇಸ್ : ಇಂದು ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

01/08/2025 9:36 AM1 Min Read
Recent News

ಫ್ರಿಡ್ಜ್ ನಲ್ಲಿ `ಐಸ್’ ಸಂಗ್ರಹವಾಗದಂತೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

01/08/2025 10:02 AM

SHOCKING : ಕೊಪ್ಪಳದಲ್ಲಿ ಲವರ್ ಜೊತೆ ಸೇರಿ ಪತಿ ಕೊಂದು ಶವ ಸುಟ್ಟುಹಾಕಿದ ಪಾಪಿಪತ್ನಿ.!

01/08/2025 9:46 AM

BREAKING : `ಪ್ರಜ್ವಲ್ ರೇವಣ್ಣ’ ವಿರುದ್ದದ ಅತ್ಯಾಚಾರ ಕೇಸ್ : ಇಂದು ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

01/08/2025 9:36 AM

BREAKING : `ಧರ್ಮಸ್ಥಳ ಫೈಲ್ಸ್’ ಸಿನಿಮಾ ಜೊತೆಗೆ ವೆಬ್ ಸಿರೀಸ್ : ಫಿಲ್ಮ್ ಚೇಂಬರ್ ನಲ್ಲಿ ಟೈಟಲ್ ನೊಂದಣಿ.!

01/08/2025 9:21 AM
State News
KARNATAKA

ಫ್ರಿಡ್ಜ್ ನಲ್ಲಿ `ಐಸ್’ ಸಂಗ್ರಹವಾಗದಂತೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

By kannadanewsnow5701/08/2025 10:02 AM KARNATAKA 2 Mins Read

ಅನೇಕ ಜನರ ಮನೆಯಲ್ಲಿನ ಫ್ರಿಡ್ಜ್‌ಗಳು ಮತ್ತು ಫ್ರೀಜರ್‌ಗಳಲ್ಲಿ ಐಸ್ ಸಂಗ್ರಹವಾಗಿರುತ್ತದೆ. ಹಾಗಾದರೆ, ಹಾಗೆ ಹೆಪ್ಪುಗಟ್ಟುವುದನ್ನು ತಪ್ಪಿಸಲು ಏನು ಮಾಡಬೇಕೆಂದು ನೋಡೋಣ……

SHOCKING : ಕೊಪ್ಪಳದಲ್ಲಿ ಲವರ್ ಜೊತೆ ಸೇರಿ ಪತಿ ಕೊಂದು ಶವ ಸುಟ್ಟುಹಾಕಿದ ಪಾಪಿಪತ್ನಿ.!

01/08/2025 9:46 AM

BREAKING : `ಪ್ರಜ್ವಲ್ ರೇವಣ್ಣ’ ವಿರುದ್ದದ ಅತ್ಯಾಚಾರ ಕೇಸ್ : ಇಂದು ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

01/08/2025 9:36 AM

BREAKING : `ಧರ್ಮಸ್ಥಳ ಫೈಲ್ಸ್’ ಸಿನಿಮಾ ಜೊತೆಗೆ ವೆಬ್ ಸಿರೀಸ್ : ಫಿಲ್ಮ್ ಚೇಂಬರ್ ನಲ್ಲಿ ಟೈಟಲ್ ನೊಂದಣಿ.!

01/08/2025 9:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.