Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಮರಾಜನಗರ : ಏಕಾಏಕಿ ಕುಸಿದು ಬಿದ್ದ ಅಂಗನವಾಡಿಯ ಮೇಲ್ಚಾವಣಿ : ಮಕ್ಕಳಿಲ್ಲದ ಕಾರಣ ತಪ್ಪಿದ ಭಾರಿ ಅನಾಹುತ!

06/01/2026 2:01 PM

ALERT : ಮಹಿಳೆಯರೇ ಎಚ್ಚರ : `ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!

06/01/2026 1:45 PM

ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಏನೆಂದು ನಿಮಗೆ ಗೊತ್ತಾ..!!!

06/01/2026 1:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜಕೀಯ ಒತ್ತಡಕ್ಕೆ ಮಣಿದ ವೈದ್ಯರು : ಕೈ ಕಾರ್ಯಕರ್ತ ರಾಜಶೇಖರ್ ಸಾವು ಮುಚ್ಚಿ ಹಾಕಲು ಯತ್ನ!
KARNATAKA

BREAKING : ರಾಜಕೀಯ ಒತ್ತಡಕ್ಕೆ ಮಣಿದ ವೈದ್ಯರು : ಕೈ ಕಾರ್ಯಕರ್ತ ರಾಜಶೇಖರ್ ಸಾವು ಮುಚ್ಚಿ ಹಾಕಲು ಯತ್ನ!

By kannadanewsnow0505/01/2026 1:14 PM

ಬಳ್ಳಾರಿ : ಬಳ್ಳಾರಿಯಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ಆಗಿ ಫೈರಿಂಗ್ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದರು ಇದೀಗ ರಾಜಶೇಖರ ಪೋಸ್ಟ್ ಮಾರ್ಟಂ ಹಾಗೂ ವೈದ್ಯರ ನಡೆ ತೀವ್ರ ಅನುಮಾನ ಗುಡಿಸಿದ್ದು ರಾಜಕೀಯ ಒತ್ತಡಕ್ಕೆ ಮಾಡಿದ ವೈದ್ಯರು ಈ ಒಂದು ರಾಜಶೇಖರ್ ಸಾವಿನ ಸಾಕ್ಷಿ ನಾಶ ಮಾಡಲು ಬಂದಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಹೌದು ಫೈರಿಂಗ್ ಪ್ರಕರಣವನ್ನು ಮುಚ್ಚಿಹಾಕಲು ಷಡ್ಯಂತರ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಭರತ್ ರೆಡ್ಡಿ ಗನ್ ಮ್ಯಾನ್ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಗುಂಡು ಹಾರಿದ್ದನ್ನೇ ಮುಚ್ಚಿ ಹಾಕಲು ಇದೀಗ ರಾಜಕೀಯ ಒತ್ತಡ ಹೇರಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ರಾಜಶೇಖರ್ ದೇಹವನ್ನು ಡಬಲ್ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಎರಡೆರಡು ಬಾರಿ ರಾಜಶೇಖರ ಪೋಸ್ಟ್ ಮಾರ್ಟಂ ನಡೆದಿತ್ತು ರಾಜಶೇಖರ್ ದೇಹದಲ್ಲಿಯೇ ವೈದ್ಯರು ಬುಲೆಟ್ ಬಿಟ್ಟಿದ್ದರು. ರಾಜಕೀಯ ಒತ್ತಡಕ್ಕೆ ಸಿಲುಕಿ ವೈದ್ಯರು ಗುಂಡು ಹೊರಗಡೆ ತೆಗೆದಿರಲಿಲ್ಲ.

ಭರತ ರೆಡ್ಡಿ ತಂದೆ ನಾರಾಯಣ ರೆಡ್ಡಿ ಇಂದ ರಾಜಕೀಯ ಒತ್ತಡ ಆರೋಪ ಕೇಳಿ ಬಂದಿದೆ. ಮೊದಲು ಶವ ಪರೀಕ್ಷೆಯಲ್ಲಿ ಬುಲೆಟ್ ವೈದ್ಯರು ಹೊರಗಡೆ ತೆಗೆಯಲಿಲ್ಲ. ರಾಜಶೇಖರ್ ದೇಹದಲ್ಲಿ ವೈದ್ಯರು ಬುಲೆಟ್ ಬಿಟ್ಟಿದ್ದರು . ಹಾಗಾಗಿ ಡಬಲ್ ಪೋಸ್ಟ್ ಮಾರ್ಟಂ ಮಾಡಲಾಯಿತು. ದೇಹದಲ್ಲಿ ಬುಲೆಟ್ ಹಾಗೆ ಇದೆ ತೆಗೆದುಕೊಡಿ ಅಂತ ಪೊಲೀಸರು ಹೇಳಿದರು. ಬುಲೆಟ್ ತೆಗೆದುಕೊಟ್ಟರೆ ತನಿಖೆಗೆ ಅನುಕೂಲ ಅಂತ ತಿಳಿಸಿದರು. ಹಾಗಾಗಿ ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಿ ಬುಲೆಟ್ ಅನ್ನು ವೈದ್ಯರು ಹೊರಗಡೆ ತೆಗೆದಿದ್ದಾರೆ.

ಬುಲೆಟ್ ಹೊರಗಡೆ ತೆಗೆಯದೆ ಅಂತ್ಯಕ್ರಿಯೆಗೆ ಮಾಡಲು ಪ್ಲಾನ್ ಮಾಡಿಕೊಂಡಿತ್ತು. ಆದರೆ Xರೆನಲ್ಲಿ ಇದ್ದ ಬುಲೆಟ್ ಶವ ಪರೀಕ್ಷೆಯಲ್ಲಿ ಮಾಯವಾಗಿತ್ತು ದೇಹದಲ್ಲಿ ಬುಲೆಟ್ ಇದೆ ಎಂದು ಪೊಲೀಸರು ಮಾಡಿದ್ದಾರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಪೊಲೀಸರು ಸೂಚನೆ ನೀಡಿದರು ದೇಹದಲ್ಲಿ ಬುಲೆಟ್ ಹಾಗೆ ಇದೆ ತೆಗೆದುಕೊಡಿ ಎಂದು ಸೂಚನೆ ನೀಡಿದ್ದರು. ರಾಜಶೇಖರ ಸಾವಿನ ಸಾಕ್ಷಿ ನಾಶಕ್ಕೆ ಯತ್ನ ನಡೆದಿತ್ತು. ವೈದ್ಯರ ನಡೆಯಿಂದ ಭಾರಿ ಅನುಮಾನ ಹುಟ್ಟಿಕೊಂಡಿದೆ.

Share. Facebook Twitter LinkedIn WhatsApp Email

Related Posts

ಚಾಮರಾಜನಗರ : ಏಕಾಏಕಿ ಕುಸಿದು ಬಿದ್ದ ಅಂಗನವಾಡಿಯ ಮೇಲ್ಚಾವಣಿ : ಮಕ್ಕಳಿಲ್ಲದ ಕಾರಣ ತಪ್ಪಿದ ಭಾರಿ ಅನಾಹುತ!

06/01/2026 2:01 PM1 Min Read

ALERT : ಮಹಿಳೆಯರೇ ಎಚ್ಚರ : `ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!

06/01/2026 1:45 PM1 Min Read

ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಏನೆಂದು ನಿಮಗೆ ಗೊತ್ತಾ..!!!

06/01/2026 1:37 PM2 Mins Read
Recent News

ಚಾಮರಾಜನಗರ : ಏಕಾಏಕಿ ಕುಸಿದು ಬಿದ್ದ ಅಂಗನವಾಡಿಯ ಮೇಲ್ಚಾವಣಿ : ಮಕ್ಕಳಿಲ್ಲದ ಕಾರಣ ತಪ್ಪಿದ ಭಾರಿ ಅನಾಹುತ!

06/01/2026 2:01 PM

ALERT : ಮಹಿಳೆಯರೇ ಎಚ್ಚರ : `ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!

06/01/2026 1:45 PM

ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಏನೆಂದು ನಿಮಗೆ ಗೊತ್ತಾ..!!!

06/01/2026 1:37 PM

BREAKING: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿ ಹತ್ಯೆ | Hindu businessman killed

06/01/2026 1:34 PM
State News
KARNATAKA

ಚಾಮರಾಜನಗರ : ಏಕಾಏಕಿ ಕುಸಿದು ಬಿದ್ದ ಅಂಗನವಾಡಿಯ ಮೇಲ್ಚಾವಣಿ : ಮಕ್ಕಳಿಲ್ಲದ ಕಾರಣ ತಪ್ಪಿದ ಭಾರಿ ಅನಾಹುತ!

By kannadanewsnow0506/01/2026 2:01 PM KARNATAKA 1 Min Read

ಚಾಮರಾಜನಗರ : ಚಾಮರಾಜನಗರದಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ ಶೀಥಿಲಾವಸ್ಥೆಯಿಂದ ಅಂಗನವಾಡಿಯ ಮೇಲ್ಚಾವಣಿ, ಕುಸಿದು ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ…

ALERT : ಮಹಿಳೆಯರೇ ಎಚ್ಚರ : `ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!

06/01/2026 1:45 PM

ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಏನೆಂದು ನಿಮಗೆ ಗೊತ್ತಾ..!!!

06/01/2026 1:37 PM

Makar Sankranti-2026 : ಮಕರ ಸಂಕ್ರಾಂತಿ ಯಾವಾಗ? ಇತಿಹಾಸ, ಮಹತ್ವ, ಶುಭ ಮುಹೂರ್ತ ತಿಳಿಯಿರಿ

06/01/2026 1:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.