Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : `ಆರೋಗ್ಯ ವಿಮಾ ಕ್ಲೇಮ್’ ತಿರಸ್ಕರಿಸಲ್ಪಟ್ಟಿದೆಯೇ? ತಪ್ಪದೇ ಈ ಕೆಲಸ ಮಾಡಿ.!

28/12/2025 11:21 AM

ಕೆಲಸಕ್ಕೆ ಸೇರುವ ಮೊದಲೇ ಕೆಲಸ ಹೋಯ್ತು! ಮಹಿಳೆಯನ್ನು ಬೆಚ್ಚಿಬೀಳಿಸಿದ ಅನಾಮಧೇಯ ಕಂಪನಿಯ ‘ಟರ್ಮಿನೇಷನ್’ ಮೇಲ್ !

28/12/2025 11:18 AM

ಫಿನ್ಲೆಂಡ್ ಬಿರುಗಾಳಿಗೆ ನಲುಗಿದ ವಿಮಾನ: ರನ್‌ವೇಯಿಂದ ಜಾರಿದರೂ ತಪ್ಪಿದ ಭಾರಿ ಅನಾಹುತ!

28/12/2025 11:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಳ್ಳಾರಿಯಲ್ಲಿ ಕಿಡ್ನಾಪ್ ಆದ ವೈದ್ಯ ಪತ್ತೆ : ಅಪಹರಣಕಾರರಿಗೆ ಬಲೆ ಬೀಸಿದ ಪೊಲೀಸರು!
KARNATAKA

BREAKING : ಬಳ್ಳಾರಿಯಲ್ಲಿ ಕಿಡ್ನಾಪ್ ಆದ ವೈದ್ಯ ಪತ್ತೆ : ಅಪಹರಣಕಾರರಿಗೆ ಬಲೆ ಬೀಸಿದ ಪೊಲೀಸರು!

By kannadanewsnow0526/01/2025 4:59 AM

ಬಳ್ಳಾರಿ : ರಾಜ್ಯದಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಬಳ್ಳಾರಿಯಲ್ಲಿ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ಅಪಹರಣಕಾರು ಅಪಹರಿಸಿರುವ ಘಟನೆ ನಡೆದಿತ್ತು. ಆದರೆ ನಿನ್ನೆ ಸಂಜೆ ಕಿಡ್ನಾಪರ್ಸ್ ಅವರನ್ನು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲ ವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಹೌದು ಸುನೀಲ್ ಮೊಬೈಲ್ ನಿಂದಲೇ ಅವರ ಕುಟುಂಬದವರಿಗೆ ದೂರವಾಣಿ ಕರೆ ಮಾಡುತ್ತಿದ್ದ ಅಪಹರಣಕಾರರು, ಮೂರು ಕೋಟಿ ರೂ. ನಗದು ಹಣ, ಮೂರು ಕೋಟಿ ಮೌಲ್ಯದ ಬಂಗಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಡಾ. ಸುನೀಲ್ ಮೊಬೈಲ್ ನಿಂದ ಎರಡು ಬಾರಿ ದೂರವಾಣಿ ಕರೆ ಮಾಡಿದ್ದ ಅಪಹರಣಕಾರರಯ ಹಿಂದಿಯಲ್ಲಿ ಮಾತನಾಡಿದ್ದರು. ಆದರೆ, ಬೆಳಗ್ಗೆಯಿಂದ ಊರೂರು ಸುತ್ತಿದ ಅಪಹರಾಕಾರರು, ರಾತ್ರಿ 9 ಗಂಟೆ ಸುಮಾರಿಗೆ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲ ವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಪ್ರಕರಣ ಹಿನ್ನೆಲೆ?

ಡಾ. ಸುನೀಲ್ ಅವರು ಶನಿವಾರ ನಸುಕಿನಲ್ಲಿ ಸತ್ಯನಾರಾಯಣಪೇಟೆಯಲ್ಲಿ ಇರುವ ಶನೀಶ್ವರ ದೇವಸ್ಥಾನದ ಹತ್ತಿರ ವಾಕಿಂಗ್ ಮಾಡುತ್ತಿದ್ದಾಗ ಟಾಟಾ ಇಂಡಿಕಾ ಕಾರಿನಲ್ಲಿ ಬಂದವರು ಅವರನ್ನು ಥಳಿಸಿ, ಕಾರಿನ ಹಿಂಭಾಗದ ಸೀಟಿಗೆ ದಬ್ಬಿ, ಅವರನ್ನು ಅಪಹರಿಸಿದ್ದರು.

ಅಪಹರಣದ ಅರ್ಧಗಂಟೆಯ ನಂತರ, ಡಾ. ಸುನೀಲ್ ಅವರ ಮೊಬೈಲ್‍ನಿಂದಲೇ ಅವರ ಸಹೋದರ ವೇಣುಗೋಪಾಲ್ ಗುಪ್ತ ಅವರಿಗೆ ಕರೆ ಮಾಡಿ, ಡಾ. ಸುನೀಲ್ ಅವರನ್ನು ಅಪಹರಣ ಮಾಡಿದ್ದೇವೆ. ಹಣ ನೀಡಿ, ಬಿಡಿಸಿಕೊಂಡು ಹೋಗಿ ಎಂದು ಮಾಹಿತಿ ನೀಡಿ, ಕೋಟ್ಯಾಂತರ ರೂಪಾಯಿ ಬೇಡಿಕೆ ಇರಿಸಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭರಾಣಿ ಅವರು, ಆರೋಪಿಗಳನ್ನು ಪತ್ತೆ ಮಾಡಿ, ಅಪಹೃತರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮೊದಲ ಆದ್ಯತೆ ನೀಡಿ, ಮೂರು ತಂಡಗಳನ್ನು ರಚಿಸಿ, ತನಿಖೆ ಪ್ರಾರಂಭಿಸಿದ್ದರು. ಅಪಹರಣ ಆದ ಸ್ಥಳದಲ್ಲಿಯ ಸಿಸಿಟಿವಿ ಫೂಟೋಜ್‍ಗಳನ್ನು ವಶಕ್ಕೆ ಪಡೆದು, ತನಿಖೆ ಪ್ರಾರಂಭಿಸಿದ್ದರು.

ಆದರೆ, ಶನಿವಾರ ಸಂಜೆ ಮಬ್ಬುಗತ್ತಲಾಗುತ್ತಿದ್ದಂತೆಯೇ ಅಪಹರಣಕಾರರು ಡಾ. ಸುನೀಲ್ ಅವರನ್ನು ಬಾಲಾಜಿ ಕ್ಯಾಂಪ್ ಅಥವಾ ಬಳ್ಳಾರಿಯ ಹೊರ ವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಆದರೆ, ಅಪಹರಣಕಾರರು ಯಾವ ಕಾರಣಕ್ಕಾಗಿ, ಏತಕ್ಕಾಗಿ ಡಾ. ಸುನೀಲ್ ಅವರನ್ನು ಅಪಹರಿಸಿದ್ದರು ಎನ್ನುವ ಮಾಹಿತಿ ಸಿಕ್ಕಿಲ್ಲ.

Share. Facebook Twitter LinkedIn WhatsApp Email

Related Posts

BIG NEWS : ನನ್ನ ದೇಹದ ಬಗ್ಗೆ ಚರ್ಚೆ ಮಾಡೋ ವಿಷಯನೇ ಅಲ್ಲ : ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್

28/12/2025 11:12 AM1 Min Read

BREAKING : ಇನ್ಮುಂದೆ ‘ನಮ್ಮ ಮೆಟ್ರೋ’ದಲ್ಲಿ ತಿಂಡಿ ತಿನ್ನೋದು, ಮೊಬೈಲ್ ಸೌಂಡ್ ಜಾಸ್ತಿ ಇಟ್ಟರೆ ಬೀಳುತ್ತೆ ಭಾರಿ ದಂಡ!

28/12/2025 10:59 AM1 Min Read

GOOD NEWS : ಪ್ರಯಾಣಿಕರಿಗೆ ಗುಡ್ ನ್ಯೂಸ್ : ರೈಲು ಹೊರಡುವ 30 ನಿಮಿಷಗಳ ಮುಂಚೆಯೇ ಟಿಕೆಟ್ ಬುಕ್ ಮಾಡಬಹುದು.!

28/12/2025 10:47 AM1 Min Read
Recent News

ಗಮನಿಸಿ : `ಆರೋಗ್ಯ ವಿಮಾ ಕ್ಲೇಮ್’ ತಿರಸ್ಕರಿಸಲ್ಪಟ್ಟಿದೆಯೇ? ತಪ್ಪದೇ ಈ ಕೆಲಸ ಮಾಡಿ.!

28/12/2025 11:21 AM

ಕೆಲಸಕ್ಕೆ ಸೇರುವ ಮೊದಲೇ ಕೆಲಸ ಹೋಯ್ತು! ಮಹಿಳೆಯನ್ನು ಬೆಚ್ಚಿಬೀಳಿಸಿದ ಅನಾಮಧೇಯ ಕಂಪನಿಯ ‘ಟರ್ಮಿನೇಷನ್’ ಮೇಲ್ !

28/12/2025 11:18 AM

ಫಿನ್ಲೆಂಡ್ ಬಿರುಗಾಳಿಗೆ ನಲುಗಿದ ವಿಮಾನ: ರನ್‌ವೇಯಿಂದ ಜಾರಿದರೂ ತಪ್ಪಿದ ಭಾರಿ ಅನಾಹುತ!

28/12/2025 11:13 AM

BIG NEWS : ನನ್ನ ದೇಹದ ಬಗ್ಗೆ ಚರ್ಚೆ ಮಾಡೋ ವಿಷಯನೇ ಅಲ್ಲ : ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್

28/12/2025 11:12 AM
State News
KARNATAKA

BIG NEWS : ನನ್ನ ದೇಹದ ಬಗ್ಗೆ ಚರ್ಚೆ ಮಾಡೋ ವಿಷಯನೇ ಅಲ್ಲ : ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್

By kannadanewsnow0528/12/2025 11:12 AM KARNATAKA 1 Min Read

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ವಾರ್ ನಡೆಯುತ್ತಿದ್ದು ಡೆವಿಲ್ ಸಿನಿಮಾ ಬಿಡುಗಡೆ ಬಳಿಕ ಕೆಲವು…

BREAKING : ಇನ್ಮುಂದೆ ‘ನಮ್ಮ ಮೆಟ್ರೋ’ದಲ್ಲಿ ತಿಂಡಿ ತಿನ್ನೋದು, ಮೊಬೈಲ್ ಸೌಂಡ್ ಜಾಸ್ತಿ ಇಟ್ಟರೆ ಬೀಳುತ್ತೆ ಭಾರಿ ದಂಡ!

28/12/2025 10:59 AM

GOOD NEWS : ಪ್ರಯಾಣಿಕರಿಗೆ ಗುಡ್ ನ್ಯೂಸ್ : ರೈಲು ಹೊರಡುವ 30 ನಿಮಿಷಗಳ ಮುಂಚೆಯೇ ಟಿಕೆಟ್ ಬುಕ್ ಮಾಡಬಹುದು.!

28/12/2025 10:47 AM

BREAKING : ಶಿವಮೊಗ್ಗದಲ್ಲಿ ಮಾಜಿ ಪತ್ನಿಯನ್ನು ಪಟಾಯಿಸಿ ಮದ್ವೆಯಾದ ಗೆಳೆಯ : ಸ್ನೇಹಿತನಿಗೆ ಚಾಕು ಇರಿದು ಹಲ್ಲೆಗೈದ ಪತಿ!

28/12/2025 10:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.